Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
"ಸುನಂದಿನಿ"- ಸ್ಪೆಷಲ್ ಎಳನೀರಿನ ಶರಬತ್ತು
"ಸುನಂದಿನಿ" ಶರಬತ್ತು ಟೇಸ್ಟ್ ಮಾಡಿದ್ದೀರಾ? ತಾಜಾ ಎಳನೀರಿಗೆ ಕೆಲವೊಂದು ಕೆಲವೊಂದು ಹರ್ಬ್ಸ್ ಹಾಕಿ ತಯಾರಿಸುವ ಈ ಪಾನೀಯವನ್ನು ಬಾಯಾರಿಕೆಯಾದಾಗಕುಡಿದರೆ ಅಮೃತದ ರುಚಿ ನಮಗೆ ಗೊತ್ತಿಲ್ಲದಿದ್ದರೂ, ಅಮೃತ ಅಂದರೆ ಬಹುಶಃ ಇಷ್ಟು ರುಚಿಯಾಗಿರಬಹುದು ಅನ್ನುವಷ್ಟು ರುಚಿಕರವಾಗಿದೆ.
ಯಾವ ತಂಪು ಪಾನೀಯಗಳೂ ಈ ಪಾನೀಯದ ರುಚಿಗೆ ಸರಿಸಾಟಿಯಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಎಳನೀರು 2
ಕೊತ್ತಂಬರಿ ಸೊಪ್ಪು 1 ಚಮಚ
ಪುದೀನಾ ಎಲೆ 2 ಚಮಚ
ನಿಂಬೆ ಗಿಡದ ಎಲೆ 1-2(ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2
ನಿಂಬೆರಸ 2 ಚಮಚ
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ ಅರ್ಧ ಚಮಚ
ಕರಿ ಮೆಣಸು1/4 ಚಮಚ
ಚಿಟಿಕೆಯಷ್ಟು ಇಂಗು
ಬೆಲ್ಲದ ತುರಿ(ರುಚಿಗೆ ತಕ್ಕ)
ಕಲ್ಲುಪ್ಪು(ರುಚಿಗೆ ತಕ್ಕ)
ತಯಾರಿಸುವ ವಿಧಾನ:
* ಕರಿ ಮೆಣಸು , ಕೊತ್ತಂಬರಿ ಬೀಜ, ಇಂಗು ಇವುಗಳನ್ನು ಹಾಕಿ ರೋಸ್ಟ್ ಮಾಡಿ, ಪುಡಿ ಮಾಡಿ.
* ನಂತರ ಎಳನೀರು ಮತ್ತು ನಿಂಬೆ ರಸ ಬಿಟ್ಟು ಉಳಿದ ಸಾಮಾಗ್ರಿಗಳನ್ನು ಹಾಕಿ ಪೇಸ್ಟ್ ಮಾಡಿ.
* ಈಗ ಎಳನೀರನ್ನು ಪಾತ್ರೆಗೆ ಹಾಕಿ, ಅದಕ್ಕೆ ಮಸಾಲೆ ಪುಡಿ ಮತ್ತು ರುಬ್ಬಿದ ಪೇಸ್ಟ್ ಹಾಕಿ ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ, ಮಣ್ಣಿನ ಪಾತ್ರೆಯಲ್ಲಿ 2-3 ಗಂಟೆಗಳ ಕಾಲ ಇಟ್ಟರೆ ಕುಡಿಯಲು ಆಹ್ಲಾದಕರ "ಸುನಂದಿನಿ" ರೆಡಿ.



Click it and Unblock the Notifications