Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
"ಸುನಂದಿನಿ"- ಸ್ಪೆಷಲ್ ಎಳನೀರಿನ ಶರಬತ್ತು
"ಸುನಂದಿನಿ" ಶರಬತ್ತು ಟೇಸ್ಟ್ ಮಾಡಿದ್ದೀರಾ? ತಾಜಾ ಎಳನೀರಿಗೆ ಕೆಲವೊಂದು ಕೆಲವೊಂದು ಹರ್ಬ್ಸ್ ಹಾಕಿ ತಯಾರಿಸುವ ಈ ಪಾನೀಯವನ್ನು ಬಾಯಾರಿಕೆಯಾದಾಗಕುಡಿದರೆ ಅಮೃತದ ರುಚಿ ನಮಗೆ ಗೊತ್ತಿಲ್ಲದಿದ್ದರೂ, ಅಮೃತ ಅಂದರೆ ಬಹುಶಃ ಇಷ್ಟು ರುಚಿಯಾಗಿರಬಹುದು ಅನ್ನುವಷ್ಟು ರುಚಿಕರವಾಗಿದೆ.
ಯಾವ ತಂಪು ಪಾನೀಯಗಳೂ ಈ ಪಾನೀಯದ ರುಚಿಗೆ ಸರಿಸಾಟಿಯಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಎಳನೀರು 2
ಕೊತ್ತಂಬರಿ ಸೊಪ್ಪು 1 ಚಮಚ
ಪುದೀನಾ ಎಲೆ 2 ಚಮಚ
ನಿಂಬೆ ಗಿಡದ ಎಲೆ 1-2(ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2
ನಿಂಬೆರಸ 2 ಚಮಚ
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ ಅರ್ಧ ಚಮಚ
ಕರಿ ಮೆಣಸು1/4 ಚಮಚ
ಚಿಟಿಕೆಯಷ್ಟು ಇಂಗು
ಬೆಲ್ಲದ ತುರಿ(ರುಚಿಗೆ ತಕ್ಕ)
ಕಲ್ಲುಪ್ಪು(ರುಚಿಗೆ ತಕ್ಕ)
ತಯಾರಿಸುವ ವಿಧಾನ:
* ಕರಿ ಮೆಣಸು , ಕೊತ್ತಂಬರಿ ಬೀಜ, ಇಂಗು ಇವುಗಳನ್ನು ಹಾಕಿ ರೋಸ್ಟ್ ಮಾಡಿ, ಪುಡಿ ಮಾಡಿ.
* ನಂತರ ಎಳನೀರು ಮತ್ತು ನಿಂಬೆ ರಸ ಬಿಟ್ಟು ಉಳಿದ ಸಾಮಾಗ್ರಿಗಳನ್ನು ಹಾಕಿ ಪೇಸ್ಟ್ ಮಾಡಿ.
* ಈಗ ಎಳನೀರನ್ನು ಪಾತ್ರೆಗೆ ಹಾಕಿ, ಅದಕ್ಕೆ ಮಸಾಲೆ ಪುಡಿ ಮತ್ತು ರುಬ್ಬಿದ ಪೇಸ್ಟ್ ಹಾಕಿ ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ, ಮಣ್ಣಿನ ಪಾತ್ರೆಯಲ್ಲಿ 2-3 ಗಂಟೆಗಳ ಕಾಲ ಇಟ್ಟರೆ ಕುಡಿಯಲು ಆಹ್ಲಾದಕರ "ಸುನಂದಿನಿ" ರೆಡಿ.



Click it and Unblock the Notifications