ಕನ್ನಡ  » ವಿಷಯ

ಭಾರತ

ಮಾರ್ಚ್‌ 21ಕ್ಕೆ ಕೇರಳದ ಪದ್ಮನಾಭ ದೇವಾಲಯದಲ್ಲಿ ನಡೆಯಲಿದೆ ಈ ಅದ್ಭುತ , ವರ್ಷದಲ್ಲಿ 2 ಬಾರಿ ಮಾತ್ರ ಕಾಣುವ ಪವಾಡವಿದು
ಮಾರ್ಚ್ 21ಕ್ಕೆ ಕೇರಳದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪವಾಡ ನಡೆಯಲಿದೆ, ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಬಗೆಯ ಪವಾಡ ನಡೆಯುತ್ತದೆ. ಮಾರ್ಚ್ 21 ಹಾಗೂ ಸೆಪ್ಟೆಂಬರ್ 23ಕ್ಕೆ ಇಲ್ಲಿ ಪವ...
ಮಾರ್ಚ್‌ 21ಕ್ಕೆ ಕೇರಳದ ಪದ್ಮನಾಭ ದೇವಾಲಯದಲ್ಲಿ ನಡೆಯಲಿದೆ ಈ ಅದ್ಭುತ , ವರ್ಷದಲ್ಲಿ 2 ಬಾರಿ ಮಾತ್ರ ಕಾಣುವ ಪವಾಡವಿದು

ಭಾರತ-ಪಾಕಿಸ್ತಾನ ಪ್ರತ್ಯೇಕವಾದಾಗ ಬೇರೆಯಾದ ಬಾಲ್ಯ ಸ್ನೇಹಿತರು: ಇಳಿ ವಯಸ್ಸಿನಲ್ಲಿ ಭೇಟಿಯಾದ ವೀಡಿಯೋ ವೈರಲ್
ಇದೊಂದು ಸುಂದರ ಗೆಳೆತನದ ಸ್ಟೋರಿ. ದೇಶ ವಿಭಜನೆಯಾಗಿ ಎರಡು ಕುಚಿಕು ಗೆಳೆಯರು ಬೇರೆ-ಬೇರೆಯಾದ ಮೇಲೂ ಅಳಿಯದ ಸ್ನೇಹ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಭಾರತ-ಪಾಕಿಸ್ತಾನ ಎಂದು ವಿಭಜನ...
ಭಾರತದಲ್ಲಿರುವ ತುಂಬಾನೇ ವಿಸ್ಮಯಕಾರಿ ಹಾಗೂ ರಹಸ್ಯ ಹೊಂದಿರುವ ಶಿವ ದೇವಾಲಯಗಳಿವೆ
ನಮ್ಮ ದೇಶದಲ್ಲಿ ಹಲವಾರು ಶಿವ ದೇವಾಲಯಗಳಿವೆ, ಅವುಗಳಲ್ಲಿ ಕೆಲವೊಂದು ದೇವಾಲಯ ಅದರ ವಿನ್ಯಾಸ ಹಾಗೂ ಅಲ್ಲಿರುವ ರಹಸದ್ಯ ಇಂದಿಗೂ ಜನರ ಅಚ್ಚರಿಗೆ ಕಾರಣವಾಗಿದೆ. ಆ ದೇವಾಲಯವನ್ನು ಹೇಗೆ ...
ಭಾರತದಲ್ಲಿರುವ ತುಂಬಾನೇ ವಿಸ್ಮಯಕಾರಿ ಹಾಗೂ ರಹಸ್ಯ ಹೊಂದಿರುವ ಶಿವ ದೇವಾಲಯಗಳಿವೆ
5000 ವರ್ಷಗಳ ಹಿಂದೆ ನೀರಿನಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕಾ ನಗರದ ಕುರಿತ ಆಸಕ್ತಿಕರ ಸಂಗತಿಗಳು
ಹಿಂದೂ ಧರ್ಮದ ಪವಿತ್ರ ಗ್ರಂಥಗಳೆಂದರೆ ಅದು ರಾಮಾಯಣ, ಮಹಾಭಾರತ.. ನಿಜವಾಗಲು ಆ ಪುಸ್ತಕಗಳು ಒಬ್ಬ ವ್ಯಕ್ತಿ ಮಧ್ಯಮದಿಂದ ಉತ್ತಮನಾಗಲು ಯಾವ ಗುಣಗಳನ್ನು ಹೊಂದಿರಬೇಕು ಎಂಬ ಮಾರ್ಗದರ್ಶ...
ಐಸ್‌ಗೆ ಗ್ರೀನ್‌ ಚಟ್ನಿ, ಮಸಾಲೆ ಹಾಕಿ ಮಾಡುವ ರೆಸಿಪಿ: ಮಿಲಿಯನ್‌ಗಟ್ಟಲೆ ವ್ಯೂವ್ಸ್ ಪಡೆದ ವೀಡಿಯೋ
ಐಸ್‌ ಅನ್ನು ಈ ರೀತಿ ಸೇವಿಸಬಹುದು ಎಂದು ದೇವರಾಣೆಗೂ ನಮಗೆ ಗೊತ್ತಿರಲಿಲ್ಲ, ನಿಮಗೆ ಇದರ ರುಚಿ ಗೊತ್ತಿದೆಯೇ? ದಕ್ಷಿಣ ಭಾರತದವರಿಗೆ ಐಸ್‌ ಅನ್ನು ಈ ರೀತಿ ಸೇವಿಸಿ ಪರಿಚಯವಿಲ್ಲ, ಆದ...
ಐಸ್‌ಗೆ ಗ್ರೀನ್‌ ಚಟ್ನಿ, ಮಸಾಲೆ ಹಾಕಿ ಮಾಡುವ ರೆಸಿಪಿ: ಮಿಲಿಯನ್‌ಗಟ್ಟಲೆ ವ್ಯೂವ್ಸ್ ಪಡೆದ ವೀಡಿಯೋ
ವಿಶ್ವದ ಅತಿ ದುಬಾರಿ 10 ಕಾರುಗಳನ್ನು ತಂದು ಕಸ ಎತ್ತು ಗಾಡಿ ಮಾಡಿದ ರಾಜ ಇವರು
ಬ್ರಿಟಿಷರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಿದ ಆಲ್ವಾರದ ರಾಜ ಜಯ್‌ ಸಿಂಗ್‌ ಪ್ರಭಾಕರ ಅವರ ಬಗ್ಗೆ ಗೊತ್ತೇ? ಅವರು ತಮಗಾದ ಅವಮಾನಕ್ಕೆ ತಕ್ಕ ಪಾಠ ಕಲಿಸಲು ಆಗೀನ ಕಾಲದ ದುಬಾರಿ ಕಾರಾದ ರ...
ಗಣರಾಜ್ಯೋತ್ಸವ ದಿನ: ಮನೆ, ಆಫೀಸ್‌ಗಳಲ್ಲಿ ಹಾಕಲು ತ್ರಿವರ್ಣ ಬಣ್ಣದ AI ವಿನ್ಯಾಸದ ಆಕರ್ಷಕ ರಂಗೋಲಿಗಳು
ಜನವರಿ 26ರಂದು ಪ್ರಜಾಪ್ರಭುತ್ವ ರಾಷ್ಟ್ರ ಭಾರತ 75ನೇ ಗಣ ರಾಜ್ಯೋತ್ಸವ ದಿನವನ್ನು ಆಚರಿಸಲಾಗುವುದು. ಭಾರತೀಯರು ಜಾತಿ-ಧರ್ಮ ಬೇಧವಿಲ್ಲದೆ ಆಚರಿಸುವ ದೇಶದ ಹಬ್ಬವಿದು. ಈ ದಿನವನ್ನು ನಾವ...
ಗಣರಾಜ್ಯೋತ್ಸವ ದಿನ: ಮನೆ, ಆಫೀಸ್‌ಗಳಲ್ಲಿ ಹಾಕಲು ತ್ರಿವರ್ಣ ಬಣ್ಣದ AI ವಿನ್ಯಾಸದ ಆಕರ್ಷಕ ರಂಗೋಲಿಗಳು
ಗಣರಾಜ್ಯೋತ್ಸವ ದಿನದಂದು ಭಾರತೀಯನೆಂಬ ಹೆಮ್ಮೆಯಿಂದ ಹೇಳಿಕೊಳ್ಳಲು ಇಲ್ಲಿವೆ ಶುಭಾಶಯಗಳು
ಪ್ರತಿಯೊಬ್ಬ ಭಾರತೀಯ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಗಣರಾಜ್ಯೋತ್ಸವ. ಈ ಸಾಲಿನಲ್ಲಿ ನಾವು 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮೊದಲ ಗಣರಾಜ್ಯೋತ್ಸವ ...
ಅಂಬಾನಿ-ಅದಾನಿಯನ್ನೇ ಹಿಂದಿಕ್ಕಿದ ದೇಶದ ಶ್ರೀಮಂತ ಮಹಿಳೆ: ಆಕೆ ಆಸ್ತಿ ಎಷ್ಟು ಗೊತ್ತಾ?
ಭಾರತದ ಶ್ರೀಮಂತ ವ್ಯಕ್ತಿಗಳು ಯಾರು ಅಂದ್ರೆ ನಮಗೆಲ್ಲಾ ಥಟ್ ಅಂತ ನೆನಪಾಗೋದು ಅದಾನಿ, ಅಂಬಾನಿ, ವಿಜಯ್ ಮಲ್ಯ ಹೀಗೆ ಒಂದಿಷ್ಟು ಫೇಮಸ್ ಹೆಸರುಗಳು ಮಾತ್ರ. ವಿಶ್ವದಲ್ಲೇ ಶ್ರೀಮಂತ ಯಾರ...
ಅಂಬಾನಿ-ಅದಾನಿಯನ್ನೇ ಹಿಂದಿಕ್ಕಿದ ದೇಶದ ಶ್ರೀಮಂತ ಮಹಿಳೆ: ಆಕೆ ಆಸ್ತಿ ಎಷ್ಟು ಗೊತ್ತಾ?
