ಕನ್ನಡ  » ವಿಷಯ

ಆಹಾರ ಸಂಸ್ಕೃತಿ

ಅಡುಗೆ ಮನೆಗೆ ಹೊಸ ಭಾಷ್ಯ ಬರೆದ ಟಿಟಿಕೆ
ಭಾರತದ ಅಡುಗೆಮನೆಯಲ್ಲಿ ಈಗಾಗಲೇ ಜನಪ್ರಿಯತೆಗಳಿಸಿ, ಹೆಂಗಳೆಯರ ಮನಗೆದ್ದಿರುವ ಟಿಟಿಕೆ ಪ್ರೆಸ್ಟೀಜ್ ಕುಕ್ಕರ್ ಗಳು ಈಗ ಹೊಸ ರೂಪದಲ್ಲಿ ಅಡುಗೆಮನೆ ಅಲಂಕರಿಸಲಿವೆ. ಸೇಬು( ಆಪಲ್) ಹಣ್...
ಅಡುಗೆ ಮನೆಗೆ ಹೊಸ ಭಾಷ್ಯ ಬರೆದ ಟಿಟಿಕೆ

1ರುಪಾಯಿಗೆ ಇಡ್ಲಿ, 1ರುಪಾಯಿಗೆ ದೋಸೆ
ಬೆಂಗಳೂರಿನ ಕಂದಾಯ ಭವನದ ಎದುರಿಗಿರುವ ಕಬ್ಬನ್ ಪೇಟೆ ಬಿರಿಯಾನಿ ಬಜಾರ್ಒಂದು ವರ್ಷವನ್ನು ಪೂರೈಸಿದ್ದು, ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ 'ಬೊಂಬಾಟ್ ಬ್ರೇಕ್ ಫಾಸ್ಟ್' ಅನ್ನು ಹಮ...
ಊಟವಾದ ಕೂಡಲೇ ಹಣ್ಣು ತಿಂದೀರಿ ಜೋಕೆ!
ಹಣ್ಣುಗಳನ್ನು ಯಾರು ಇಷ್ಟಪಡುವುದಿಲ್ಲ? ಪ್ರಕೃತಿಜನ್ಯವಾಗಿ ದೊರೆಯುವ ಅನೇಕ ಹಣ್ಣುಗಳನ್ನು ಈ ದುಬಾರಿ ಕಾಲದಲ್ಲಿ ಎಷ್ಟೇ ದುಡ್ಡು ತೆತ್ತಾದರೂ ಸರಿ ತಿನ್ನುವುದನ್ನು ಬಿಡುವುದಿಲ್ಲ...
ಊಟವಾದ ಕೂಡಲೇ ಹಣ್ಣು ತಿಂದೀರಿ ಜೋಕೆ!
ನಾವು ಸೇವಿಸುವ ಆಹಾರ ವಿಹಾರ
ನಾವು ಯಾವ ಬಗೆಯ ಆಹಾರ ಸೇವಿಸುತ್ತೇವೆಯೋ ಅದರ ಮೇಲೆ ನಮ್ಮ ಗುಣಗಳು ಅವಲಂಬಿತವಾಗಿರುತ್ತವೆ ಎಂದರೆ ಹೆಚ್ಚಿನವರು ನಂಬಲಾರರು. you are what you eat. ಆದರೆ ಇದು ನಿಜ ಎಂಬುದನ್ನು ನಮ್ಮ ಆಧ್ಯಾತ್ಮಿ...
ಇವರೆ, ಇಲ್ಲಿ ಬಂದಿದೆ ನೋಡಿ ಅವರೆ ಮೇಳ
ಜ. 7ರಿಂದ 17ರವರೆಗೆ ಬೆಂಗಳೂರಿನಲ್ಲಿ ಅವರೆಮೇಳ ನಡೆಯಲಿದೆ. ವಿಶ್ವೇಶ್ವರಪುರದ ಸಜ್ಜನರಾವ್ ವೃತ್ತದಲ್ಲಿ ವಾಸವಿ ಕಾಂಡಿಮೆಂಟ್ಸ್ ಅವರೆಬೇಳೆ ಮೇಳವನ್ನು ಆಯೋಜಿಸಿದೆ.ಪ್ರತಿವರ್ಷ ಕಾರ...
ಇವರೆ, ಇಲ್ಲಿ ಬಂದಿದೆ ನೋಡಿ ಅವರೆ ಮೇಳ
ಕರ್ನಾಟಕದ ಕಾಶ್ಮೀರದಲ್ಲಿ ರುಚಿ ಅಭಿರುಚಿ
ಮಹಿಳಾ ಪಾಕ ಪ್ರವೀಣೆಯರನ್ನು ಸೆಳೆಯಲು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಯಾರಿಸಲಾಗುವ ವೈವಿಧ್ಯಮಯ ಮತ್ತು ವಿಶಿಷ್ಟಬಗೆಯ ತಿಂಡಿ ತಿನಿಸುಗಳನ್ನು ಜನತೆಗೆ ಪರಿಚಯಿಸುವ ಉದ್ದ...
ಪಟ್ಟಣದಾಗೆ ಗಿಣ್ಣು ಎಲ್ಲಿ ಸಿಗತೈತಣ್ಣ?
ಫೋಸು(ಕೊಂಕಣಿ), ಜುನ್ನು(ತೆಲುಗು), ಕರ್‌ವಸ್(ಮರಾಠಿ) ಹೆಸರಿನ ಹಸುವಿನ ಗಿಣ್ಣು-ಹಾಲು ಕರು ಹಾಕಿದ 5 ದಿನಗಳ ಹಾಲು. ಬಹಳ ಪೌಷ್ಠಿಕ ಎಂದು ಗಿಣ್ಣು ತಯಾರಿಸಿ ತಿನ್ನುವುದುಂಟು. ಕರು ಹಾಕಿದ...
ಪಟ್ಟಣದಾಗೆ ಗಿಣ್ಣು ಎಲ್ಲಿ ಸಿಗತೈತಣ್ಣ?
ಕನ್ನಡ ಹುಡುಗರ ಸಾಂಬಾರ್ ಸರೋಜ
ನಾವು ಇರುವುದು ಬೆಂಗಳೂರಿನ ಜೆಪಿನಗರ 8ನೇ ಫೇಸ್ ನಲ್ಲಿ. ಉದ್ಯೋಗ ಬನ್ನೇರುಘಟ್ಟ ರಸ್ತೆಯಲ್ಲಿ. ಮಧ್ಯಮ ಗಾತ್ರದ ಫ್ಲ್ಯಾಟ್ ನಲ್ಲಿ ನಾನು ಮತ್ತು ನನ್ನ ಸ್ನೇಹಿತನ ರೆಂಟೆಡ್ ವಾಸ. ಲಂಚ್ ಅ...
ಹುಳಿಯನ್ನ v/s ಪುಳಿಯೋಗರೆ
ಸುಮಾರು 57 ವರ್ಷಗಳ ಹಿಂದೆ ಕನಕಪುರದಲ್ಲಿ ಅನ್ನಕ್ಕೆ ಸಂಬಂಧಿಸಿದ ಒಂದು ಐತಿಹಾಸಿಕ ಸ್ಪರ್ಧೆ ಜರುಗಿತು. ಇಂತಹ ಸ್ಪರ್ಧೆ ಮುಂಚೆ ನಡೆದಿರಲಿಲ್ಲ, ಮುಂದೆ ನಡೆಯುವುದಿಲ್ಲ. ಕನಕಪುರಕ್ಕೆ ...
ಹುಳಿಯನ್ನ v/s ಪುಳಿಯೋಗರೆ
ಯೋಗ್ಯ ರಾಗಿ ಭೋಗ್ಯ ಮ್ಯಾಗಿ!
ಚೈನೀಸ್ ಆಹಾರ ತಿನ್ನುವುದಕ್ಕೆ ನಾವೀಗ ಚೈನೀಸ್ ಹೋಟೆಲುಗಳಿಗೆ ನುಗ್ಗುವ ಅಗತ್ಯವಿಲ್ಲ. ಯೋಗ್ಯ ರಾಗಿಯನ್ನು ಒದ್ದೋಡಿಸಿ ನಾಲ್ಕು ಹೊತ್ತು ಮ್ಯಾಗಿ ಮಾಡಿ ತಿನ್ನುವ ಪದ್ದತಿ ನಮ್ಮ ಮನೆ...
ಮದ್ದೂರು ವಡೆಗೆ ಶತಮಾನಂಭವತಿ
ಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ವಿಶ್ವಪ್ರಸಿದ್ಧ ಮದ್ದೂರು ವಡೆಗೆ ನೂರು ವ...
ಮದ್ದೂರು ವಡೆಗೆ ಶತಮಾನಂಭವತಿ
ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ
ಕರ್ನಾಟಕ ಹವಾಮಾನ ಇಲಾಖೆಯ ಸೂಚನೆಗಳ ಪ್ರಕಾರ ರಾಜ್ಯದಲ್ಲಿ ಉಷ್ಣಾಂಶ ದಿನೇದಿನೇ ಪ್ರಪಾತಕ್ಕೆ ಇಳಿಯುತ್ತಿದೆ. ಸಂಜೆ ನಾಲಕ್ಕು ಗಂಟೆ ಆಗುತ್ತಿದ್ದಂತೆಯೇ ಭೂಮಿಯಿಂದ ಉಷ್ಣತೆ ಆವಿಯಾ...
ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು
ನನ್ನ ಊರು ಹೊಳೆಹೊನ್ನೂರು. ಮೊನ್ನೆ ಕಾಲೇಜು ಕೆಲಸದ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದೆ. ಮೆಜೆಸ್ಟಿಕ್ಕಿನ ಒಂದು ಹೋಟೆಲಿನಲ್ಲಿ ಕೋಣೆ ಹಿಡಿದಿದ್ದೆ. ಶುಕ್ರವಾರ ಮಲ್ಲೇಶ್ವರ 18ನೇ ಕ...
ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು
ಗ್ರಾಮೀಣ ಕರ್ನಾಟಕದ ಸೊವಡು ರಾಗಿ ಮುದ್ದೆ
ನಿಜ ಹೇಳಬೇಕೆಂದರೆ ಈ ಕಾಲದ ಹೆಣ್ಮಕ್ಕಳಿಗೆ ರಾಗಿ ಮುದ್ದೆ ಮಾಡೋದು ಅಂದ್ರೆ ಅದೇನೋ ಅಲರ್ಜಿ. ಮುದ್ದೆ ಮಾಡಲು ಬರೋದಿಲ್ಲ ಅಂತಲೋ ಅಥವಾ ನಾವು ಹಳ್ಳಿಯವರು ಎನ್ನುವ  ಕೀಳರಿಮೆ ಅವರನ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion