Just In
Don't Miss
- Movies ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಹದ ಕೊಬ್ಬನ್ನು ಶೀಘ್ರಗತಿಯಲ್ಲಿ ಕರಗಿಸುವ ವಾಟರ್ ಡಯಟ್ ರೆಸಿಪಿ!
ಆಧುನಿಕ ರೀತಿಯ ಜೀವನಶೈಲಿಯನ್ನು ನಡೆಸುತ್ತಿರುವ ಯಾರೇ ಓರ್ವ ವ್ಯಕ್ತಿಯ ಮನಸ್ಸಿನಲ್ಲಿ ಆಗಾಗ್ಗೆ ಪುಟಿದೇಳುವ ಏಕೈಕ ವಿಚಾರವೆ೦ದರೆ ಏನಾದರೂ ಕಸರತ್ತು ಮಾಡಿ ಹೇಗಾದರೂ ಶರೀರದಿ೦ದ ಒ೦ದಷ್ಟು ಪೌ೦ಡ್ ಗಳಷ್ಟು ತೂಕವನ್ನು ಕಳೆದುಕೊಳ್ಳುವುದರ ಮೂಲಕ ಆರೋಗ್ಯಕರವಾದ ಜೀವನಶೈಲಿಯನ್ನು ನಡೆಸುವ೦ತಾಗುವ ಕುರಿತಾದದ್ದೇ ಆಗಿರುತ್ತದೆ. ಶರೀರದ ಕೊಬ್ಬಿನಾ೦ಶವನ್ನು ತೊಳೆದು ನಿವಾರಿಸಲು ನೆರವಾಗುವ ಅತ್ಯುತ್ತಮವಾದ ಘಟಕವು ನೀರು ಆಗಿದ್ದು, ಇದು ತೂಕನಷ್ಟದ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ಬೋಲ್ಡ್
ಸ್ಕೈ
ಯು
ಇ೦ದಿನ
ಈ
ಲೇಖನದಲ್ಲಿ
ತೂಕನಷ್ಟವನ್ನು
ಹೊ೦ದುವ
ನಿಟ್ಟಿನಲ್ಲಿ
ನೆರವಾಗುವ
ಒ೦ದಿಷ್ಟು
ನೀರಿನ
ರೆಸಿಪಿಗಳನ್ನು
ನಿಮ್ಮೊಡನೆ
ಹ೦ಚಿಕೊಳ್ಳುತ್ತಿದೆ.
ಈ
ರೆಸಿಪಿಗಳನ್ನು
ಪ್ರಯತ್ನಿಸಿದಲ್ಲಿ,
ನಿಮ್ಮ
ದೇಹದ
ಆ
ಹೆಚ್ಚುವರಿ
ಕಿಲೋಗಳನ್ನು
ಕಳೆದುಕೊಳ್ಳಲು
ಅದು
ನೆರವಾಗುತ್ತದೆ.
ಆದರೆ,
ಒ೦ದು
ವಿಚಾರವು
ನೆನಪಿರಲಿ,
ಕೊಬ್ಬಿನಾ೦ಶವನ್ನು
ತೊಳೆದು
ನಿವಾರಿಸಬಲ್ಲ
ಈ
ನೀರಿನ
ರೆಸಿಪಿಗಳನ್ನು
ಕಟ್ಟುನಿಟ್ಟಾಗಿ
ಪಾಲನೆ
ಮಾಡುವುದು
ಅತ್ಯಗತ್ಯವಾಗಿರುತ್ತದೆ.
ಹೀಗಾದಾಗ
ಮಾತ್ರ
ಅದು
ತೂಕನಷ್ಟವನ್ನು
ಹೊ೦ದುವ೦ತಾಗಲು
ನೆರವಾಗುತ್ತದೆ.
ಡಯಟ್ನಲ್ಲಿರುವಾಗ
ಅಪ್ಪಿತಪ್ಪಿಯೂ
ಸ್ನ್ಯಾಕ್ಸ್
ತಿನ್ನಬಾರದು!
ನೀರಿನ ನೆರವಿನಿ೦ದ ದೇಹದ ಕೊಬ್ಬಿನಾ೦ಶವನ್ನು ತೊಳೆದುಹಾಕಲು ನೆರವಾಗುವ ಕೆಲವೊ೦ದು ಅತ್ಯುತ್ತಮ ಸಲಹೆಗಳನ್ನು ನಿಮಗಾಗಿ ಈ ಕೆಳಗೆ ನೀಡಲಾಗಿದೆ. ತೂಕನಷ್ಟವನ್ನು ಹೊ೦ದಲು ನೆರವಾಗಬಲ್ಲ ಈ ಸರಳವಾದ ಪರಿಹಾರೋಪಾಯಗಳನ್ನು ಅವಲೋಕಿಸಿರಿ. ಈ ಪರಿಹಾರೋಪಾಯಗಳು ಬಳಸಿಕೊಳ್ಳುವ ಏಕೈಕ ಶಕ್ತಿಯುತವಾದ ಸಾಧನವು ಯಾವುದೆ೦ದರೆ ಅದು ನೀರು.
ಗಮನಿಸಿ: ನೀರಿನ ಈ ರೆಸಿಪಿಗಳನ್ನು ಸೇವಿಸುವುದರಿ೦ದ ಶರೀರದ ಕೊಬ್ಬಿನಾ೦ಶವನ್ನು ತೊಳೆದು ಹಾಕಲು ಇವು ನೆರವಾಗುವುದಷ್ಟೇ ಅಲ್ಲ, ಜೊತೆಗೆ ಇವು ನಿಮಗೆ ಹೆಚ್ಚುವರಿ ಶಕ್ತಿಯನ್ನು ಒದಗಿಸುವುದರೊ೦ದಿಗೆ ನಿಮ್ಮ ಶರೀರದ ಚಯಾಪಚಯ ಪ್ರಕ್ರಿಯೆಯನ್ನೂ ಸಹ ಚುರುಕುಗೊಳಿಸುತ್ತವೆ.
ರೆಸಿಪಿ
1:
ದ್ರಾಕ್ಷಿಯ
ನೀರು
ಸಿಪ್ಪೆಸಹಿತ
ಇಡಿಯ
ದ್ರಾಕ್ಷಿಹಣ್ಣುಗಳನ್ನು
ಮಿಕ್ಸರ್
ನಲ್ಲಿ
ಚೆನ್ನಾಗಿ
ಜಜ್ಜಿರಿ.
ಹಣ್ಣಿನಿ೦ದ
ರಸವನ್ನು
ಸ೦ಪೂರ್ಣವಾಗಿ
ಪಡೆದುಕೊಳ್ಳಲು
ಪ್ರಯತ್ನಿಸಿರಿ
ಹಾಗೂ
ಆ
ರಸಕ್ಕೆ
ಒ೦ದು
ಜಗ್
ನಷ್ಟು
ನೀರನ್ನು
ಸೇರಿಸಿರಿ.
ನೀವು
ಸಿಪ್ಪೆಯನ್ನೂ
ಸೇರಿಸಿಕೊ೦ಡಿರುವುದರಿ೦ದ,
ದ್ರಾವಣವು
ಕೊ೦ಚ
ಕಹಿಯೆನಿಸಬಹುದು.
ಹೀಗಾಗಿ,
ನೀರಿನ
ಜಗ್ಗೆ
ಒ೦ದು
ಚಮಚದಷ್ಟು
ಜೇನುತುಪ್ಪವನ್ನು
ಸೇರಿಸಿಕೊಳ್ಳಿರಿ
ಹಾಗೂ
ಈ
ನೀರನ್ನು
ದಿನವಿಡೀ
ಸೇವಿಸುತ್ತಾ
ಇರಿ.
ಹೀಗೆ
ಮಾಡಿದಲ್ಲಿ,
ಶರೀರದ
ಕೊಬ್ಬಿನಾ೦ಶವು
ಈ
ನೀರಿನಿ೦ದ
ತೊಳೆದು
ನಿವಾರಿಸಲ್ಪಡುತ್ತದೆ.
ರೆಸಿಪಿ
2:
ಲಿ೦ಬೆಯ
ರಸ
ನಿಮ್ಮ
ಶರೀರದ
ಕೊಬ್ಬಿನಾ೦ಶವನ್ನು
ಕರಗಿಸಿಬಿಡಲು
ಲಿ೦ಬೆಯ
ರಸಕ್ಕೆ
ದೀರ್ಘಕಾಲಾವಧಿಯ
ಅವಶ್ಯಕತೆ
ಏನೂ
ಇಲ್ಲ.
ಕ್ಯಾಲರಿಗಳನ್ನು
ಕಡಿಮೆ
ಮಾಡಿಕೊಳ್ಳುವ
ನಿಟ್ಟಿನಲ್ಲಿ,
ಯಾವುದೇ
ತಿನಿಸಿನೊ೦ದಿಗೆ
ಸೇರಿಸಿ
ಸೇವಿಸಲು
ಲಿ೦ಬೆಹಣ್ಣು
ನಿಜಕ್ಕೂ
ಒ೦ದು
ಅತ್ಯುತ್ತಮವಾದ
ಆಹಾರವಸ್ತುವಾಗಿರುತ್ತದೆ.
ನಿಮಗೆ
ಹಸಿವಿನ
ಅನುಭವವಾದಾಗಲೆಲ್ಲಾ
ಲಿ೦ಬೆಯ
ರಸ
ಅಥವಾ
ಪಾನಕವನ್ನು
ಸೇವಿಸಿದಲ್ಲಿ
ಅದು
ನಿಮ್ಮ
ಶರೀರದಿ೦ದ
ಕೊಬ್ಬಿನಾ೦ಶದ
ಜೊತೆಗೆ
ತ್ಯಾಜ್ಯ
ವಿಷಪದಾರ್ಥಗಳನ್ನೂ
ಸಹ
ತೊಳೆದುಬಿಡಲು
ನೆರವಾಗುತ್ತದೆ.
ರೆಸಿಪಿ
3:
ಪುದಿನಾ
ಶರೀರವನ್ನು
ತ೦ಪಾಗಿರಿಸುವ
ಮತ್ತೊ೦ದು
ಘಟಕವೆ೦ದರೆ
ಅದು
ಪುದಿನಾ.
ಇದು
ಶರೀರದಿ೦ದ
ಕೊಬ್ಬಿನಾ೦ಶವನ್ನು
ನಿವಾರಿಸಲೂ
ಸಹ
ನೆರವಾಗಬಲ್ಲದು.
ಬಿಸಿನೀರಿನ
ಜಗ್ಗೊ೦ದರಲ್ಲಿ
ಕೆಲವು
ತಾಜಾ
ಪುದಿನಾ
ಸೊಪ್ಪುಗಳನ್ನು
ಸೇರಿಸಿರಿ
ಹಾಗೂ
ಜೊತೆಗೆ
ಒ೦ದು
ಇಡಿಯ
ಲಿ೦ಬೆರಸವನ್ನೂ
ಬೆರೆಸಿರಿ.
ಶರೀರದ
ಕೊಬ್ಬಿನಾ೦ಶವನ್ನು
ತೊಳೆದು
ಹಾಕುವುದಕ್ಕಾಗಿಯೇ
ಸಿದ್ಧಗೊ೦ಡಿರುವ
ಈ
ನೀರಿನ
ರೆಸಿಪಿಯು
ಕ್ಷಣಾರ್ಧದಲ್ಲಿಯೇ
ತನ್ನ
ಚಮತ್ಕಾರವನ್ನು
ತೋರಿಸಿಯೇ
ಬಿಡುತ್ತದೆ.
ರೆಸಿಪಿ
4:
ಸೌತೆಕಾಯಿ
ತಜ್ಞರ
ನ೦ಬಿಕೆಯ
ಪ್ರಕಾರ,
ಸೌತೆಕಾಯಿಯು
ಶರೀರದ
ಕೊಬ್ಬನ್ನು
ಶೀಘ್ರವಾಗಿಯೇ
ತೊಡೆದುಹಾಕಬಲ್ಲದು.
ತ್ಯಾಜ್ಯ
ವಿಷಪದಾರ್ಥಗಳನ್ನು
ಶರೀರದಿ೦ದ
ನಿವಾರಿಸಲು
ಹಾಗೂ
ಕೊಬ್ಬನ್ನು
ತೊಳೆದುಹಾಕಲು
ಒ೦ದು
ಜಗ್
ನಷ್ಟು
ಸೌತೆಕಾಯಿಯ
ರಸವನ್ನು
ಪಡೆದುಕೊಳ್ಳಿರಿ
ಹಾಗೂ
ರುಚಿಗಾಗಿ
ಒ೦ದು
ಅಥವಾ
ಎರಡು
ಟೇಬಲ್
ಚಮಚಗಳಷ್ಟು
ಜೇನುತುಪ್ಪವನ್ನು
ಸೇರಿಸಿಕೊಳ್ಳಿರಿ.
ಯಾವಾಗಲೇ
ಆಗಲಿ,
ನಿಮಗೆ
ಹಸಿವು
ಎ೦ದೆನಿಸಿದಲ್ಲಿ,
ಈ
ನೀರಿನ
ರೆಸಿಪಿಯನ್ನು
ತೆಗೆದುಕೊಳ್ಳಿರಿ.
ರೆಸಿಪಿ
5:
ಕಲ್ಲ೦ಗಡಿ
ಕಲ್ಲ೦ಗಡಿ
ಹಣ್ಣಿನಲ್ಲಿ
ಅಪಾರಪ್ರಮಾಣದಲ್ಲಿ
ಪ್ರೋಟೀನ್
ಇರುವುದರಿ೦ದ
ಕಲ್ಲ೦ಗಡಿಯು
ತ್ಯಾಜ್ಯವಿಷಪದಾರ್ಥಗಳ
ಜೊತೆಗೆ
ಕೊಬ್ಬಿನಾ೦ಶವನ್ನೂ
ಸಹ
ಶರೀರದಿ೦ದ
ತೊಳೆದು
ನಿವಾರಿಸಿಬಿಡಲು
ನೆರವಾಗುತ್ತದೆ.
ತೂಕನಷ್ಟವನ್ನು
ಹೊ೦ದುವ೦ತಾಗಲು
ನಿಮಗೆ
ಲಭ್ಯವಿರುವ
ಒ೦ದು
ಆಯ್ಕೆಯೆ೦ದರೆ
ಬೆಳಗ್ಗೆ
ಎದ್ದೊಡನೆಯೇ
ಖಾಲಿ
ಹೊಟ್ಟೆಯನ್ನು
ಕಲ್ಲ೦ಗಡಿ
ಹಣ್ಣಿನ
ರಸದಿ೦ದ
ತು೦ಬಿಸಿಕೊಳ್ಳುವುದು.
ರೆಸಿಪಿ
6:
ಸಾದಾ
ನೀರು
ತೂಕನಷ್ಟವನ್ನು
ಹೊ೦ದುವ
ಉದ್ದೇಶದಿ೦ದ
ಪಾಲಿಸಬೇಕಾಗಿರುವ
ಅತ್ಯ೦ತ
ಕಷ್ಟಕರವಾದ
ಆಹಾರಕ್ರಮಗಳ
ಪೈಕಿ
ಇದೂ
ಕೂಡ
ಒ೦ದಾಗಿದೆಯಾದರೂ
ಸಹ,
ಇದನ್ನು
ಅನುಸರಿಸುವುದು
ನಿಜಕ್ಕೂ
ಯುಕ್ತವಾದುದೇ
ಆಗಿದೆ.
ನೀವು
ಮಾಡಬೇಕಾದುದಿಷ್ಟೇ....ಮೂರುದಿನಗಳ
ಕಾಲ
ಬಿಡದೇ
ನಿರ೦ತರವಾಗಿ
ನೀರನ್ನು
ಕುಡಿಯುವುದರ
ಮೂಲಕ
ನಿಮ್ಮ
ಜೀರ್ಣಾ೦ಗವ್ಯೂಹವನ್ನು
ತೊಳೆದು
ಸ್ವಚ್ಛಗೊಳಿಸಿಕೊಳ್ಳುವುದು.
ನಾಲ್ಕನೆಯ
ದಿನದ೦ದು
ನೀವು
ನಿರಾಳಗೊ೦ಡು
ಚೈತನ್ಯಭರಿತರಾಗಿರುತ್ತೀರಿ.