ಕನ್ನಡ  » ವಿಷಯ

ಕರ್ನಾಟಕ

ಬೆಂಗಳೂರಿನಲ್ಲಿ ನೀರಿನ ಅಭಾವ: ಇವರು ಬಿಸಿಲಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ನೀರು ಕೊಟ್ಟು ಪುಣ್ಯಕಟ್ಟಿಕೊಳ್ಳುತ್ತಿದ್ದಾರೆ
ಕರ್ನಾಟಕದಲ್ಲಿ ಮಳೆಯಿಲ್ಲದೆ ಬರಗಾಲ ಉಂಟಾಗಿದೆ. ಅದರಲ್ಲಿಯೂ ಬೆಂಗಳೂರಿನ ಜನತೆಗೆ ನೀರಿನ ಅಭಾವ ತುಸು ಹೆಚ್ಚಾಗಿಯೇ ಕಾಡಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಜನರು ಕುಡಿಯುವ ನೀರಿಗೂ...
ಬೆಂಗಳೂರಿನಲ್ಲಿ ನೀರಿನ ಅಭಾವ: ಇವರು ಬಿಸಿಲಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ನೀರು ಕೊಟ್ಟು ಪುಣ್ಯಕಟ್ಟಿಕೊಳ್ಳುತ್ತಿದ್ದಾರೆ

ಕಾಡಾನೆಯಿಂದ ಜಸ್ಟ್‌ ಮಿಸ್‌, ಪ್ರಾಣ ಉಳಿಸಲು ಕಾರಿನಡಿಯಲ್ಲಿ ಅವಿತ ರೈತ: ಸಕಲೇಶಪುರದಲ್ಲಿ ನಡೆದ ಘಟನೆಯ ವೀಡಿಯೋ
ಕಾಡಾನೆಯ ದಾಳಿಯಿಂದ ಕೂದಳೆಯಲ್ಲಿ ಮಿಸ್‌ ಆದ ವ್ಯಕ್ತಿಯ ವೀಡಿಯೋ ವೈರಲ್ ಆಗುತ್ತಿದೆ, ಪಾಪ ಆ ವ್ಯಕ್ತಿ ಒಂದು ಸೆಕೆಂಡ್‌ನಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾನೆ. ಇದು ನಡೆದಿರು...
ರಾಜ್ಯ ಬಜೆಟ್‌: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮಹಿಳೆಯರಿಗೆ ಸಿಕ್ಕಿರುವ ಕೊಡುಗೆಗಳೇನು?
2024ರ ರಾಜ್ಯ ಕರ್ನಾಟಕ ಬಜೆಟ್‌ನಲ್ಲಿ ಮಹಿಳೆಯರಿಗೆ ಯಾವೆಲ್ಲಾ ಕೊಡುಗೆಗಳಿವೆ ಎಂಬ ಕುತೂಹಲ ರಾಜ್ಯದ ಮಹಿಳೆಯರಲ್ಲಿತ್ತು, ಈ ಸಾಲಿನಲ್ಲಿ ಮುಖ್ಯಮಂತ್ರ ಸಿದ್ಧರಾಮಯ್ಯ ಮಂಡಿಸಿರುವ ಸು...
ರಾಜ್ಯ ಬಜೆಟ್‌: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮಹಿಳೆಯರಿಗೆ ಸಿಕ್ಕಿರುವ ಕೊಡುಗೆಗಳೇನು?
ವಸಂತ ಋತುವಿನಲ್ಲಿ ಪಿಂಕ್‌ ಹೂವುಗಳ ಮನಸೂರೆಗೊಳ್ಳುವ ಸೌಂದರ್ಯದಲ್ಲಿ ಮಿಂಚುವ ನಮ್ಮ ಬೆಂಗಳೂರು
ಬೆಂಗಳೂರಿನಲ್ಲಿರುವವರೆಗೆ ರಸ್ತೆ ಬದಿಯಲ್ಲಿ ಹೋಗುತ್ತಿರುವ ಕಣ್ಮನ ಸೆಳೆಯುತ್ತಿದೆ ಪಿಂಕ್ ಹೂವುಗಳು. ಈ ಹೂಗಳ ಸೌಂದರ್ಯದಲ್ಲ ನಿಂತು ಫೋಟೋ ತೆಗಿಸಿಕೊಂಡರೆ ನಮ್ಮ ಬೆಂಗಳೂರು ಎಷ್ಟ...
8 ಬಾರಿ ಅಂಬಾರಿ ಹೊತ್ತ ಅರ್ಜುನ ಇನ್ನಿಲ್ಲ: ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ಮಾವುತನ ರಕ್ಷಿಸಿ ವೀರ ಮರಣವನ್ನಪ್ಪಿದ
ಅರ್ಜುನ, ಮೈಸೂರು ದಸಾರದ ಸಮಯದಲ್ಲಿ ತುಂಬಾನೇ ಕೇಳಿ ಬರುತ್ತಿದ್ದ ಹೆಸರು... 8 ವರ್ಷಗಳ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತು ಸಾಗಿದ ಹೆಗ್ಗಳಿಕೆ ಅರ್ಜುನನಿಗೆ ಸಲ್ಲುತ್ತೆ, ಅಂಬ...
8 ಬಾರಿ ಅಂಬಾರಿ ಹೊತ್ತ ಅರ್ಜುನ ಇನ್ನಿಲ್ಲ: ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ಮಾವುತನ ರಕ್ಷಿಸಿ ವೀರ ಮರಣವನ್ನಪ್ಪಿದ
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಯಾವಾಗ? ಇದರ ವಿಶೇಷತೆಗಳೇನು?
ಕರ್ನಾಟಕದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ನೋಡುವುದೇ ಕಣ್ಣಿಗೆ ಆನಂದ. ಮಂಜುನಾಥನ ಸನ್ನಿಧಿ ದೀಪಗಳ ಬೆಳಕಿನಲ್ಲಿ ಮತ್ತ...
ಹಾಸನಾಂಬೆ ಪವಾಡ: ಜೋರು ಮಳೆಯಲ್ಲೂ ನಂದಿ ಹೋಗದೆ ಉರಿದ ಕರ್ಪೂರ!
ಹಾಸನಾಂಬೆಯ ದೇವಿಯ ಪವಾಡಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಈ ದೇವಾಲಯದ ಪವಾಡದ ಕಾರಣದಿಂದಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ. ವರ...
ಹಾಸನಾಂಬೆ ಪವಾಡ: ಜೋರು ಮಳೆಯಲ್ಲೂ ನಂದಿ ಹೋಗದೆ ಉರಿದ ಕರ್ಪೂರ!
ನವೆಂಬರ್ 6ರ ದಿನ ಭವಿಷ್ಯ:ಸೋಮವಾರದ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 6ರ ರಾಶಿಫಲ ನೀಡಿದ್ದು ಈ ದಿನ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:ಮೇಷ ರಾಶಿನಿಮ್ಮ ಆದಾಯವನ್ನು ಹೆಚ್ಚಿಸಲು ಕೆಲಸದ ಜೊತೆಗೆ ಅರೆಕಾಲಿಕ ಕೆಲಸ...
ಹಾಸನಾಂಬೆಯ ಪೂಜೆ: ಈ ದೇವಾಲಯದಲ್ಲಿ ಹಚ್ಚಿಟ್ಟ ದೀಪ, ಇಟ್ಟ ನೈವೇದ್ಯ, ಹೂ ಮುಂದಿನ ವರ್ಷದವರೆಗೂ ಹಾಗೆಯೇ ಇರುತ್ತೆ!
ಹಾಸನಾಂಬೆ ದೇವಿಯ ಬಾಗಿಲು ನವೆಂಬರ್ 3ಕ್ಕೆ ಓಪನ್ ಆಗಿದೆ. ಮೊದಲೆಲ್ಲಾ ಊರ ಜಾತ್ರೆಯಂತೆ ಸರಳವಾಗಿ ನಡೆಯುತ್ತಿದ್ದ ಉತ್ಸವ ಇದೀಗ ತುಂಬಾನೇ ಪ್ರಸಿದ್ದು ಪಡೆದಿದ್ದು ಹಾಸನಾಂಬೆಯ ದರ್ಶ...
ಹಾಸನಾಂಬೆಯ ಪೂಜೆ: ಈ ದೇವಾಲಯದಲ್ಲಿ ಹಚ್ಚಿಟ್ಟ ದೀಪ, ಇಟ್ಟ ನೈವೇದ್ಯ, ಹೂ ಮುಂದಿನ ವರ್ಷದವರೆಗೂ ಹಾಗೆಯೇ ಇರುತ್ತೆ!
ಕನ್ನಡಿಗರೇ ನಾವು ಈ 5 ತಪ್ಪುಮಾಡದಿದ್ದರೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕನ್ನಡ ಭಾಷೆ ಅತ್ಯಂತ ಸುಂದರವಾದ ಭಾಷೆ, ಕನ್ನಡ ಎಂಬ ಭಾಷೆಯನ್ನು ಹಲವು ಶೈಲಿಯಲ್ಲಿ ಬಳಸುತ್ತೇವೆ. ಮೈಸೂರು ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಉತ್ತರ ಕರ್ನಾಟಕ ಕನ್ನಡ... ಹೀಗೆ...
ಕನ್ನಡ ರಾಜ್ಯೋತ್ಸವ: ನಮ್ಮ ಕರ್ನಾಟಕದಲ್ಲಿ ಮಾತ್ರ ಇರುವ 10 ವಿಶೇಷಗಳಿವು, ಇವುಗಳು ಕರ್ನಾಟಕದ ಹೆಮ್ಮೆ
ನಮ್ಮ ಕರ್ನಾಟಕದ ವಿಶೇಷತೆಗಳನ್ನು ಕೇಳುತ್ತಾ ಹೋದಾಗ ಈ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದನಿಸದೆ ಇರಲ್ಲ, ಬೇರೆ ಯಾವ ರಾಜ್ಯಗಳಿಗೂ ಇರದ ಅಷ್ಟೊಂದು ವಿಶೇಷತೆ ನಮ್ಮ ಕರ್ನಾ...
ಕನ್ನಡ ರಾಜ್ಯೋತ್ಸವ: ನಮ್ಮ ಕರ್ನಾಟಕದಲ್ಲಿ ಮಾತ್ರ ಇರುವ 10 ವಿಶೇಷಗಳಿವು, ಇವುಗಳು ಕರ್ನಾಟಕದ ಹೆಮ್ಮೆ
Viral Video: ನಮ್ಮ ಮೆಟ್ರೋ ಈ ರೀತಿಯಾದರೆ ಅಪಾಯ ತಪ್ಪಿದ್ದಲ್ಲ, ಪ್ರಯಾಣಿಕರೇ ಹುಷಾರ್!
ಬೆಂಗಳೂರಿಗೆ ಮೆಟ್ರೋ ಬಂದಾಗ ಇನ್ನಾದರೂ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಎಲ್ಲರೂ ಭಾವಿಸಿದ್ದರು, ಆದರೆ ಟ್ರಾಫಿಕ್ ಅದೇ ರೀತಿ ಇದೆ, ಜಾಸ್ತಿಯೇ ಆಗಿದೆ, ಮೆಟ್ರೋ ಕೂಡ...
ಮೈಸೂರು ದಸರಾದ ಹತ್ತು ಹಲವು ಸಂಗತಿಗಳಿಗಳಲ್ಲಿ 4 ಪ್ರಮುಖ ಆಕರ್ಷಣೆಗಳಿವು
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇದರ ಜೊತೆಗೆ ಇನ್ನು ಹಲವು ಕಾರಣಗಳಿಂದ ಮೈಸೂರು ದಸರಾ ವಿಶ್ವಪ್ರಸಿದ್ಧವಾಗಿದೆ. ಹಿಂದೆ ಮೈಸೂರಿನ ದೊರೆಗಳು ಜಂಬೂ ಸವಾರಿ ನಡೆಸುತ್ತಿ...
ಮೈಸೂರು ದಸರಾದ ಹತ್ತು ಹಲವು ಸಂಗತಿಗಳಿಗಳಲ್ಲಿ 4 ಪ್ರಮುಖ ಆಕರ್ಷಣೆಗಳಿವು
ಕಾವೇರಿ ಸಂಕ್ರಮಣ ಯಾವಾಗ? ಎಷ್ಟೊತ್ತಿಗೆ ತೀರ್ಥೋದ್ಭವ?
ತುಲಾ ಸಂಕ್ರಮಣಕ್ಕೆ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ. ಸೂರ್ಯ ಪ್ರತಿ ತಿಂಗಳು ತನ್ನ ರಶಿ ಬದಲಾಯಿಸುತ್ತಲೇ ಇರುತ್ತಾನೆ, ಆದರೆ ಸೂರ್ಯ ಕೆಲವೊಂದು ರಾಶಿಗೆ ಸಂಚರಿಸಿದಾಗ ಅದಕ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion