ಕನ್ನಡ  » ವಿಷಯ

Zen Story

ಝೆನ್ ಗುರುವಿನ ಅಂತಿಮ ಪ್ರಕಟಣೆ
ಟ್ಯಾನಂಜನ್ ತುಂಬಾ ಪ್ರಸಿದ್ಧವಾದ ಝೆನ್ ಧರ್ಮದ ಗುರುವಾಗಿದ್ದ. ಅನೇಕ ಜನರು ಅವನ ಅನುಯಾಯಿಗಳಾಗಿದ್ದರು. ಅವರಿಗೆ ಇರುವ ಮಹಾಶಕ್ತಿ ಅಂದರೆ ಮುಂದೆ ಏನು ಆಗುತ್ತದೆ ಎಂಬ ಭವಿಷ್ಯ ಹೇಳುತ...
ಝೆನ್ ಗುರುವಿನ ಅಂತಿಮ ಪ್ರಕಟಣೆ

ಇಕೋ ಉತ್ತರಾಧಿಕಾರಿಯಾದದು ಹೇಗೆ?
ಮೊಕುಜನ್ಸ್ ವಿಸಾಜ್ ಎಂಬ ಝೆನ್ ಗುರುಗಳಿದ್ದರು. ಕೊನೆಯವರೆಗೂ ಅವರ ಮುಖದಲ್ಲಿ ನಗುವೆಂಬುದು ಯಾರೂ ನೋಡಿರಲಿಲ್ಲ. ಭೂಮಿಯಲ್ಲಿ ಅವರ ಕೊನೆಯ ದಿನ ಸಮೀಪಿಸಿತು. ಆ ದಿನ ತನ್ನ ಶಿಷ್ಯರನ್ನು...
ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ
10 ಜನರಿರುವ ಗುಂಪೊಂದು ದಟ್ಟ ಕಾಡಿನೊಳಗೆ ಪ್ರವೇಶಿಸಿತು. ಹೀಗೆ ನಡೆಯುತ್ತಿರುವಾಗ ದಾರಿ ತಪ್ಪಿ ಬೇರೆ ದಾರಿಯಲ್ಲಿ ಸಾಗಿ ಮರುಭೂಮಿ ತಲುಪಿದರು. ಅವರಿಗೆ ತುಂಬಾ ಬಾಯಾರಿಕೆಯಾಯಿತು. ಎಲ...
ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ
ಸನ್ಯಾಸಿಗಳು ಆಚರಿಸಿದ ಮೌನವೃತದ ಕಥೆ
ನಾಲ್ಕು ಜನ ಯುವ ಸನ್ಯಾಸಿಗಳು ಒಂದು ಕಡೆ ಸೇರಿ ಪರಸ್ಪರ ಮಾತನಾಡಿಕೊಂಡು ಎರಡು ವಾರಗಳ ಕಾಲ ಮೌನವೃತ ಮಾಡುತ್ತಾ ಧ್ಯಾನ ಮಾಡಲು ತೀರ್ಮಾನಿಸಿದರು. ಆ ರೀತಿ ನಿರ್ಧರಿಸಿದ ರಾತ್ರಿ ಮೇಣದ ಬ...
ನಾನು ತುಂಬಾ ಕಾಲ ಬದುಕಿರಬೇಕು
ಬಾದಾಮಿ ಗಿಡ ನೆಟ್ಟು ಅದು ಬೆಳೆದು ದೊಡ್ಡದಾಗಿ ಬಾದಾಮಿ ಬಿಡಲು ತುಂಬಾ ಕಾಲ ಹಿಡಿಯುತ್ತೆ. ಆದರೆ ಹಣ್ಣು ಮುದುಕನೊಬ್ಬ ಪುಟ್ಟ ಬಾದಾಮಿ ಗಿಡವನ್ನು ತಂದು ನೆಡುತ್ತಿದ್ದ. ಇದನ್ನು ನೋಡಿದ...
ನಾನು ತುಂಬಾ ಕಾಲ ಬದುಕಿರಬೇಕು
ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
ಇನು ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನಾಗಿದ್ದ. ಈ ಪಂಡಿತ ಚಿಕ್ಕದಿರುವಾಗ ತುಂಬಾ ಬುದ್ಧಿವಂತನಾಗಿದ್ದ, ಅಲ್ಲದೆ ತನ್ನ ಕ್ಲಾಸಿನಲ್ಲಿರುವವರಿಗೆ ಉಪದೇಶವನ್ನು ನೀಡುತ್ತಿದ್ದ. ಈ ವಿಷ...
ಧುಮ್ಮಿಕ್ಕುವ ಜಲಪಾತದಲ್ಲಿ ಬಿದ್ದರೂ ಎದ್ದು ಬಂದ!
ಒಬ್ಬ ಮುದುಕನಿದ್ದ, ಒಂದು ದಿನ ನದಿ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಅಚಾನಕ್ ಆಗಿ ನದಿಯಲ್ಲಿ ಬಿದ್ದನು. ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ಅವನು ನೀರಿನ ಜೊತೆ ಕೊಚ್ಚಿ...
ಧುಮ್ಮಿಕ್ಕುವ ಜಲಪಾತದಲ್ಲಿ ಬಿದ್ದರೂ ಎದ್ದು ಬಂದ!
ಜ್ಞಾನೋದಯವಾದಾಗ ಪುಸ್ತಕಗಳನ್ನು ಭಸ್ಮ ಮಾಡಿದನು!
ಒಂದು ಊರಿನಲ್ಲಿ ಒಬ್ಬ ತತ್ವಜ್ಞಾನಿ ಇದ್ದ. ತುಂಬಾ ಪುಸ್ತಕಗಳನ್ನು ಓದುತ್ತಿದ್ದ. ಪ್ರತಿಯೊಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಿದ್ದ. ಅವನಿಗೆ ಬದುಕಿನ ನಿಜವಾದ ಅರ್ಥವೇನು ಎ...
ನೀನು ಯಾರು ಎಂದು ಗೊತ್ತಾಯಿತೇ?
ಒಬ್ಬ ವ್ಯಕ್ತಿ ಜೀವನದಲ್ಲಿ ತುಂಬಾ ಜಿಗುಪ್ಸೆ ಹೊಂದಿದ್ದ. ಅವನಿಗೆ ತನ್ನ ಸ್ಥಿತಿಯ ಬಗ್ಗೆ ನೆನೆದರೆ ಕೋಪ ಬರ್ತಾ ಇತ್ತು. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಯೋಚಿಸಿ ತಲೆ ಕೆಡಿಸ...
ನೀನು ಯಾರು ಎಂದು ಗೊತ್ತಾಯಿತೇ?
ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?
ರೊಯೋಕನ್ ತುಂಬಾ ಶ್ರೀಮಂತ. ಆದರೆ ಅವನಿಗೆ ಆಸ್ತಿಯ ಬಗ್ಗೆ ಮೋಹವಿರಲಿಲ್ಲ, ಝೆನ್ ಧರ್ಮದ ಬಗ್ಗೆ ತಿಳಿಯಬೇಕೆಂಬ ಆಸೆ ಮಾತ್ರ ಅವನಲ್ಲಿತ್ತು. ತನ್ನೆಲ್ಲಾ ಆಸ್ತಿಯನ್ನು ಹತ್ತಿರದ ಸಂಬಂಧ...
ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?
ಒಂದು ಊರಿನಲ್ಲಿ ಒಂದು ಗುರುಗಳಿದ್ದರು. ಅವರು ಭವಿಷ್ಯವನ್ನು ಹೇಳುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರು. ಅವರು ಹೇಳಿದ ಭವಿಷ್ಯ ಎಲ್ಲವೂ ಸತ್ಯವಾಗುತ್ತಿತ್ತು. ಜನರು ಆ ಗುರುಗಳನ್...
ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?
ಈ ಕ್ಯಾಲಿಗ್ರಫಿ ಮಾಸ್ಟರ್ ಪೀಸ್ ಆದ ಕಥೆ
ನೀವು ಕಿಯೊಟೊಕ್ಕೆ ಹೋದರೆ ಒಬಕು ಎಂಬ ದೇವಾಸ್ಥಾನವಿದೆ. ಅಲ್ಲಿಗೆ ಹೋದರೆ ದೇವಸ್ಥಾನದ ಗೇಟಿನಲ್ಲಿ "The First Principle" ಎಂದು ಕೆತ್ತಿದ್ದನ್ನು ಕಾಣಬಹುದು. ದೊಡ್ಡದಾಗಿ ಬರೆದಿರುವ ಈ ಬರಹ ಕ್ಯಾ...
ಈ ಕ್ಯಾಲಿಗ್ರಫಿ ಮಾಸ್ಟರ್ ಪೀಸ್ ಆದ ಕಥೆ
ಝೆನ್ ಕಥೆ: ದುಡಿಯದೆ ತಿನ್ನುವುದು ಒಳ್ಳೆಯದಲ್ಲ
ಹಿಯಾಕುಜೊ ಎಂಬ ಝೆನ್ ಗುರು ಇದ್ದರು. ವಯಸ್ಸು ಎಂಬತ್ತು ಆಗಿದ್ದರೂ ತುಂಬಾ ಚುರುಕಿನಿಂದ ಕೆಲಸ ಮಾಡುತ್ತಿದ್ದರು. ಒಂದು ಕಡೆ ಸುಮ್ಮನೆ ಕೂರದೆ ಹೂತೋಟದಲ್ಲಿ ಕಳೆ ಕೀಳುವುದು, ಗಿಡಗಳನ್ನ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion