Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣರಾಜ್ಯೋತ್ಸವ ದಿನ: ಮನೆ, ಆಫೀಸ್ಗಳಲ್ಲಿ ಹಾಕಲು ತ್ರಿವರ್ಣ ಬಣ್ಣದ AI ವಿನ್ಯಾಸದ ಆಕರ್ಷಕ ರಂಗೋಲಿಗಳು
ಜನವರಿ 26ರಂದು ಪ್ರಜಾಪ್ರಭುತ್ವ ರಾಷ್ಟ್ರ ಭಾರತ 75ನೇ ಗಣ ರಾಜ್ಯೋತ್ಸವ ದಿನವನ್ನು ಆಚರಿಸಲಾಗುವುದು. ಭಾರತೀಯರು ಜಾತಿ-ಧರ್ಮ ಬೇಧವಿಲ್ಲದೆ ಆಚರಿಸುವ ದೇಶದ ಹಬ್ಬವಿದು. ಈ ದಿನವನ್ನು ನಾವೆಲ್ಲಾ ಹೆಮ್ಮೆಯಿಂದ ಆಚರಿಸುತ್ತೇವೆ. ಈ ದಿನ ಆಫೀಸ್ನಲ್ಲಿ, ಶಾಲೆಗಳಲ್ಲಿ, ಮನೆಗಳಲ್ಲಿ ತ್ರಿವರ್ಣ ಬಣ್ಣದ ರಂಗೋಲಿ ಹಾಕಿ ಈ ದಿನ ಸಂಭ್ರಮಿಸುತ್ತೇವೆ.
ನಾವಿಲ್ಲಿ AI ವಿನ್ಯಾಸಗೊಳಿಸಿದ ರಂಗೋಲಿ ಡಿಸೈನ್ ನೀಡಿದ್ದೇವೆ. ಇದು ತುಂಬಾ ಸುಂದರವಾಗಿದೆ ಹಾಗೂ ಸರಳವಾಗಿದೆ, ಬನ್ನಿ ಈ ಡಿಸೈನ್ಗಳ ಬಗ್ಗೆ ನೋಡೋಣ:
ತ್ರಿವಣ ಬಣ್ಣದ ಅಲಂಕಾರ
ಈ ವಿನ್ಯಾಸ ನೋಡಿ ತುಂಬಾನೇ ಸರಳವಾಗಿದೆ ಅಲ್ವಾ? ಇದರ ಎರಡೂ ಬದಿಯಲ್ಲಿರುವ ಹೂವಿನ ಡಿಸೈನ್ ಕೂಡ ಆಕರ್ಷಕವಾಗಿದೆ ನೋಡಿ. ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ಅಶೋಕ ಚಕ್ರದ ಈ ವಿನ್ಯಾಸ ತುಂಬಾ ಚೆನ್ನಾಗಿದೆ ನೋಡಿ.

ತ್ರಿವಣ ಬಣ್ಣದ ಈ ವಿನ್ಯಾಸ ನೋಡಿ
ಇದು ನೋಡಿ ಅರ್ಧ ಎಲೆಯಾಕಾರದ ಈ ವಿನ್ಯಾಸ ಅದರೊಳಗೆ ಚಕ್ರ ಎಷ್ಟು ಆಕರ್ಷಕವಾಗಿದೆ ಅಲ್ವಾ? ಅಲ್ಲದೆ ತುಂಬಾನೇ ಸರಳವಾಗಿದೆ. ಇದನ್ನು ನೀವು ಸುಲಭವಾಗಿ ಮಾಡಬಹುದು. ಡಿಸೈನ್ ಬರಲ್ಲ ಎನ್ನುವವರು ಕೂಡ ಈ ವಿನ್ಯಾಸ ಬಳಸಬಹುದು.
ಅಶೋಕ ಚಕ್ರ
ಅಶೋಕ ಚಕ್ರ ವಿನ್ಯಾಸದ ಈ ರಂಗೋಲಿ ನೋಡಿ ಸೂಪರ್ ಆಗಿದೆ ಅಲ್ವಾ. ದೇಶಭಕ್ತಿಯ ಥೀಮ್ಗೆ ಪರ್ಫೆಕ್ಟ್ ರಂಗೋಲಿ.
ಈ ವಿನ್ಯಾಸ ನೋಡಿ
ಈ ವಿನ್ಯಾಸ ನೋಡಿ ಇದು ಕೂಡ ಸರಳವಾಗಿ ಸೂಪರ್ ಆಗಿದೆ ಅಲ್ವಾ? ಈ ವಿನ್ಯಾಸ ಸರಳವಾಗಿದ್ದು ಆಕರ್ಷವಾಗಿದ್ದು ತುಂಬಾ ಚೆನ್ನಾಗಿದೆ ನೋಡಿ.
ವಿವಿಧತೆಯಲ್ಲಿ ಏಕತೆ
ಈ ವಿನ್ಯಾಸ ನೋಡಿ ವಿವಿಧತೆಯಲ್ಲಿ ಏಕತೆ ಸಾರುವ ಸಂದೇಶ. ನಮ್ಮ ಭಾರತದ ತ್ರಿವರ್ಣ ಧ್ವಜದ ಬಣ್ಣದ ಈ ರಂಗೋಲಿಯಲ್ಲಿ ವೈವಿಧ್ಯತೆಯಲ್ಲಿ ಕಾಣಬಹುದು.
ಸಂವಿಧಾನ ಸಭೆಯ ಮೊದಲ ಅಧಿವೇಶನವನ್ನು ಡಿಸೆಂಬರ್ 09, 1946ರಂದು ನಡೆಸಲಾಯಿತು. ಕೊನೆಯ ಅಧಿವೇಶನವನ್ನು ನವೆಂಬರ್ 26, 1949ರಿಗೆ ನಡೆಸಿತು. ಅದಾಗಿ ವರ್ಷದ ಬಳಿಕ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು.
ದೇಶದ ಹಬ್ಬದ ಆಚರಣೆ
ಈ ದಿನ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಈ ದಿನ ಸಾಧನೆ ಮಾಡಿದವರಿಗೆ ಪದ್ಮ ಪ್ರಶಸ್ತಿ ನೀಡಲಾಗುವುದು. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರ ನೀಡಿ ಗೌರವಿಸಲಾಗುವುದು.



Click it and Unblock the Notifications


