ಕನ್ನಡ  » ವಿಷಯ

ಬೆಂಗಳೂರು

ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
ರಾಜ್ಯದಲ್ಲಿ ಎಲ್ಲಿ ಹೋದರು ಮಳೆಯದ್ದೆ ಮಾತು, ಯಾವಾಗ ಮಳೆ ಬರುತ್ತೆ ಅಂತ ಆಕಾಶ ನೋಡಿಕೊಂಡು ಕೂರಬೇಕಾಗಿದೆ. ಇನ್ನು ರಾಜ್ಯದ ಕೆಲವು ಭಾಗದಲ್ಲಿ ಸಣ್ಣದಾಗಿ ಮಳೆಯೂ ಆಗುತ್ತಿದೆ. ಆದ್ರೆ ...
ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!

ವಾಸಯೋಗ್ಯವಾದ ಭಾರತದ 7 ನಗರಗಳ ಪಟ್ಟಿ ರಿಲೀಸ್...ಬೆಂಗಳೂರಿಗೆ ಎಷ್ಟನೆ ಸ್ಥಾನ ಗೊತ್ತಾ?
ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರವಾಗಿದೆ. ಇದಕ್ಕೆ ಭಾರತದ ಮಹಾನಗರಗಳ ಕೊಡುಗೆಯೂ ಅಪಾರವಾಗಿದೆ. ಹಾಗೆ ಭಾರತದ ಹಲವು ನಗರಗಳು ಕ್ವಾಲಿಟಿ ಆ...
ಬೆಂಗಳೂರು ಟ್ರಾಫಿಕ್‌ನಲ್ಲಿದ್ದ ವ್ಯಕ್ತಿಗೆ ಬಂತು ಪಿಜ್ಜಾ ಪಾರ್ಸಲ್, ವೀಡಿಯೋ ವೈರಲ್
ಬೆಂಗಳೂರಿನಲ್ಲಿದ್ದವರಿಗೆ ಅಲ್ಲಿಯ ಟ್ರಾಫಿಕ್ ಹೇಗಿರುತ್ತೆ ಎಂಬ ಅನುಭವವಿರುತ್ತದೆ. ನಮ್ಮ ಆಯಸ್ಸಿನ ಅರ್ಧ ಭಾಗ ನಾವು ಟ್ರಾಫಿಕ್‌ನಲ್ಲಿಯೇ ಕಳೆಯುತ್ತೇವೆ ಎಂದರೆ ತಪ್ಪಾಗಲಾರದು....
ಬೆಂಗಳೂರು ಟ್ರಾಫಿಕ್‌ನಲ್ಲಿದ್ದ ವ್ಯಕ್ತಿಗೆ ಬಂತು ಪಿಜ್ಜಾ ಪಾರ್ಸಲ್, ವೀಡಿಯೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರು, ಸೌಂದರ್ಯದ ತವರೂರು
ನಮ್ಮೆಲ್ಲರ ನೆಚ್ಚಿನ ಬೆಂಗಳೂರು ದೇಶದ ಎಲ್ಲರ ಅಚ್ಚು ಮೆಚ್ಚಿನ ನಗರವಾಗಿದೆ. ನಮ್ಮ ದೇಶದ ವಿವಿಧ ರಾಜ್ಯಗಳಿಂದ ಬಿಡಿ, ಹಲವು ವಿದೇಶೀಯರೂ ಬೆಂಗಳೂರನ್ನೇ ತಮ್ಮ ವಾಸಸ್ಥಾನವನ್ನಾಗಿ ಆರ...
ಬೆಂಗಳೂರು ಬಸವನಗುಡಿಯಲ್ಲಿ ಸ್ಪೆಷಲ್ ಸಂಕ್ರಾಂತಿ
ಬಸವನಗುಡಿ ಹೆಸರಿನ ಬಡಾವಣೆ ರಾಜಧಾನಿಯೊಂದರಲ್ಲೇ ಅಲ್ಲ ಇರುವುದು. ಅನೇಕ ಪ್ರಮುಖ ನಗರಗಳಲ್ಲಿ ಬಸವನಗುಡಿಗಳಿವೆ. ಅದು ಎಲ್ಲರಿಗೂ ಗೊತ್ತು ಈಗ್ಯಾಕೆ ಅದರ ಪ್ರಸ್ತಾಪ? ಎಂದು ಗೂಳಿ ಥರ ಗು...
ಬೆಂಗಳೂರು ಬಸವನಗುಡಿಯಲ್ಲಿ ಸ್ಪೆಷಲ್ ಸಂಕ್ರಾಂತಿ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸೌಲಭ್ಯಗಳು
ಬೆಂಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೇನೂ ಕೊರತೆಯಿಲ್ಲ. ನಾಲ್ಕು ಗಲ್ಲಿಗೊಂದರಂತೆ ಹೈಟೆಕ್ ಆಸ್ಪತ್ರೆಗಳು ಸಿಗುತ್ತವೆ. ಸೇವೆಯನ್ನು ಎಷ್ಟರ ಮಟ್ಟಿಗೆ ಸೂಪರ್ ಆಗಿ ...
ಬೆಂಗಳೂರು ಅಂದ್ರೆ ಸ್ವರ್ಗ ಮತ್ತು ನರಕ!
ಬೆಂಗಳೂರು ಅಂದ ಕ್ಷಣ ಏನೊ ಒಂದು ಸೆಳೆತ. ಈ ಮಾಯಾನಗರಿಯ ಸೊಬಗನ್ನು ಟಿವಿಯಲ್ಲಿ ನೋಡಿದವರಿಗೆ ಇದನ್ನು ನೋಡ ಬೇಕೆಂದು, ಇಲ್ಲಿ ಬಂದು ಜೀವನ ನಡೆಸಿದರೆ ಎಷ್ಟೊಂದು ಚೆಂದ ಅಂತ ಅನಿಸುವುದು ...
ಬೆಂಗಳೂರು ಅಂದ್ರೆ ಸ್ವರ್ಗ ಮತ್ತು ನರಕ!
ಜೀವನದ ಚೈತನ್ಯ ನುಂಗುವ ಟ್ರಾಫಿಕ್
ಆದರೆ ಇದೇ ಸ್ವರ್ಗ ಈ ಕೆಳಗಿನ ಕಾರಣಗಳಿಂದ ನರಕ ಅನಿಸುತ್ತದೆ. 1. ಟ್ರಾಫಿಕ್: ಇಲ್ಲಿ ಇಷ್ಟವಾಗದ ಮುಖ್ಯವಾದ ವಿಷಯವೆಂದರೆ ಇಲ್ಲಿಯ ಟ್ರಾಫಿಕ್. ದಿನದ ಅರ್ಧ ಜೀವನವನ್ನು ಟ್ರಾಫಿಕ್ ನಲ್ಲಿ...
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ
ಒಂದು ರುಪಾಯಿಗೆ ಬೆಂಗಳೂರಿನಲ್ಲಿ ಏನು ಸಿಗುತ್ತದೆ ಹೇಳಿ? ಒಂದು ಪೆಪ್ಪರ್‌ಮಿಂಟ್ ಕೂಡ ಸಿಗಲಾರದು. ಪರಿಸ್ಥಿತಿ ಹೀಗಿರುವಾಗ ರೊಟ್ಟಿ, ಕುಲ್ಚಾ, ಚಪಾತಿ, ನಾನ್, ಪರೋಟಾ ಕೇವಲ ಒಂದು ರ...
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ
ಮಲ್ಲೇಶ್ವರಂ ದೋಬೀಘಾಟ್‌ ಹೈಟೆಕ್ ಸೇವೆಗೆ ಸಜ್ಜು
ಬೆಂಗಳೂರು: 1970 ರಲ್ಲಿ ಅಸ್ತಿತ್ವಕ್ಕೆ ಬಂದ ಮಲ್ಲೇಶ್ವರಂ ದೋಬೀಘಾಟ್‌ ಗೆ ಈಗ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ದಿನಕ್ಕೆ ಸುಮಾರು 1 ಲಕ್ಷ ಸಾವಿರ ಬಟ್ಟೆ ಒಗೆಯುವ ಸಾಮರ್ಥಯದ ಮಲ್ಲೇ...
ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು
ಬೆಂಗಳೂರಿನಂಥ ಮಹಾನಗರದಲ್ಲಿ ಹಗಲು ರಾತ್ರಿಯೆನ್ನದೆ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ ಯುವಕರ ಜೀವನ ಎಷ್ಟು ಅಸ್ತವ್ಯಸ್ತವಾಗಿರುತ್ತದೆ ಮತ್ತು 'ಚಲ್ತಾ ಹೈ' ಎಂಬ ಧೋರಣೆಯಿಂದಾ...
ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು
ಶಾಲಾ ಬಾಲಕನ ಆಹುತಿ: ನೆಲಮಂಗಲ ರೆಸಾರ್ಟಲ್ಲಿ ಯಾವುದೂ ಸರಿಯಿಲ್ಲ
ಬೆಂಗಳೂರು, ನ.7: ಮೊನ್ನೆ ಮುಗ್ಧ ಶಾಲಾ ಬಾಲಕನನ್ನು ಆಹುತಿ ತೆಗೆದುಕೊಂಡ ನೆಲಮಂಗಲ ಬಳಿಯ ಟಿ. ಬೇಗೂರಿನ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ನಲ್ಲಿ ಯಾವುದೂ ಸರಿಯಿಲ್ಲ ಎಂದು ಪೋಷಕರು ಅಲವತ...
ಪತ್ರಕರ್ತರ ಸಂಘದ ನಾಗರಾಜಸ್ವಾಮಿಗೆ ಆತ್ಮೀಯ ಸನ್ಮಾನ
ಬೆಂಗಳೂರು - ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ದಕ್ಷತೆಯ ಮೂಲಕ ಪತ್ರಕರ್ತರ ವಲಯದಲ್ಲಿ ಎಲ್ಲರಿಗೂ ಆತ್ಮೀಯರಾಗಿರುವ ಎ.ಎಸ್. ನಾಗರಾಜಸ್ವಾಮಿ ಅವರಿಗೆ 50ರ ಸಂಭ್ರಮ. ಕರ್ನಾಟಕ ಪತ್ರಕರ್ತ...
ಪತ್ರಕರ್ತರ ಸಂಘದ ನಾಗರಾಜಸ್ವಾಮಿಗೆ ಆತ್ಮೀಯ ಸನ್ಮಾನ
26 ವರ್ಷಗಳ ದಕ್ಷ ಸೇವೆ: 'ಸೊಸೈಟಿ' ಸ್ವಾಮಿ ಹೆಗ್ಗಳಿಕೆ
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ 1985ರಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಎ. ಎಸ್. ನಾಗರಾಜಸ್ವಾಮಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಅಗಸನಗ್ರಾಮದವರು. 1961ರ, ಅಕ್ಟೋಬರ್ 1ರಂದು...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion