Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಗಣರಾಜ್ಯೋತ್ಸವ ದಿನ: ಮನೆ, ಆಫೀಸ್ಗಳಲ್ಲಿ ಹಾಕಲು ತ್ರಿವರ್ಣ ಬಣ್ಣದ AI ವಿನ್ಯಾಸದ ಆಕರ್ಷಕ ರಂಗೋಲಿಗಳು
ಜನವರಿ 26ರಂದು ಪ್ರಜಾಪ್ರಭುತ್ವ ರಾಷ್ಟ್ರ ಭಾರತ 75ನೇ ಗಣ ರಾಜ್ಯೋತ್ಸವ ದಿನವನ್ನು ಆಚರಿಸಲಾಗುವುದು. ಭಾರತೀಯರು ಜಾತಿ-ಧರ್ಮ ಬೇಧವಿಲ್ಲದೆ ಆಚರಿಸುವ ದೇಶದ ಹಬ್ಬವಿದು. ಈ ದಿನವನ್ನು ನಾವೆಲ್ಲಾ ಹೆಮ್ಮೆಯಿಂದ ಆಚರಿಸುತ್ತೇವೆ. ಈ ದಿನ ಆಫೀಸ್ನಲ್ಲಿ, ಶಾಲೆಗಳಲ್ಲಿ, ಮನೆಗಳಲ್ಲಿ ತ್ರಿವರ್ಣ ಬಣ್ಣದ ರಂಗೋಲಿ ಹಾಕಿ ಈ ದಿನ ಸಂಭ್ರಮಿಸುತ್ತೇವೆ.
ನಾವಿಲ್ಲಿ AI ವಿನ್ಯಾಸಗೊಳಿಸಿದ ರಂಗೋಲಿ ಡಿಸೈನ್ ನೀಡಿದ್ದೇವೆ. ಇದು ತುಂಬಾ ಸುಂದರವಾಗಿದೆ ಹಾಗೂ ಸರಳವಾಗಿದೆ, ಬನ್ನಿ ಈ ಡಿಸೈನ್ಗಳ ಬಗ್ಗೆ ನೋಡೋಣ:
ತ್ರಿವಣ ಬಣ್ಣದ ಅಲಂಕಾರ
ಈ ವಿನ್ಯಾಸ ನೋಡಿ ತುಂಬಾನೇ ಸರಳವಾಗಿದೆ ಅಲ್ವಾ? ಇದರ ಎರಡೂ ಬದಿಯಲ್ಲಿರುವ ಹೂವಿನ ಡಿಸೈನ್ ಕೂಡ ಆಕರ್ಷಕವಾಗಿದೆ ನೋಡಿ. ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ಅಶೋಕ ಚಕ್ರದ ಈ ವಿನ್ಯಾಸ ತುಂಬಾ ಚೆನ್ನಾಗಿದೆ ನೋಡಿ.

ತ್ರಿವಣ ಬಣ್ಣದ ಈ ವಿನ್ಯಾಸ ನೋಡಿ
ಇದು ನೋಡಿ ಅರ್ಧ ಎಲೆಯಾಕಾರದ ಈ ವಿನ್ಯಾಸ ಅದರೊಳಗೆ ಚಕ್ರ ಎಷ್ಟು ಆಕರ್ಷಕವಾಗಿದೆ ಅಲ್ವಾ? ಅಲ್ಲದೆ ತುಂಬಾನೇ ಸರಳವಾಗಿದೆ. ಇದನ್ನು ನೀವು ಸುಲಭವಾಗಿ ಮಾಡಬಹುದು. ಡಿಸೈನ್ ಬರಲ್ಲ ಎನ್ನುವವರು ಕೂಡ ಈ ವಿನ್ಯಾಸ ಬಳಸಬಹುದು.
ಅಶೋಕ ಚಕ್ರ
ಅಶೋಕ ಚಕ್ರ ವಿನ್ಯಾಸದ ಈ ರಂಗೋಲಿ ನೋಡಿ ಸೂಪರ್ ಆಗಿದೆ ಅಲ್ವಾ. ದೇಶಭಕ್ತಿಯ ಥೀಮ್ಗೆ ಪರ್ಫೆಕ್ಟ್ ರಂಗೋಲಿ.
ಈ ವಿನ್ಯಾಸ ನೋಡಿ
ಈ ವಿನ್ಯಾಸ ನೋಡಿ ಇದು ಕೂಡ ಸರಳವಾಗಿ ಸೂಪರ್ ಆಗಿದೆ ಅಲ್ವಾ? ಈ ವಿನ್ಯಾಸ ಸರಳವಾಗಿದ್ದು ಆಕರ್ಷವಾಗಿದ್ದು ತುಂಬಾ ಚೆನ್ನಾಗಿದೆ ನೋಡಿ.
ವಿವಿಧತೆಯಲ್ಲಿ ಏಕತೆ
ಈ ವಿನ್ಯಾಸ ನೋಡಿ ವಿವಿಧತೆಯಲ್ಲಿ ಏಕತೆ ಸಾರುವ ಸಂದೇಶ. ನಮ್ಮ ಭಾರತದ ತ್ರಿವರ್ಣ ಧ್ವಜದ ಬಣ್ಣದ ಈ ರಂಗೋಲಿಯಲ್ಲಿ ವೈವಿಧ್ಯತೆಯಲ್ಲಿ ಕಾಣಬಹುದು.
ಸಂವಿಧಾನ ಸಭೆಯ ಮೊದಲ ಅಧಿವೇಶನವನ್ನು ಡಿಸೆಂಬರ್ 09, 1946ರಂದು ನಡೆಸಲಾಯಿತು. ಕೊನೆಯ ಅಧಿವೇಶನವನ್ನು ನವೆಂಬರ್ 26, 1949ರಿಗೆ ನಡೆಸಿತು. ಅದಾಗಿ ವರ್ಷದ ಬಳಿಕ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು.
ದೇಶದ ಹಬ್ಬದ ಆಚರಣೆ
ಈ ದಿನ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಈ ದಿನ ಸಾಧನೆ ಮಾಡಿದವರಿಗೆ ಪದ್ಮ ಪ್ರಶಸ್ತಿ ನೀಡಲಾಗುವುದು. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರ ನೀಡಿ ಗೌರವಿಸಲಾಗುವುದು.



Click it and Unblock the Notifications



