ಕನ್ನಡ  » ವಿಷಯ

ಮನೆಮದ್ದು

ವ್ಯಕ್ತಿಯ ಮೂಗಿನಿಂದ 150 ಜೀವಂತ ಹುಳುಗಳ ಹೊರತೆಗೆದ ವೈದ್ಯರು..!!
ನಾವು ಮನುಷ್ಯದ ದೇಹದೊಳಗೆ ಕೀಟಗಳು, ಹುಳುಗಳು ಸೇರಿಕೊಳ್ಳುವುದನ್ನು ನೋಡಿದ್ದೇವೆ. ಕೆಲವು ಬಾರಿ ಕಿವಿಯೊಳಗೆ ಕೀಟಗಳು ಹೋಗುವುದು, ಜೇಡ ಬಲೆ ಹಣೆಯುವುದು ಹೀಗೆ ಹತ್ತಾರು ಪ್ರಕರಣಗಳ ನ...
ವ್ಯಕ್ತಿಯ ಮೂಗಿನಿಂದ 150 ಜೀವಂತ ಹುಳುಗಳ ಹೊರತೆಗೆದ ವೈದ್ಯರು..!!

ಮುಖದ ಕಾಂತಿಗೆ ಮೊಸರು-ನಿಂಬೆಯ ಫೇಸ್‌ಪ್ಯಾಕ್..! ಮಾಡುವ ವಿಧಾನವಿದು..!
ಮುಖದ ಸೌಂದರ್ಯ ಕಾಪಾಡಿಕೊಳ್ಳಬೇಕೆಂಬುದು ಎಲ್ಲರ ಆಸೆಯಾಗಿರುತ್ತೆ. ಆದ್ರೆ ಒತ್ತಡ, ಆಹಾರ ಪದ್ಧತಿ, ಧೂಳು, ಕೆಲಸ ಹೀಗೆ ಹತ್ತಾರು ಅಂಶಗಳು ಮುಖದ ಸೌಂದರ್ಯ ಹಾನಿಗೆ ಕಾರಣವಾಗುತ್ತವೆ. ಮ...
ಸುಟ್ಟ ಗಾಯಕ್ಕೆ ಟೂತ್‌ಪೇಸ್ಟ್ ಹಚ್ಚುತ್ತೀರಾ..? ಇಂದೇ ನಿಲ್ಲಿಸಿ ಬಿಡಿ..!
ಸಾಮಾನ್ಯವಾಗಿ ಎಲ್ಲಿದಾದರು ಕೈ ಸುಟ್ಟುಕೊಂಡಾಗ ಇಲ್ಲವೆ ಬೆಂಕಿಯಿಂದ ಹಾನಿಯಾದಾಗ ತಕ್ಷಣ ಏನು ಮಾಡುತ್ತೇವೆ ಹೇಳಿ. ಅಲ್ಲಿರುವ ಪೇಸ್ಟ್‌ ಅನ್ನು ತೆಗೆದುಕೊಂಡು ಉರಿಯುತ್ತಿರುವ ಜಾ...
ಸುಟ್ಟ ಗಾಯಕ್ಕೆ ಟೂತ್‌ಪೇಸ್ಟ್ ಹಚ್ಚುತ್ತೀರಾ..? ಇಂದೇ ನಿಲ್ಲಿಸಿ ಬಿಡಿ..!
ಮನೆಯಲ್ಲಿ ನೊಣ, ಇರುವೆ, ಜಿರಳೆಯಿದ್ದರೆ ಶಾಶ್ವತವಾಗಿ ಮುಕ್ತಿ ಪಡೆಯಿರಿ..! ಹೇಗೆ ಗೊತ್ತಾ?
ನಾವು ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಡಗಿಡುತ್ತೇವೆಯೋ ಮನೆಯ ಸೌಂದರ್ಯ ಸಹ ಅಷ್ಟೇ ಹೆಚ್ಚಾಗುತ್ತದೆ. ಅಡುಗೆ ಮನೆ ನೀಟಾಗಿ ಇಟ್ಟರೆ ಇಡೀ ಮನೆ ಸುಂದರವಾಗಿ ಕಾಣುತ್ತದೆ. ಆದರೆ ಅಡುಗ...
ಗ್ಯಾಸ್ಟ್ರಿಕ್ ಸಮಸ್ಯೆಯೇ? ಈ ಮನೆಮದ್ದು ಟ್ರೈ ಮಾಡಿ ಬೇಗನೆ ರಿಲೀಫ್ ಸಿಗುತ್ತೆ
ಗ್ಯಾಸ್ಟ್ರಿಕ್ ಸಮಸ್ಯೆ ಯಾವಾಗ ಬೇಕಾದರೂ ಕಾಡಬಹುದು, ಹೀಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದರೆ ತುಂಬಾನೇ ಹೊಟ್ಟೆ ನೋವು ಉಂಟಾಗುವುದು, ನೀವು ಗ್ಯಾಸ್ಟ್ರಿಕ್‌ ಹೊಟ್ಟೆನೋವು ತಕ್ಷಣ ...
ಗ್ಯಾಸ್ಟ್ರಿಕ್ ಸಮಸ್ಯೆಯೇ? ಈ ಮನೆಮದ್ದು ಟ್ರೈ ಮಾಡಿ ಬೇಗನೆ ರಿಲೀಫ್ ಸಿಗುತ್ತೆ
ಒಡೆದ ಹಿಮ್ಮಡಿಗೆ ಮನೆಯಲ್ಲೇ ಇದೆ ಪರಿಹಾರ..ನೀವು ಮಾಡಬೇಕಿರುವುದು ಇಷ್ಟೇ..!
ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಮಯ ತೆಗೆದುಕೊಳ್ಳುವ ಅನೇಕರು ತಮ್ಮ ಪಾದಗಳ ಆರೈಕೆಯನ್ನು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಪಾದಗಳು ಒಡೆಯಲು ಆರಂಭಿಸು...
ಈರುಳ್ಳಿಯಲ್ಲಿ ಕಪ್ಪು ಕಲೆಗಳು ಮೂಡುವುದು ಏಕೆ..? ಇದು ಸೇವನೆಗೆ ಯೋಗ್ಯವೇ..?
ನಾವು ಎಷ್ಟೇ ಜಾಗರುಕತೆಯಿಂದ ತರಕಾರಿ ತಂದರೂ ಒಂದೆರಡು ಬೇಗ ಹಾಳಾಗುತ್ತವೆ. ಇಲ್ಲದೆ ಒಳಗೆ ಕೊಳೆತಿರುತ್ತವೆ. ಆದ್ರೆ ನಾವು ಕೊಳೆತಿರುವ ತರಕಾರಿಯನ್ನು ಅರ್ಧ ಕತ್ತರಿಸಿಯೋ ಇಲ್ಲವೆ ಚ...
ಈರುಳ್ಳಿಯಲ್ಲಿ ಕಪ್ಪು ಕಲೆಗಳು ಮೂಡುವುದು ಏಕೆ..? ಇದು ಸೇವನೆಗೆ ಯೋಗ್ಯವೇ..?
ಮುಖದಲ್ಲಿರುವ ಕಪ್ಪು ಕಲೆಗಳ ಹೋಗಲಾಡಿಸಿ ಹೊಳಪು ಪಡೆಯಲು ಮನೆಮದ್ದು..!
ಪ್ರತಿಯೊಬ್ಬರಿಗೂ ತಮ್ಮ ಮುಖ ಕಲೆ ಮುಕ್ತವಾಗಿ ಹೊಳೆಯುವಂತಿರಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ಮುಖದ ಸೌಂದರ್ಯಕ್ಕೆ ಬಳಸುತ್ತಾರೆ. ನೀ...
ಚಳಿಗಾಲದಲ್ಲಿ ನಿಮ್ಮ ಕೈ, ಕಾಲು ಊದಿಕೊಳ್ಳುತ್ತೆ ಏಕೆ..? ಕಾರಣ, ಪರಿಹಾರ ಇಲ್ಲಿದೆ ನೋಡಿ..!
ಚಳಿಗಾಲ ಬಂತೆಂದರೆ ಸಾಕು ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಈ ಸಮಯದಲ್ಲಿ ಹಲವರಲ್ಲಿ ಕೆಮ್ಮು, ನೆಗಡಿ, ತಲೆನೋವು ಹೀಗೆ ಹತ್ತಾರು ರೀತಿಯ ಸಮಸ್ಯೆ ಕಂಡುಬರುತ್ತದೆ. ಇ...
ಚಳಿಗಾಲದಲ್ಲಿ ನಿಮ್ಮ ಕೈ, ಕಾಲು ಊದಿಕೊಳ್ಳುತ್ತೆ ಏಕೆ..? ಕಾರಣ, ಪರಿಹಾರ ಇಲ್ಲಿದೆ ನೋಡಿ..!
ಮಧ್ಯರಾತ್ರಿ ನಿದ್ರೆಯಿಂದ ಎಚ್ಚರಗೊಂಡಾಗ ಈ ತಪ್ಪು ಮಾಡಬೇಡಿ..! ತಜ್ಞರು ಹೇಳೋದೇನು ನೋಡಿ..
ಇತ್ತೀಚಿಗೆ ಜನರ ಜೀವನ ಶೈಲಿ ಬದಲಾಗಿ ಒತ್ತಡದಲ್ಲೇ ದಿನ ಕಳೆಯುತ್ತಾರೆ. ಈ ರೀತಿಯ ಜೀವನ ಶೈಲಿಯು ಹಲವು ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ದಾರಿಯಾಗುತ್ತಿದೆ. ಹೀಗಾಗಿ ಇಂದು ಅನ...
ಚಳಿಗಾಲ: ಸಾಮಾನ್ಯ ಶೀತ ತಡೆಗಟ್ಟಲು ಕಾಳುಮೆಣಸು ಹೇಗೆ ಬಳಸಬೇಕು? ಯಾರಿಗೆ ಕಾಳುಮೆಣಸು ಒಳ್ಳೆಯದಲ್ಲ
ಮೋಹನ್ ವೈ. ಕೆ ಚಳಿಗಾಲ ಆರಂಭವಾಯಿತೆಂದರೆ ಕೆಮ್ಮು, ನೆಗಡಿಯಂತಹ ಹತ್ತು ಹಲವು ರೀತಿಯ ಕಾಯಿಲೆಗಳು ಹರಡಲು ಆರಂಭವಾಗುತ್ತದೆ. ಕೆಲವರಲ್ಲಿ ಇದು ದೀರ್ಘಕಾಲದ ವರೆಗೂ ಉಳಿದುಬಿಡುತ್ತದೆ. ವ...
ಚಳಿಗಾಲ: ಸಾಮಾನ್ಯ ಶೀತ ತಡೆಗಟ್ಟಲು ಕಾಳುಮೆಣಸು ಹೇಗೆ ಬಳಸಬೇಕು? ಯಾರಿಗೆ ಕಾಳುಮೆಣಸು ಒಳ್ಳೆಯದಲ್ಲ
ಗರ್ಭಿಣಿಯರು ಶೀತವಾದರೆ ಈ ಮನೆಮದ್ದು ಟ್ರೈ ಮಾಡಿ ರಿಲ್ಯಾಕ್ಸ್ ಅನಿಸುವುದು
ಸಾಮಾನ್ಯವಾಗಿ ಶೀತ ಅಥವಾ ನೆಗಡಿ ಆದಾಗ ಔಷಧ ತೆಗೆದುಕೊಳ್ಳುವುದು ಸಹಜ. ಆದರೆ ಗರ್ಭವಸ್ಥೆಯಲ್ಲಿ ಇರುವ ಹೆಣ್ಣು ಮಕ್ಕಳ ಸ್ಥಿತಿ ಬೇರೆಯೇ ಆಗಿರುತ್ತದೆ. ಸಣ್ಣಪುಟ್ಟ ಶೀತ, ನೆಗಡಿ ,ಜ್ವರ ...
ಡಾರ್ಕ್‌ ಸರ್ಕಲ್ ಸಮಸ್ಯೆಯೇ? ಈ ಟಿಪ್ಸ್ ತುಂಬಾನೇ ಪರಿಣಾಮಕಾರಿ ನೋಡಿ
ಹುಡುಗರಿಗೆ ಹೋಲಿಸಿದರೆ ಹುಡುಗಿಯರಿಗೆ ಸೌಂದರ್ಯ ಪ್ರಜ್ಞೆ ತುಸು ಜಾಸ್ತಿ ಎನ್ನಬಹುದು ಮುಖ ಚೆನ್ನಾಗಿ ಕಾಣಬೇಕು ಮುಖದಲ್ಲಿ ಯಾವುದೇ ಕಲೆ ಇರಬಾರದು ಎಂದು ಹುಡುಗಿಯರು ಬಯಸುವುದು ಸಹ...
ಡಾರ್ಕ್‌ ಸರ್ಕಲ್ ಸಮಸ್ಯೆಯೇ? ಈ ಟಿಪ್ಸ್ ತುಂಬಾನೇ ಪರಿಣಾಮಕಾರಿ ನೋಡಿ
ಜೇಡ ಕಚ್ಚಿ ಬ್ರೆಜಿಲ್ ಗಾಯಕ ಸಾವು: ಜೇಡ ಅಷ್ಟೊಂದು ವಿಷಕಾರಿಯೇ? ಯಾವ ಮನೆಮದ್ದು ಒಳ್ಳೆಯದು?
ಜೇಡ ಕಚ್ಚಿ ಸಾವು ಬಂದಿದೆ ಎಂದು ಕೇಳಿದರೆ ನಂಬಲು ಕಷ್ಟವಾಗುವುದು ಅಲ್ಲವೇ? ಆದರೆ ಇಂಥದ್ದೊಂದು ಘಟನೆ ನಡೆದಿದೆ. ಬ್ರೆಜಿಲ್‌ನ ಡಾರ್ಲಿನ್ ಮೋರಿಯಸ್ ಎಂಬ 28 ಹರೆಯದ ಗಾಯಕನ ಮುಖಕ್ಕೆ ಜೇ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion