ಕನ್ನಡ  » ವಿಷಯ

ವಿಷ್ಣು

ಕಲ್ಕಿ ಅವತಾರದ ಕುರಿತು ನಿಮಗೆಷ್ಟು ಗೊತ್ತು? ಅಧರ್ಮ ನಾಶಕ್ಕೆ ವಿಷ್ಣು ಅವತಾರದ ಹಿನ್ನಲೆ ಏನು?
ನೀವು ಹಿಂದೂ ಧಾರ್ಮಿಕತೆ ಹಾಗೂ ಅಲ್ಲಿನ ಪುರಾಣಗಳ ಹಿನ್ನಲೆಯನ್ನು ತಿಳಿದಿದ್ದರೆ ನಿಮಗೆ ಅಲ್ಲಿ ಸಾವಿರಾರು ಪಾತ್ರಗಳು ನೆನಪಾಗಬಹುದು. ಅದರಲ್ಲಿ ಎಲ್ಲರ ಗಮನ ಸೆಳೆಯುವುದು ಮತ್ತು ಇಂ...
ಕಲ್ಕಿ ಅವತಾರದ ಕುರಿತು ನಿಮಗೆಷ್ಟು ಗೊತ್ತು? ಅಧರ್ಮ ನಾಶಕ್ಕೆ ವಿಷ್ಣು ಅವತಾರದ ಹಿನ್ನಲೆ ಏನು?

ವಿಷ್ಣು ಸಹಸ್ರನಾಮ ಪಠಿಸುವುದರ ಲಾಭವೇನು? ಇಲ್ಲಿದೆ ಸಂಪೂರ್ಣ ಮಾಹಿತಿ..!
ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸಿದರೆ, ಗುರುವಾರದ ದಿನದಂದು ಉಪವಾಸ ವ್ರತವನ್ನು ಮಾಡಬೇಕು ಎಂದು ಹಿಂದೂ ಶಾಸ್ತ್ರಗಳು ಹೇಳುತ್ತವೆ. ವಿಷ್ಣುವನ್ನು ಪೂಜಿಸ...
ಅಜಾ ಏಕಾದಶಿ 2023 : ದ್ವಾದಶ ರಾಶಿಗಳ ಮೇಲೆ ಪರಿಣಾಮ ಹೇಗಿರಲಿದೆ?
ಅಜ ಏಕಾದಶಿಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಜ ಏಕಾದಶಿಯನ್ನು ಪ್ರತಿ ವರ್ಷ ಭಾದ್ರಪದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಅಜ ಏಕಾದಶಿಯನ್...
ಅಜಾ ಏಕಾದಶಿ 2023 : ದ್ವಾದಶ ರಾಶಿಗಳ ಮೇಲೆ ಪರಿಣಾಮ ಹೇಗಿರಲಿದೆ?
ಶ್ರಾವಣದಲ್ಲಿ ಅಜಾ ಏಕಾದಶಿ: ಈ ಏಕಾದಶಿಯ ಮಹತ್ವವೇನು? ಯಾವಾಗ ಆಚರಿಸಲಾಗುವುದು?
ಶ್ರಾವಣ ಮಾಸದ ಕೊನೆಯ ಏಕಾದಶಿ ಅಜಾ ಏಕಾದಶಿ. ವರ್ಷದಲ್ಲಿ ಒಟ್ಟು 24 ಏಕಾದಶಿಗಳಿವೆ, ಅದರಲ್ಲೊಂದು ಅಜಾ ಏಕಾದಶಿ. ಈ ಏಕಾದಶಿಯನ್ನು ಸೆಪ್ಟೆಂಬರ್ 10ರಂದು ಆಚರಿಸಲಾಗುವುದು. ಈ ವರ್ಷದ ಅಜಾ ಏ...
ಪುತ್ರದಾ ಏಕಾದಶಿ : ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ!
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಅದ್ರಲ್ಲೂ ಜನರು ಶ್ರಾವನದಲ್ಲಿ ಬರುವ ಪುತ್ರದಾ ಏಕಾದಶಿಯನ್ನು ಬಹಳ ಪ್ರಮುಖವಾದ ಏಕಾದಶಿ ಎಂದು ಹೇಳಲಾಗುತ್ತದೆ. ಈ ದಿನ ಭಕ್ತಿಯಿ...
ಪುತ್ರದಾ ಏಕಾದಶಿ : ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ!
ಪರಮ ಏಕಾದಶಿ 2023: ಬಡ ಬ್ರಾಹ್ಮಣನಿಗೆ ಶ್ರೀಮಂತಿಕೆ ಒಲಿಯೋದಕ್ಕೆ ಕಾರಣವೇನು?
ಹಿಂದೂ ಧರ್ಮದಲ್ಲಿ ಪರಮ ಏಕಾದಶಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಈ ಪವಿತ್ರ ಏಕಾದಶಿಯ ದಿನ ವಿಶೇಷ ಉಪವಾಸವನ್ನು ಮಾಡಿದರೆ ನಾವು ಮಾಡಿದ ಪಾಪಗಳೆಲ್ಲಾ ಪರಿಹಾರವಾಗುತ್ತೆ ಎಂ...
ಪರಮ ಏಕಾದಶಿ 2023 : ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವವೇನು?
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಏಕಾದಶಿಯನ್ನು ಪರಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯನ್ನು ಮಾಡೋದ್ರಿಂದ ನೀವು ಅನೇಕ ಶುಭ ಫಲಗಳನ್...
ಪರಮ ಏಕಾದಶಿ 2023 : ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವವೇನು?
ದೇವರ ಮುಂದೆ ತೆಂಗಿನಕಾಯಿ ಒಡೆಯೋದಕ್ಕೂ ಭಗವಾನ್ ವಿಷ್ಣುವಿಗೂ ಇರೋ ಸಂಬಂಧವೇನು?
ತೆಂಗಿನ ಕಾಯಿ ಒಡೆಯುವುದು ಹಿಂದೂ ಸಂಸ್ಕೃತಿಯಲ್ಲಿ ಇರುವ ಒಂದು ಸಂಪ್ರದಾಯ. ಯಾವುದೇ ಶುಭ ಕಾರ್ಯಗಳು ಆಗುವಾಗ ತೆಂಗಿನ ಕಾಯಿ ಒಡೆಯುವುದು ಒಂದು ವಾಡಿಕೆ. ಹೊಸ ವ್ಯಾಪಾರ ಶುರು ಮಾಡುವಾಗ...
ಪದ್ಮಿನಿ ಏಕಾದಶಿ 2023: ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ!
ಈ ಶ್ರಾವಣ ತಿಂಗಳಿನಲ್ಲಿ ಮೂರು ವರ್ಷದ ನಂತರ ಪದ್ಮಿನಿ ಏಕಾದಶಿ ಬರುತ್ತಿದ್ದು, ಇದನ್ನು ಬಹಳ ವಿಶೇಷ ಅಂತ ಹೇಳಲಾಗುತ್ತದೆ. ಈ ತಿಂಗಳಿನಲ್ಲಿ ನಾವು ಭಕ್ತಿಯಿಂದ ಪೂಜಿಸಿದರೆ ವಿಷ್ಣು ಸಂ...
ಪದ್ಮಿನಿ ಏಕಾದಶಿ 2023: ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ!
ಪದ್ಮಿನಿ ಏಕಾದಶಿ 2023 : ದಾಂಪತ್ಯ, ಆರ್ಥಿಕ ಸಮಸ್ಯೆಗಳಿಗೆ ಈ ರೀತಿ ಪರಿಹಾರ ಕಂಡುಕೊಳ್ಳಿ!
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಬರುವ ಪದ್ಮಿನಿ ಏಕಾದಶಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪದ್ಮಿನಿ ಏಕಾದಶಿಯು ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಹೀಗಾಗಿ ಪದ್ಮಿಣಿ ಏಕಾದಶಿ...
ಪದ್ಮಿನಿ ಏಕಾದಶಿ 2023: ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಹೇಗಿರಲಿದೆ?
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸ ಜುಲೈ 18ರಿಂದ ಪ್ರಾರಂಭವಾಗಿದೆ. ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳಲ್...
ಪದ್ಮಿನಿ ಏಕಾದಶಿ 2023: ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಹೇಗಿರಲಿದೆ?
Somvati Amavasya 2023 : ಸೋಮಾವತಿ ಅಮಾವಾಸ್ಯೆ ದಿನ ಈ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಸನಾತನ ಧರ್ಮದಲ್ಲಿ ಅಮವಾಸ್ಯೆಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಸೋಮ ಅಮವಾಸ್ಯೆ ತುಂಬಾನೇ ವಿಶೇಷವಾಗಿದೆ. ಈ ಅಮವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ ಮತ್ತು ತರ...
ಪಾರ್ಶ್ವ/ವಾಮನ ಏಕಾದಶಿ ಯಾವಾಗ? ಇಷ್ಟಾರ್ಥ ನೆರವೇರಲು ವಿಷ್ಣುವನ್ನು ಹೇಗೆ ಪೂಜಿಸಬೇಕು
ಏಕಾದಶಿ ಶ್ರೀವಿಷ್ಣುವಿನ ಆರಾಧನೆಗೆ ಮೀಲಾಗಿರುವ ದಿನ. ವರ್ಷದಲ್ಲಿ 24 ಏಕಾದಶಿ ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಯೂ ಒಂದೊಂದು ರೀತಿಯಲ್ಲಿ ಮಹತ್ವವನ್ನು ಹೊಂದಿದೆ. ಭಾದ್ರಪದ ಶ...
ಪಾರ್ಶ್ವ/ವಾಮನ ಏಕಾದಶಿ ಯಾವಾಗ? ಇಷ್ಟಾರ್ಥ ನೆರವೇರಲು ವಿಷ್ಣುವನ್ನು ಹೇಗೆ ಪೂಜಿಸಬೇಕು
Narasimha Jayanti 2021: ಉಪವಾಸ ಸಮಯ, ಪೂಜಾ ವಿಧಿ, ಮಹತ್ವ
ವಿಷ್ಣುವಿನ ವಿವಿಧ ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ವೈಶಾಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುವುದು. ನರಸಿಂಹ ದೇವರೆಂದರೆ ನಮ್ಮ ಕಣ್ಮುಂದೆ ಬರುವುದು ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion