Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ತಾಜಾ ತಾಜಾ ಅವರೆಕಾಳು ಉಸಳಿ

* ಅರುಣಾ, ಮೈಸೂರು
ಬೇಕಾಗುವ ಪಡಿಪದಾರ್ಥಗಳು:
ತಾಜಾ ಅವರೆಕಾಯಿಯ ಕಾಳು : 2 ಕಪ್ಪು
ಈರುಳ್ಳಿ : ಮಧ್ಯಮಗಾತ್ರದ ಎರಡು
ಹಸಿಮೆಣಸಿನ ಕಾಯಿ : ಐದಾರು
ತೆಂಗಿನಕಾಯಿ ತುರಿ : ಒಂದು ಕಪ್ಪು
ಜೀರಿಗೆ : ಅರ್ಧ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಮೆಂತ್ಯ : ಅರ್ಧ ಚಮಚ
ಅರಿಶಿನ : ಎರಡು ಚಿಟಿಕೆ
ಎಣ್ಣೆ : 2 ಚಮಚ
ಬೆಣ್ಣೆ : ನಿಂಬೆಹಣ್ಣಿನ ಗಾತ್ರ
ತುಪ್ಪ : 2 ಚಮಚ
ತಯಾರಿಸುವ ವಿಧಾನ :
ಅವರೆಕಾಳು, ಎಣ್ಣೆ, ಬೆಣ್ಣೆ, ತುಪ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಾಗೂ ಹಸಿಮೆಣಸಿನಕಾಯಿಯನ್ನು ದಪ್ಪ ತಳ ಇರುವ ಪಾತ್ರೆಯಲ್ಲಿ ಹಾಕಿ. ಪಾತ್ರೆಯನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಕಾಳು ಚೆನ್ನಾಗಿ ಬೆಂದ ಬಳಿಕ ಉಪ್ಪು, ತೆಂಗಿನಕಾಯಿ ತುರಿ, ಪುಡಿ ಮಾಡಿದ ಜೀರಿಗೆ, ಮೆಂತ್ಯ, ಅರಿಶಿನ ಹಾಕಿ. ನಂತರ, ಈ ಮಿಶ್ರಣವನ್ನು ಮತ್ತೊಮ್ಮೆ ಸಣ್ಣ ಉರಿಯ ಒಲೆಯ ಮೇಲೆ 10 ನಿಮಿಷ ಬೇಯಿಸಿ. ಪಾತ್ರೆಯ ಮೇಲೆ ಮುಚ್ಚಳ ಮುಚ್ಚುವುದನ್ನು ಮರೆಯಬೇಡಿ.
ಅರ್ಧಗಂಟೆಯಲ್ಲಿ, ರುಚಿಕರವಾದ ಅವರೆಕಾಳು ಉಸಲಿ ರೆಡಿ. ಬೇಕಿದ್ದರೆ ಇಂಗು, ಸಾಸಿವೆ ಒಗ್ಗರಣೆ ಹಾಕಿಕೊಳ್ಳಬಹುದು. ಇದನ್ನು ಚಪಾತಿ, ಬಿಸಿಬಿಸಿ ಅನ್ನದೊಡನೆ ತಿನ್ನಬಹುದು. ಹಸಿಎಣ್ಣೆಯಿಂದ ಹಚ್ಚಿದ ಅವಲಕ್ಕಿ ಯೊಡನೆಯೂ ತಿನ್ನಬಹುದು. ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications