Just In
- 2 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 37 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
Don't Miss
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂಬಲೇಬೇಕು! ಒಂದೇ ವಾರದಲ್ಲಿ ಅಸಿಡಿಟಿ ಮಂಗಮಾಯ!
ಅಸಿಡಿಟಿಗೆ ಸುಖಾ ಸುಮ್ಮನೆ ಹಣ ವೆಚ್ಚ ಮಾಡುವ ಬದಲಿಗೆ ಮನೆಯಲ್ಲೇ ಮದ್ದು ತಯಾರಿಸಿ ಚಿಕಿತ್ಸೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು. ಅದರಲ್ಲೂ ಅಡುಗೆ ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅಸಿಡಿಟಿಯನ್ನು ನಿವಾರಣೆ ಮಾಡಬಹುದು....
ಹೊಟ್ಟೆ ನೋವು ಸಾಮಾನ್ಯವಾಗಿ ಪ್ರತಿಯೊಬ್ಬರನ್ನು ಕಾಡುವಂತಹ ರೋಗ. ಆಹಾರದಲ್ಲಿ ಏರುಪೇರು ಆದಾಗ ಇದು ಕಾಡುತ್ತದೆ. ಆದರೆ ಅಸಿಡಿಟಿ ಸಮಸ್ಯೆಯು ಕೆಲವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಎಷ್ಟೇ ಮದ್ದು ಮಾಡಿದರೂ ಇದಕ್ಕೆ ಪರಿಹಾರ ಎನ್ನುವುದೇ ಸಿಗುವುದಿಲ್ಲ.
ಕೆಲವು ಸಲ ದುಬಾರಿ ಖರ್ಚು ಮಾಡಿದರೂ ಈ ಸಮಸ್ಯೆ ನಿವಾರಣೆ ಕಷ್ಟವಾಗುತ್ತದೆ. ಆದರೆ ಇಂತಹ ಸಮಸ್ಯೆಗಳಿಗೆ ದುಬಾರಿ ಹಣ ವೆಚ್ಚ ಮಾಡುವ ಬದಲಿಗೆ ಮನೆಯಲ್ಲೇ ಮದ್ದು ತಯಾರಿಸಿ ಚಿಕಿತ್ಸೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು. ಅಡುಗೆ ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅಸಿಡಿಟಿಯನ್ನು ನಿವಾರಣೆ ಮಾಡಬಹುದು. ಇಂತಹ ಮನೆಮದ್ದು ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಕೆಲವೇ ದಿನಗಳಲ್ಲಿ ಜಠರದುರಿ ಸಮಸ್ಯೆಯು ನಿವಾರಣೆಯಾಗುವುದು. ಇದೇ ಕಾರಣಕ್ಕೆ 'ಅಸಿಡಿಟಿ' ಕಾಣಿಸಿಕೊಳ್ಳುವುದು, ನೆನಪಿಡಿ....
ಬೇಕಾಗುವ
ಸಾಮಗ್ರಿಗಳು
*ಈರುಳ್ಳಿ
ರಸ-½
ಕಪ್
*ವಿನೇಗರ್
2
ಚಮಚ
ಈರುಳ್ಳಿ ಹಾಗೂ ವಿನೇಗರ್ನಲ್ಲಿ ಅದ್ಭುತವಾಗಿರುವ ಉರಿಯೂತ ಶಮನಕಾರಿ ಗುಣವು ಹೊಟ್ಟೆಯಲ್ಲಿರುವ ಉರಿಯೂತವನ್ನು ನಿವಾರಣೆ ಮಾಡುತ್ತದೆ. ಇದರಿಂದಾಗಿ ಜಠರದುರಿಯು ನಿವಾರಣೆಯಾಗುವುದು. ಇದು ಜಠರದುರಿಗೆ ಒಳ್ಳೆಯ ಮದ್ದು ಮಾತ್ರವಲ್ಲದೆ ಹೊಟ್ಟೆಯಲ್ಲಿ ಆಮ್ಲವನ್ನು ತಟಸ್ಥವಾಗಿರಿಸಿ ಆ್ಯಸಿಡಿಟಿ ಮತ್ತು ಎದೆಯುರಿಯನ್ನು ತಪ್ಪಿಸುತ್ತದೆ. ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು
ಮನೆಮದ್ದನ್ನು
ತಯಾರಿಸುವ
ಹಾಗೂ
ಬಳಸುವ
ವಿಧಾನ
*ಹೇಳಿದಷ್ಟು
ಪ್ರಮಾಣದಲ್ಲಿ
ಈರುಳ್ಳಿ
ರಸ
ಹಾಗೂ
ವಿನೇಗರ್
ಅನ್ನು
ಒಂದು
ಕಪ್ಗೆಹಾಕಿಕೊಳ್ಳಿ.
*ಇನ್ನು
ಇದನ್ನು
ಸರಿಯಾಗಿ
ಕಳಸಿಕೊಂಡು
ಮಿಶ್ರಣ
ಮಾಡಿಕೊಳ್ಳಿ.
*ಈಗ
ಅಸಿಡಿಟಿಗೆ
ಬೇಕಾಗುವ
ಮನೆಮದ್ದು
ಈಗ
ಸಿದ್ಧವಾಗಿದೆ.
*ಪ್ರತೀ
ದಿನ
ಊಟದ
ಬಳಿಕ
ಎರಡು
ಸಲ
ಇದನ್ನು
ಸೇವಿಸಿ,
ಆದಷ್ಟು
ಬೇಗ
ಗುಣ
ಮುಖರಾಗಿ