ಡಿಸೆಂಬರ್‌ 22 ವರ್ಷದ ದಿನಗಳಲ್ಲಿ ಅತ್ಯಂತ ಕಡಿಮೆ ದಿನವಾಗಿದೆ, ಈ ದಿನದ ವಿಶೇಷತೆಯೇನು?
ವರ್ಷದಲ್ಲಿ 365 ದಿನಗಳಿರುತ್ತದೆ, ಅದರಲ್ಲಿ ಒಂದು ದಿನ ಇತರ ಎಲ್ಲಾ ದಿನಕ್ಕಿಂತ ತುಂಬಾ ಚಿಕ್ಕದಾಗಿರುತ್ತದೆ, ಈ ವರ್ಷದ ಅತ್ಯಂತ ಚಿಕ್ಕ ದಿನ ಡಿಸೆಂಬರ್‌ 22ಕ್ಕೆ ಇದೆ. ಪ್ರತಿ ವರ್ಷ ಎರಡ...
ಪಂಚ ರಾಜ್ಯ ಚುನಾವಣೆ ಫಲಿತಾಂಶ 2023: ಈ 5 ರಾಜ್ಯಗಳ ಕುರಿತ ತುಂಬಾ ಆಸಕ್ತಿಕರವಾದ ಸಂಗತಿಗಳಿವು
ಭಾರತದಲ್ಲಿ ಇದೀಗ ಚುನಾವಣೆಯ ಕಾವೇರಿದೆ. ಭಾರತದ ಪಂಚ ರಾಜ್ಯಗಳೆಂದು ಗುರುತಿಸಲ್ಪಟ್ಟಿರುವ ತೆಲಂಗಾಣ, ರಾಜಾಸ್ಥಾನ, ಛತ್ತೀಸ್ಗಢ, ಮಿಜೋರಾಂ, ಮಧ್ಯಪ್ರದೇಶದಲ್ಲಿ ಇಂದು ಚುನಾವಣೆಯ ಫಲ...
ಪಂಚ ರಾಜ್ಯ ಚುನಾವಣೆ ಫಲಿತಾಂಶ 2023: ಈ 5 ರಾಜ್ಯಗಳ ಕುರಿತ ತುಂಬಾ ಆಸಕ್ತಿಕರವಾದ ಸಂಗತಿಗಳಿವು
ತೆಲಂಗಾಣ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ ಎಮ್ಮೆ ಮೇಯಿಸುವ ಹುಡುಗಿ: ಥೇಟ್ ಸಿನಿಮಾದಂತಿದೆ ಇವರ ಕತೆ
ಎಮ್ಮೆ ಕಾಯುವ ಹುಡುಗಿ ತೆಲಂಗಾಣ ಚುನಾವಣೆಯಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದಾಳೆ. ಆರ್ಥಿಕವಾಗಿ ಏನೂ ಇಲ್ಲದ ಹುಡುಗಿ ಇಂದು ಆರ್ಥಿಕವಾಗಿ ಬಲವಾಗಿರುವ ದೊಡ್ಡ-ದೊಡ್ಡ ರಾಜಕಾರಣ...
ಭಾರತದ ಚುನಾವಣೆಯಲ್ಲಿ ಕಾಣಸಿಗುವ 7 ಆಸಕ್ತಿಕರ ಸಂಗತಿಗಳಿವು
ಭಾರತ ಪ್ರಜಾಪ್ರಭುತ್ವ ದೇಶ ಇಲ್ಲಿ ಪ್ರಜೆಗಳೇ ಪ್ರಭುಗಳು. 1950 ಜನವರಿ 26ರಂದು ಭಾರತ ದೇಶವು ಸಂವಿಧಾನವನ್ನು ಸ್ವೀಕರಿಸಿದ ಬಳಿಕ ಜನರನ್ನು ಆಳುವ ನಾಯಕರ ಆಯ್ಕೆ ಮತದಾನದ ಮೂಲಕ ನಡೆಯುತ್ತ...
ಭಾರತದ ಚುನಾವಣೆಯಲ್ಲಿ ಕಾಣಸಿಗುವ 7 ಆಸಕ್ತಿಕರ ಸಂಗತಿಗಳಿವು
26/11 ಮುಂಬೈ ದಾಳಿಯ ಕರಾಳ ನೆನಪಿಗೆ 15 ವರ್ಷ: ಈ 5 ಹೀರೋಗಳಿಂದಾಗಿ ಉಳಿಯಿತು ನೂರಾರು ಜೀವಗಳು
26/11 ದಾಳಿ ನಡೆದು 15 ವರ್ಷಗಳೇ ಕಳೆದರೂ ಇನ್ನೂ ಆ ದೃಶ್ಯಗಳು ಕಣ್ಮುಂದೆ ಬರುತ್ತದೆ, ಭಾರತದ ಇತಿಹಾಸದಲ್ಲಿ ಅದೊಂದು ಕರಾಳ ದಿನ, ಯಾರೂ ಊಹಿಸಿರದ ಆ ಬೀಭತ್ಸ ಘಟನೆಯಿಂದಾಗಿ 166 ಜನ ಪ್ರಾಣ ಕಳೆದ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion