ಕನ್ನಡ  » ವಿಷಯ

ಆಷಾಢ

ಜು.14 ಆಷಾಢ ಕೊನೆಯ ಶುಕ್ರವಾರ: ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಈ ಮಂತ್ರಗಳನ್ನು ಹೇಳಿದರೆ ಸಂಪತ್ತು ವೃದ್ಧಿಸುವುದು
ಜುಲೈ 14ರಂದು ಆಷಾಢ ಕೊನೆಯ ಶುಕ್ರವಾರ, ಆಷಾಢ ಮಾಸದ ಶುಕ್ರವಾರದಂದು ಲಕ್ಷ್ಮಿ ಪೂಜೆಗೆ ತುಂಬಾನೇ ಮಹತ್ವವಿದೆ, ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು ವೃದ್ಧಿಸುವುದು ಎಂದು ಹೇಳ...
ಜು.14 ಆಷಾಢ ಕೊನೆಯ ಶುಕ್ರವಾರ: ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಈ ಮಂತ್ರಗಳನ್ನು ಹೇಳಿದರೆ ಸಂಪತ್ತು ವೃದ್ಧಿಸುವುದು

ಕಾಳಸರ್ಪ ದೋಷವಿದ್ದರೆ ಆಷಾಢ ಅಮವಾಸ್ಯೆಗೆ ಈ ಪರಿಹಾರ ಮಾಡಿ
ಜುಲೈ 17ಕ್ಕೆ ಆಷಾಢ ಅಮವಾಸ್ಯೆ, ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದಿನ ಪಿತೃದೋಷ ಪರಿಹಾರ ಮಾಡಲಾಗುವುದು ಅಷ್ಟು ಮಾತ್ರವಲ್ಲ ಯಾರಿಗೆ ಕಾಳ ಸರ್ಪ ...
ಮನೆಯಲ್ಲಿ ಹೀಗಿದ್ದರೆ ಪಿತೃದೋಷವಿದೆ: ಜುಲೈ 17, ಆಷಾಢ ಅಮವಾಸ್ಯೆಯಂದು ಈ ಪರಿಹಾರ ಮಾಡಿ
ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ತುಂಬಾ ಮಹತ್ವವನ್ನು ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು ಹಾಗೂ ಈ ದಿನ ಪಿತೃ ತರ್ಪಣ ಕೂಡ ಮಾಡಲಾಗುವುದು. ಈ ದಿನ ಪಿತೃ ತರ್ಪಣ ಮಾಡ...
ಮನೆಯಲ್ಲಿ ಹೀಗಿದ್ದರೆ ಪಿತೃದೋಷವಿದೆ: ಜುಲೈ 17, ಆಷಾಢ ಅಮವಾಸ್ಯೆಯಂದು ಈ ಪರಿಹಾರ ಮಾಡಿ
2023, ಭೀಮನ ಅಮವಾಸ್ಯೆ ಯಾವಾಗ? ಈ ದಿನ ಗಂಡನ ಪಾದ ಪೂಜೆ ಮಾಡುವುದರ ಹಿಂದಿನ ಮಹತ್ವವೇನು?
ಭೀಮನ ಅಮವಾಸ್ಯೆಯನ್ನು ಭೀಮ ಅಮವಾಸ್ಯೆಯೆಂದು ಕೂಡ ಕರೆಯಲಾಗುವುದು. ಆಷಾಢಧ ಕೊನೆಯ ಅಮವಾಸ್ಯೆ ಇದಾಗಿದೆ. ಹಿಂದೂಗಳಿಗೆ ಈ ದಿನ ತುಂಬಾ ಪ್ರಮುಖವಾದ ದಿನವಾಗಿದೆ. ಹೆಣ್ಮಕ್ಕಳಿಗಂತೂ ಈ ದ...
ಆಷಾಢದಲ್ಲಿ ಪತಿ-ಪತ್ನಿ ದೂರವಿರಬೇಕು ಎಂಬುವುದರ ಹಿಂದಿದೆ ಈ 3 ಲೆಕ್ಕಾಚಾರ
ಆಷಾಢದಲ್ಲಿ ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಆ ಸಮಯದಲ್ಲಿ ಪತ್ನಿಯನ್ನು ಅವಳ ತವರಿಗೆ ಕಳುಹಿಸಿಕೊಡುವ ಸಂಪ್ರದಾಯವಿದೆ. ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾ...
ಆಷಾಢದಲ್ಲಿ ಪತಿ-ಪತ್ನಿ ದೂರವಿರಬೇಕು ಎಂಬುವುದರ ಹಿಂದಿದೆ ಈ 3 ಲೆಕ್ಕಾಚಾರ
ಆಷಾಢ 3ನೇ ಶುಕ್ರವಾರ: ಈ ಲಕ್ಷ್ಮಿ ಸಹಸ್ರನಾಮ ಪಠಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಆಷಾಢ 3ನೇ ಶುಕ್ರವಾರ ಜುಲೈ 7ರಂದು ಆಚರಿಸಲಾಗುವುದು. ಶುಕ್ರವಾರ ಲಕ್ಷ್ಮಿ ಪೂಜೆಗೆ ಮೀಸಲಾದ ದಿನ. ಅದರಲ್ಲೂ ಆಷಾಢ ಶುಕ್ರವಾರದಂದು ಮಾಡುವ ಲಕ್ಷ್ಮಿಗೆ ಪೂಜೆಗೆ ತುಂಬಾನೇ ಮಹತ್ವವಿದೆ. ಈ ...
ಸಂಪತ್ತು ವೃದ್ಧಿಗಾಗಿ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸುವ ವಿಧಾನ
ಆಷಾಢ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಆ‍ಷಾಢದಂದು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು, ಕಷ್ಟಗಳು ದೂರಾಗುವು...
ಸಂಪತ್ತು ವೃದ್ಧಿಗಾಗಿ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸುವ ವಿಧಾನ
ಆಷಾಢ ಮಾಸದಲ್ಲಿ ತುಳುವರು ಈ ವಿಶೇಷ ಆಹಾರವನ್ನು ತಿನ್ನೋದ್ಯಾಕೆ ಗೊತ್ತಾ?
ಅಷಾಢ ಮಾಸವೆಂದರೆ ತುಳುವರಿಗೆ ಸಂಭ್ರಮ. ಈ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದಿದ್ದರೂ ಕೂಡ ಕೆಲವೊಂದು ವಿಶೇಷ ಆಚರಣೆಗಳನ್ನು ತುಳುನಾಡಿನಲ್ಲಿ ಆಚರಣೆ ಮಾಡಲಾಗುತ್ತದೆ. ಅದ...
ಆಷಾಢದಲ್ಲಿ ಈ ಆಹಾರಗಳನ್ನು ಮಿಸ್‌ ಮಾಡಲೇಬಾರದು ಎನ್ನುವುದು ಈ ಕಾರಣಕ್ಕೆ
ಆಷಾಢದಲ್ಲಿ ನಮ್ಮ ಪೂರ್ವಜರು ತಮ್ಮ ಆಹಾರಕ್ರಮದಲ್ಲಿ ಬದಲಾವಣೆ ತರುತ್ತಿದ್ದರು, ಅದರ ಹಿಂದಿರುವ ಬಹುಮುಖ್ಯವಾದ ಕಾರಣ ಆರೋಗ್ಯ ಕಾಪಾಡುವುದು. ಕಾಲ ಬದಲಾದಂತೆ ಆಹಾರಕ್ರಮದಲ್ಲೂ ವ್ಯತ...
ಆಷಾಢದಲ್ಲಿ ಈ ಆಹಾರಗಳನ್ನು ಮಿಸ್‌ ಮಾಡಲೇಬಾರದು ಎನ್ನುವುದು ಈ ಕಾರಣಕ್ಕೆ
ಹಿಂದೂಗಳಿಗೆ ಈ 7 ಕಾರಣಕ್ಕೆ ಆಷಾಢ ಮಾಸ ತುಂಬಾನೇ ಮಹತ್ವದ್ದಾಗಿದೆ
ಆಷಾಢ ಶುರುವಾಗಿದೆ, ಪ್ರತಿವರ್ಷದಂತೆ ಈ ವರ್ಷದ ಆಷಾಢವಿಲ್ಲ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ, ಹಿರಿಯರು ಇದೇನು ಆಷಾಢದಲ್ಲಿ ಇಷ್ಟೊಂದು ಉರಿ ಬಿಸಿಲು ಬಿದ್ರೆ ಗತಿಯೇನು? ಎ...
ಆಷಾಢದಲ್ಲಿ ಹೆಣ್ಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಚ್ಚಬೇಕು ಎನ್ನುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ
ಆಷಾಢ ಮಾಸ ಶುರುವಾಗಿದೆ. ಆಷಾಢ ಮಾಸದಲ್ಲಿ ಹಲವಾರು ಆಚರಣೆಗಳನ್ನು ಪಾಲಿಸಲಾಗುವುದು, ಕೆಲವೊಂದು ಆಚರಣೆಗಳನ್ನು ನೋಡಿದಾಗ ಮೂಢನಂಬಿಕೆ ಅನಿಸಿದರೂ ಅದರ ಹಿಂದೆ ವೈಜ್ಞಾನಿಕ ಕಾರಣಗಳಿರ...
ಆಷಾಢದಲ್ಲಿ ಹೆಣ್ಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಚ್ಚಬೇಕು ಎನ್ನುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ
ಮೊದಲ ಆಷಾಢ ಶುಕ್ರವಾರ: ಈ ದಿನ ಮೈಸೂರು ಚಾಮುಂಡೇಶ್ವರಿ ದರ್ಶನದ ಮಹತ್ವವೇನು?
ಜೂನ್‌ 23ಕ್ಕೆ ಮೊದಲ ಆಷಾಢ ಶುಕ್ರವಾರ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠ ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ...
ಆಷಾಢ ಶುಕ್ರವಾರ: ಈ ದಿನ ಲಕ್ಷ್ಮಿ ಪೂಜೆಯ ಮಹತ್ವವೇನು? ಈ ಲಕ್ಷ್ಮಿ ಸಹಸ್ರನಾಮ ಪಠಿಸಿ
ಹಿಂದೂ ಕನ್ನಡ ಕ್ಯಾಲೆಂಡರ್ ಪ್ರಕಾರ ಜೂನ್‌ 19ರಿಂದ ಜುಲೈ 17ರವರೆಗೆ ಆಷಾಢ ಮಾಸ. ಆಷಾಢ ಮಾಸದಲ್ಲಿ ಹಲವಾರು ಪ್ರಮುಖ ವ್ರತಗಳನ್ನು ಆಚರಿಸಲಾಗುವುದು. ಅದರಲ್ಲೊಂದು ಆಷಾಢ ಶುಕ್ರವಾರ. ಈ ವ...
ಆಷಾಢ ಶುಕ್ರವಾರ: ಈ ದಿನ ಲಕ್ಷ್ಮಿ ಪೂಜೆಯ ಮಹತ್ವವೇನು? ಈ ಲಕ್ಷ್ಮಿ ಸಹಸ್ರನಾಮ ಪಠಿಸಿ
ಆಷಾಢದಲ್ಲಿ ಮುಟ್ಟಾಗುವ ಕಾಮಾಕ್ಯ ದೇವಿ! ದೇಶದ 51 ಶಕ್ತಿ ಪೀಠಗಳಲ್ಲಿ ಅತ್ಯಂತ ಶಕ್ತಿಯುತವಾದ ಕ್ಷೇತ್ರವಿದು
ಭಾರತ ಪುಣ್ಯ ಭೂಮಿ ದೇವ-ದೇವತೆಗಳ ನಾಡು, ಇಲ್ಲಿಯ ಒಂದೊಂದು ಪುಣ್ಯಕ್ಷೇತ್ರವೂ ಅದರದ್ದೇ ಆದ ಮಹತ್ವವೊಂದಿದೆ. ಭಾರತದಲ್ಲಿ 51 ಶಕ್ತಿ ಪೀಠಗಳಿವೆ, ಅದರಲ್ಲೊಂದು ಕಾಮಾಖ್ಯ ದೇವಿಯ ದೇವಾಲಯ....
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion