ಕನ್ನಡ  » ವಿಷಯ

Inspiration

ಎಲ್ಲೀಸ್ ಪೆರ್ರಿ ಅತ್ಯುತ್ತಮ ಆಟಗಾರ್ತಿ ಅತ್ಯುತ್ತಮ ಮನುಷ್ಯಳು ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ
RCB ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ, ಇಷ್ಟು ವರ್ಷಈ ಸಲ ಕಪ್‌ ನಮ್ದೇ ಎಂದು ಹೇಳುತ್ತಿದ್ದ ನಾವು ಈ ಸಲ ಕಪ್‌ ನಮ್ದು ಎಂದು ಹೆಮ್ಮೆಯಿಂದ ಬೀಗುತ್ತಿದ್ದೇವ...
ಎಲ್ಲೀಸ್ ಪೆರ್ರಿ ಅತ್ಯುತ್ತಮ ಆಟಗಾರ್ತಿ ಅತ್ಯುತ್ತಮ ಮನುಷ್ಯಳು ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ

ರಾಮೇಶ್ವರಂ ಕೆಫೆ: CA ಮಾಡಿದರೂ ಇಡ್ಲಿ-ದೋಸೆ ಮಾರಲು ಹೋಗಿ ಸಕ್ಸಸ್‌ ಆದ ದಿವ್ಯಾ ರಾಘವೇಂದ್ರ ರಾವ್‌
ರಾಮೇಶ್ವರ ಕೆಫೆ ಈ ದಿನದಲ್ಲಿ ಹೆಚ್ಚು ಸುದ್ದಿ ಮಾಡಿದ ಬೆಂಗಳೂರಿನ ಕೆಫೆ. ಈ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆಗೆ ನಿಗೂಢವಾಗಿ ಸ್ಪೋಟ ಸಂಭವಿಸಿದೆ. ಈ ಸ್ಪೋಟದಲ್ಲಿ 9 ಜನರು ಗಂಭೀರ ಗಾಯಗೊಂ...
ಸೈಕಲ್‌ನ ಒಂದೇ ಚಕ್ರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟ ಯುವಕ: ವಿಶ್ವ ದಾಖಲೆ ಮಾತ್ರವಲ್ಲ ಮತ್ತೊಂದು ಉದ್ದೇಶವಿದೆ
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್‌ನಲ್ಲಿ ಅದೂ ಒಂದೇ ಚಕ್ರದಲ್ಲಿ ಚಲಿಸುತ್ತಾ ಆ ಯುವಕರ ತಂಡ ಗಮನ ಸೆಳೆಯುತ್ತಿದೆ, ಅವರು ಗುರಿ ಈ ರೀತಿ ವಿಭಿನ್ನವಾಗಿ ಕಾಶ್ಮೀರ ತಲುಪುವುದು...
ಸೈಕಲ್‌ನ ಒಂದೇ ಚಕ್ರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟ ಯುವಕ: ವಿಶ್ವ ದಾಖಲೆ ಮಾತ್ರವಲ್ಲ ಮತ್ತೊಂದು ಉದ್ದೇಶವಿದೆ
ಈ ಹುಲಿ ಮಾಡಿದ ಕಾರ್ಯ ನೋಡಿದರೆ ಮನುಷ್ಯ ತನ್ನ ಕೃತ್ಯಕ್ಕೆ ನಾಚಿಕೆಪಡಬೇಕು: ವೈರಲ್ ವೀಡಿಯೋ
ಈ ಭೂಮಿ ಮೇಲಿರುವ ಜೀವಗಳಲ್ಲಿ ಈ ಭೂಮಿಯನ್ನು ನಾಶ ಮಾಡುತ್ತಿರುವ ಜೀವಿಯೆಂದರೆ ಅದು ಮನುಷ್ಯ ಮಾತ್ರ... ಮನುಷ್ಯರಿಂದ ಈ ಭೂಮಿಗೆ, ಪ್ರಕೃತಿಗೆ ಆಗುತ್ತಿರುವ ಹಾನಿ ಅಷ್ಟಿಷ್ಟಲ್ಲ. ತನ್ನ ಸ...
ಎಲ್ಲಿ ಕೆಲಸಕ್ಕೆ ಹೋದರೂ ಕೆಲಸದಿಂದ ತೆಗೆಯುತ್ತಿದ್ದ ಯುವಕನಿಗೆ ಈಗ ತಿಂಗಳಿಗೆ 10 ಲಕ್ಷ ಆದಾಯ
ಕೆಲಸ ತಪ್ಪಿ ಹೋದರೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಗುವುದು. ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಹೇಳುವುದು ಸುಮ್ಮನ್ನಲ್ಲ ಎಂಬುವುದು ಈ ಯುವಕ ಕತೆ ನೋಡಿದಾಗ ಅನಿಸುವುದು. ಈತ ...
ಎಲ್ಲಿ ಕೆಲಸಕ್ಕೆ ಹೋದರೂ ಕೆಲಸದಿಂದ ತೆಗೆಯುತ್ತಿದ್ದ ಯುವಕನಿಗೆ ಈಗ ತಿಂಗಳಿಗೆ 10 ಲಕ್ಷ ಆದಾಯ
'12th Fail': ಫೇಲ್ ಆಗಿ ಐಪಿಎಸ್ ಆಫೀಸರ್ ಆದ ಕತೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದಿರಲೇಬೇಕಾದ ರಿಯಲ್‌ ಸ್ಟೋರಿ
12th Fail ಎಂಬ ಮೂವಿ ತುಂಬಾನೇ ಸದ್ದು ಮಾಡುತ್ತಿದೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಚಿತ್ರದ ಬಗ್ಗೆ ತುಂಬಾನೇ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಅದಕ್ಕೆ ಕಾರಣ ಐಪಿಎಸ್‌ ಆಫೀಸರ್ ಮನೋಜ್ ...
ಈ ಸಾಧು 40ಕ್ಕೂ ಅಧಿಕ ವರ್ಷದಿಂದ ಮೇಲಕ್ಕೆ ಎತ್ತಿತ ಕೈ ಕೆಳಗೆ ಇಳಿಸಲೇ ಇಲ್ಲ, ಈ ಕಠಿಣ ವ್ರತ ಮಾಡುತ್ತಿರುವುದೇಕೆ?
ಹಿಂದೆಯೆಲ್ಲಾ ಸಾಧುಗಳು ಕಠಿಣ ವ್ರತವನ್ನು ಮಾಡಿ ದೇವರನ್ನು ಒಲಿಸಿಕೊಳ್ಳುತ್ತಿದ್ದರು ಎಂಬುವುದನ್ನು ಪೌರಾಣಿಕ ಕತೆಗಳಲ್ಲಿ ಕೇಳುತ್ತೇವೆ, ಆದರೆ ಈ ಆಧುನಿಕ ಯುಗದಲ್ಲಿ ಯಾರನ್ನು ನ...
ಈ ಸಾಧು 40ಕ್ಕೂ ಅಧಿಕ ವರ್ಷದಿಂದ ಮೇಲಕ್ಕೆ ಎತ್ತಿತ ಕೈ ಕೆಳಗೆ ಇಳಿಸಲೇ ಇಲ್ಲ, ಈ ಕಠಿಣ ವ್ರತ ಮಾಡುತ್ತಿರುವುದೇಕೆ?
ಅಂಬಾನಿ-ಅದಾನಿಯನ್ನೇ ಹಿಂದಿಕ್ಕಿದ ದೇಶದ ಶ್ರೀಮಂತ ಮಹಿಳೆ: ಆಕೆ ಆಸ್ತಿ ಎಷ್ಟು ಗೊತ್ತಾ?
ಭಾರತದ ಶ್ರೀಮಂತ ವ್ಯಕ್ತಿಗಳು ಯಾರು ಅಂದ್ರೆ ನಮಗೆಲ್ಲಾ ಥಟ್ ಅಂತ ನೆನಪಾಗೋದು ಅದಾನಿ, ಅಂಬಾನಿ, ವಿಜಯ್ ಮಲ್ಯ ಹೀಗೆ ಒಂದಿಷ್ಟು ಫೇಮಸ್ ಹೆಸರುಗಳು ಮಾತ್ರ. ವಿಶ್ವದಲ್ಲೇ ಶ್ರೀಮಂತ ಯಾರ...
ಬೀದಿ ಮಕ್ಕಳಿಗೆ ಫೈವ್‌ ಸ್ಟಾರ್‌ ಹೋಟೆಲ್ ಕೊಡಿಸಿದ ವ್ಯಕ್ತಿ: ಹೃದಯಸ್ಪರ್ಶಿ ವೀಡಿಯೋ ವೈರಲ್
ಊಟದ ಬೆಲೆ ಏನೆಂಬುವುದು ಹಸಿದವರಿಗಷ್ಟೇ ಗೊತ್ತಿರುತ್ತದೆ ಎಂಬುವುದು ಸುಳ್ಳಲ್ಲ, ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಮಕ್ಕಳಿಗೆ ಫೈವ್‌ಸ್ಟಾರ್‌ ಹೋಟೆಲ್ ಊಟ ಸಿಕ್ಕಾಗ ಎ...
ಬೀದಿ ಮಕ್ಕಳಿಗೆ ಫೈವ್‌ ಸ್ಟಾರ್‌ ಹೋಟೆಲ್ ಕೊಡಿಸಿದ ವ್ಯಕ್ತಿ: ಹೃದಯಸ್ಪರ್ಶಿ ವೀಡಿಯೋ ವೈರಲ್
ಮಂಗಳೂರಿನಲ್ಲಿ ಥೇಟ್‌ ಸಿನಿಮಾ ಸ್ಟೈಲ್‌ನಲ್ಲಿ KSRTC ಬಸ್‌ನ ಹಿಮ್ಮೆಟ್ಟಿಸಿದ ವೀಡಿಯೋ ವೈರಲ್
ಮಂಗಳೂರಿನಲ್ಲಿ ಒಬ್ಬರು ಕೆಎಸ್‌ ಆರ್‌ಟಿಸಿ ಡ್ರೈವರ್‌ಗೆ ತಕ್ಕ ಪಾಠ ಕಲಿಸುವ ಮೂಲಕ ಹೀರೋ ಆಗಿದ್ದಾರೆ. ರೋಡ್‌ನಲ್ಲಿ ಕುರ್ಚಿ ಹಾಕಿ ಕೂತು KSRTC ಬಸ್‌ ಅನ್ನು ಹಿಮ್ಮೆಟ್ಟಿಸುತ್ತ...
ಆಡಿ ಕಾರಿನಲ್ಲಿ ಸೊಪ್ಪು ಮಾರುವ ಕೇರಳ ವ್ಯಕ್ತಿಯ ವೀಡಿಯೋ ವೈರಲ್
3-4 ದಿನದಿಂದ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವ ವೀಡಿಯೋ ಅದು. ಯಾವ ಕೆಲಸವೂ ಕಡಿಮೆಯಲ್ಲ, ಶ್ರದ್ಧೆಯಿಂದ ನಾವುದನ್ನು ಮಾಡಬೇಕಷ್ಟೇ , ಅ...
ಆಡಿ ಕಾರಿನಲ್ಲಿ ಸೊಪ್ಪು ಮಾರುವ ಕೇರಳ ವ್ಯಕ್ತಿಯ ವೀಡಿಯೋ ವೈರಲ್
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ಶುಭ ಕೋರಲು ಶುಭಾಶಯಗಳು
ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಸಂಭ್ರಮ. ಸೆಪ್ಟೆಂಬರ್ 17ಕ್ಕೆ 72 ತುಂಬಿ 73 ಪ್ರಾರಂಭವಾಗಲಿದೆ. ಮೋದಿಯವರನ್ನು ನೋಡಿದರೆ 73 ಎಂದು ನಂಬಲು ಕಷ್ಟ, ಏಕೆಂದರೆ ನೋಡಿದರೆ 50 ಆಸು...
ಹಿಂದೂ ಧರ್ಮ ವಿರೋಧಿಸುವ ಉದಯನಿಧಿ ಸ್ಟಾಲಿನ್‌: ತಾಯಿ ಹಿಂದೂ ದೇವರುಗಳ ಪರಮಭಕ್ತೆ !
ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಸ್ಟಾಲಿನ್ ಸನಾತನ ಧರ್ಮವನ್ನು ತುಂಬ...
ಹಿಂದೂ ಧರ್ಮ ವಿರೋಧಿಸುವ ಉದಯನಿಧಿ ಸ್ಟಾಲಿನ್‌: ತಾಯಿ ಹಿಂದೂ ದೇವರುಗಳ ಪರಮಭಕ್ತೆ !
ಮನೆಯಿಂದ ಹೊರ ಹೋಗುವಾಗ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಅನ್ನೋದು ಇದೇ ಕಾರಣಕ್ಕೆ!
ಭಾರತದಲ್ಲಿ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿ ಇಂದಿಗೂ ಇದೆ. ಶುಭ ಕಾರ್ಯ ಮಾಡುವ ಮುಂಚೆ, ಮನೆಯಿಂದ ಹೊರಗೆ ಹೋಗುವಾಗ ಹೀಗೆ ಪ್ರತಿಯೊಂದು ಶುಭ ಕಾರ್ಯದ ಸಂದರ್ಭದಲ್ಲಿ ದೇವರನ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion