Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಳಿ ಹುಳಿ ಹುಣಸೆಹಣ್ಣಿನ ಭಾತ್
ಬೇಕಾಗುವ ಪದಾರ್ಥಗಳು
ಬಾಸುಮತಿ
ಅಕ್ಕಿ
2
ಕಪ್
ಹುಣಸೆಹಣ್ಣು
200
ಗ್ರಾಂ
ಅಚ್ಚ
ಖಾರದಪುಡಿ
4
ಚಮಚ
ಒಣ
ಮೆಣಸಿನಕಾಯಿ
6
ಬೆಲ್ಲ
ನಿಂಬೆಹಣ್ಣು
ಗಾತ್ರದಷ್ಟು
ಕಡಲೆಬೀಜ
3
ಚಮಚ
ಕರಿಬೇವು,
ಸಾಸಿವೆ,
ಉಪ್ಪು,
ಎಣ್ಣೆ
ತಯಾರಿಸುವ ವಿಧಾನ
ಇದನ್ನು ತಯಾರಿಸುವಾಗ ಪೂರ್ತಿ ಬಾಸುಮತಿ ಅಕ್ಕಿ ಬೇಕಿಲ್ಲದಿದ್ದರೆ, ದಿನಬಳಸುವ ಸೋನಾ ಮಸೂರಿ ಅಕ್ಕಿ ತೆಗೆದುಕೊಂಡು ಸಣ್ಣ ಹಿಡಿಯಷ್ಟು ಬಾಸುಮತಿ ಅಕ್ಕಿಯನ್ನು ಅದಕ್ಕೆ ಬೆರೆಸಬಹುದು.
ಮೊದಲಿಗೆ ಅಕ್ಕಿಯನ್ನು ಸುಮಾರು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಯಿಡಿ. ಹುಣಸೆಹಣ್ಣಿನಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿ ಅದನ್ನೂ ನೀರಿನಲ್ಲಿ ನೆನೆಯಿಡಿ.
ಒಂದು ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಚಟಪಟ ಅನ್ನಿಸಿ, ಅದಕ್ಕೆ ಒಣಮೆಣಸಿನಕಾಯಿ ಮತ್ತು ಕಡಲೆ ಬೀಜ ಹಾಕಿ ಚೆನ್ನಾಗಿ ತಾಳಿಸಿರಿ. ಒಗ್ಗರಣೆ ಹಾಕುವ ಕಾರ್ಯಕ್ಕೆ ಅಕ್ಕಿ ನೆನೆಸಿಟ್ಟು ಅರ್ಧ ಗಂಟೆ ನಂತರವೇ ಕೈಹಾಕಿದರೆ ಒಳಿತು. ಅಷ್ಟೊತ್ತಿಗೆ ಅಕ್ಕಿಯೂ ನೆಂದಿರುತ್ತದೆ ಮತ್ತು ಹುಣಸೆಹಣ್ಣಿನ ರಸವನ್ನೂ ತೆಗೆದಿಟ್ಟುಕೊಂಡಿರಬಹುದು.
ಒಗ್ಗರಣೆಗೆ ತುಂಡು ಬೆಲ್ಲ, ಅಚ್ಚ ಖಾರದಪುಡಿ, ಹುಣಸೆರಸ ಎಲ್ಲ ಹಾಕಿ ಕಾಲು ಲೋಟ ನೀರು ಹಾಕಿ ಕುದಿಸಿರಿ. ಕುದಿಬಂದ ನಂತರ ಅದಕ್ಕೆ ನೆನೆಯಿಟ್ಟ ಅಕ್ಕಿಯನ್ನು ಹಾಕಿ ಬೇಯಿಸಿ. ಇವೆಲ್ಲವನ್ನು ಕುಕ್ಕಿರಿಗೆ ಸುರಿದುಕೊಂಡು ನಾಲ್ಕೈದು ವಿಷಲ್ ಹೊಡೆಸಿದ ನಂತರ ಇಳಿಸಿದರೆ ಉತ್ತಮ. ಬೇಕಿದ್ದರೆ ಅಕ್ಕಿಯನ್ನು ಬೇಯಿಸುವಾಗಲೇ ಉಪ್ಪು ಹಾಕಬಹುದು, ಇಲ್ಲದಿದ್ದರೆ ನಂತರವೂ ಬೇಕಷ್ಟು ಉಪ್ಪು ಹಚ್ಚಿಕೊಂಡು ತಿನ್ನಬಹುದು.