ಕನ್ನಡ  » ವಿಷಯ

Healthy Recipe

ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ
ಹೊಟ್ಟೆ ಕೆಟ್ಟಿದ್ದಾಗ, ಹುಳಿತೇಗು, ಹೊಟ್ಟೆಯುರಿ, ಅಜೀರ್ಣ ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಕಂಡುಬಂದಾಗ ಶುಂಠಿಯ ಕಷಾಯ ಅಥವಾ ಹಸಿಶುಂಠಿಯ ರಸ ಕುಡಿದು ಪರಿಹಾರ ಪಡೆದು...
ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ

ಸಮೃದ್ಧ ಪೋಷಕಾಂಶಗಳ ಭಂಡಾರ- ಎಲೆಕೋಸಿನ ಸೂಪ್
ಎಲೆಕೋಸು ಪಲ್ಯ, ಎಲೆಕೋಸು ಸಲಾಡ್, ಎಲೆಕೋಸು ಸಬ್ಜಿ ಇತ್ಯಾದಿ ಕೇಳಿರಬಹುದು. ಹಸಿ ಎಲೆಕೋಸನ್ನು ಸಹ ಹಾಗೆಯೇ ತಿನ್ನುವುದನ್ನು ನೋಡಿರಬಹುದು ಮತ್ತು ಮಾಡಿರಬಹುದು. ಆದರೆ ನೀವು ಎಲೆಕೋಸಿ...
ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ- ಸೌತೆಬೀಜದ ತಂಬುಳಿ
ಸೌತೆಕಾಯಿಯ ತೃಣವೂ ಕೂಡ ವೇಸ್ಟ್ ಅಲ್ಲ. ಸಿಪ್ಪೆ, ತಿರುಳು ಎಲ್ಲದರಿಂದಲೂ ಅಡುಗೆ ಮಾಡ್ಬಹುದು. ಅಷ್ಟೇ ಅಲ್ಲ, ಬೀಜವೂ ಕೂಡ ಒಂದು ದಿನ ರುಚಿರುಚಿ ಅಡುಗೆ ಮಾಡಲು ಬಳಕೆ ಮಾಡ್ಬಹುದು. ಸೌತೆ ಕ...
ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ- ಸೌತೆಬೀಜದ ತಂಬುಳಿ
ಬೆಳಗಿನ ಉಪಹಾರಕ್ಕಾಗಿ ರುಚಿ ರುಚಿಯಾದ ರಾಗಿ ದೋಸೆ
ನಿಮ್ಮ ಪ್ರತಿ ದಿನದ ಆಹಾರದಲ್ಲಿ ಹೆಚ್ಚು ಬಳಸಬಹುದಾದ ಆರೋಗ್ಯಕರ ಧಾನ್ಯವಾಗಿದೆ ರಾಗಿ. ನಿಮ್ಮ ತೂಕ ಇಳಿಕೆಯ ಯೋಜನೆಗೆ ಇದು ಹೆಚ್ಚು ಸಹಕಾರಿಯಾಗಿದ್ದು ಏರುತ್ತಿರುವ ತೂಕವನ್ನು ನಿಯಂ...
ವಾವ್! ಸೋಯಾ ಚಂಕ್ಸ್ ವೆಜಿಟೇಬಲ್ ಪುಲಾವ್!
ಸೋಯಾ ಚಂಕ್ಸ್ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮವನ್ನು ನೋಡಿದರೆ, ಇದನ್ನು ತಿನ್ನಲು ಮನಸಾಗದೆ ಇರದು. ಸೋಯಾ ಚಂಕ್ಸ್ ಬಳಸಿ ಮಾಡಿದ ವೆಜಿಟೇಬಲ್ ಪುಲಾವ್ ಎಂಥಾ ರುಚಿ ಗೊತ್ತ...
ವಾವ್! ಸೋಯಾ ಚಂಕ್ಸ್ ವೆಜಿಟೇಬಲ್ ಪುಲಾವ್!
ಜೀರಿಗೆ ಮೆಂತ್ಯದ ಮಜ್ಜಿಗೆ ತಂಪು ತಂಬುಳಿ
ಇತ್ತೀಚಿನ ದಿನಗಳಲ್ಲಿ ಅಡುಗೆ ಸ್ಪರ್ಧೆ ನಡೆಸುವ ರಿಯಾಲಿಟಿ ಶೋಗಳಿಗೆ, ನಮ್ಮ ಸಿಹಿಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಮುಂತಾದ ಕಾರ್ಯಕ್ರಮಗಳಿಗೆ ಬೇರಾವುದೇ ರಿಯಾಲಿಟಿ ಶೋಗ...
ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್
ಅತ್ಯಧಿಕ ಪ್ರೊಟೀನ್ ಇರುವ ನುಗ್ಗೆಕಾಯಿ ಯ ಸಾಂಬಾರ್ ಆರೋಗ್ಯಕರವಷ್ಟೇ ಅಲ್ಲ ರುಚಿಕರ ಕೂಡ. ಸಮಾಧಾನದ ಸಂಗತಿಯೆಂದರೆ, ಈರುಳ್ಳಿ, ಟೊಮೆಟೊ, ದೊಡ್ಡಮೆಣಸಿನಕಾಯಿ, ಕ್ಯಾರಟ್, ಬೀನ್ಸ್ ಗಳಂ...
ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್
ಹೆಸರುಕಾಳಿನ ಚಪಾತಿ ಅಥವಾ ಪರೋಟ
ಚಪಾತಿಯೆಂದರೆ ಮಕ್ಕಳಿಗಷ್ಟೇ ಅಲ್ಲ ಅನ್ನವನ್ನು ಅಷ್ಟೊಂದು ಇಷ್ಟಪಡದಿರುವ ಎಲ್ಲರಿಗೂ ಬಲು ಪ್ರಿಯ ಆಹಾರ, ಆರೋಗ್ಯಕರ ಕೂಡ. ಹೆಸರುಕಾಳು ಬಳಸಿ ತಯಾರಿಸಿದ ಚಪಾತಿ ಬಲು ರುಚಿಕರ. ವಾರಾಂತ...
ಗೋವಿನಜೋಳ ಮತ್ತು ತರಕಾರಿ ರಾಯತ
ಕಡಿಮೆ ಕ್ಯಾಲೋರಿ ಇರುವ ಈ ರೆಸಿಪಿ ದಪ್ಪಗಾಗಬಾರದೆಂದು ನಿರ್ಧಾರಕ್ಕೆ ಬಂದವರಿಗೆ ಹೇಳಿ ಮಾಡಿಸಿದ್ದು. ಈ ರುಚಿಕಟ್ಟಾದ ರಾಯತವನ್ನು ಬಿಸಿಬಿಸಿ ಅನ್ನ ಅಥವಾ ಚಪಾತಿಯೊಡನೆ ಸೇರಿಸಿ ತಿನ...
ಗೋವಿನಜೋಳ ಮತ್ತು ತರಕಾರಿ ರಾಯತ
ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ
ಮಳೆಗಾಲವೇ ಆಗಲಿ, ಚಳಿಗಾಲವೇ ಆಗಲಿ ಕೆಮ್ಮು ಮತ್ತು ನೆಗಡಿಗಳು ಪ್ರತಿಮನೆಯಲ್ಲೂ ಬಯಸದೆ ಬರುವ ಅತಿಥಿಗಳು. ಈ ಅತಿಥಿಗಳ ತಿಥಿ ಮಾಡುವ ಉಪಾಯ ಒಂದೇ ಅದು, ಒಣ ಶುಂಠಿ ಕಷಾಯ. ಬಿಸಿಯಿರುವಾಗಲೇ...
ಮೈನೆರೆದ ಮಗಳಿಗೆ ತಿನ್ನಿಸಿ ಎಳ್ಳು ಪಲದ್ಯ
ಮಹಾನಗರವೆಂಬ ಕಗ್ಗಾಡಿನಲ್ಲಿ ಫ್ಲಾಟುಗಳ ಮೇಲೆ ಬದುಕು. ಆ ಫ್ಲಾಟಿಗೊಂದು ಬಾಲ್ಕನಿ ಇದ್ದರೆ ಅಥವಾ ಟೆರೇಸಿಗೆ ಹೋಗಿ ಆಕಾಶ ನೋಡುವ ಅವಕಾಶ ಇದ್ದರೆ.... ಅಂತಹವರು ಅದೃಷ್ಟವಂತರು. ಆದರೆ ಹಾಗ...
ಮೈನೆರೆದ ಮಗಳಿಗೆ ತಿನ್ನಿಸಿ ಎಳ್ಳು ಪಲದ್ಯ
ಕರಾವಳಿಯ ಪತ್ರೊಡೆ ಮನೇಲಿ ಮಾಡಿ
ಕರಾವಳಿಯಿಂದ ತೇಲಿ ಬಂದ ಈ ಪತ್ರೊಡೆ ನೆನಪಾಗುವುದು ಮಳೆಗಾಲದಲ್ಲಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪತ್ರೊಡೆ ಇಲ್ಲದಿದ್ದರೆ ಮಳೆಗಾಲದ ಗಮ್ಮತ್ತೇ ಮಾಯವಾಗಿರುತ್ತದೆ. ...
ಮಕ್ಕಳ ಬೆಳವಣಿಗಾಗಿ ಒಣ ಹಣ್ಣುಗಳ ಉಂಡೆ
ಬೆಳೆಯುವ ಮಕ್ಕಳು ತಿಂಡಿ ತಿನಿಸು ತಿನ್ನುವ ಬಗ್ಗೆ ತಾಯಂದಿರಿಗೆ ಒಂದಿಲ್ಲೊಂದು ತಕರಾರು ಇದ್ದೇ ಇರುತ್ತದೆ. ಅದು ತಿನ್ನುವುದಿಲ್ಲ, ಇದು ತಿನ್ನುವುದಿಲ್ಲ, ಹೀಗಾದರೆ ಬೆಳವಣಿಗೆ ಹೇಗ...
ಮಕ್ಕಳ ಬೆಳವಣಿಗಾಗಿ ಒಣ ಹಣ್ಣುಗಳ ಉಂಡೆ
ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ
ಪ್ರೀತಿ ಏಕೆ ಭೂಮಿ ಮೇಲಿದೆಯಂಥ ದುಂಡಗಿನ ಆಕೃತಿಯುಳ್ಳವರು ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಬೇಕೆಂದರೆ ಇಲ್ಲಿದೆ ಸಖತ್ ಉಪಾಯ. ಕಡಿಮೆ ಕ್ಯಾಲೋರಿಯುಳ್ಳ ಎ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion