Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
Short Story
oi-Reena
By Hema S

ತಾಯಿ ಮಗನಿಗೆ ಒಂದು ಪತ್ರವನ್ನು ಬರೆದಳು ಅದರಲ್ಲಿ ಅವಳು "ಮಗನೇ ನಿನ್ನ ವಿಷಯ ಕೇಳಿ ತುಂಬಾ ಬೇಸರವಾಯಿತು. ನೀನು ಬುದ್ಧನ ಭಕ್ತನಾಗುತ್ತೀಯ ಎಂದು ನನಗೆ ಅನಿಸುತ್ತಿಲ್ಲ. ಬುದ್ಧನ ಭಕ್ತನಾಗುವ ಬದಲು ನಡೆದಾಡುವ ಶಬ್ದಕೋಶ ಆಗುತ್ತಿದ್ದೀಯ. ಮಾಹಿತಿ, ಹೊಗಳಿಕೆ, ಆಡಂಬರ, ತೆಗಳಿಕೆ ಇವುಗಳಿಗೆ ಕೊನೆಯೆಂಬುದು ಇಲ್ಲ. ಇನ್ನು ಮುಂದಾದರೂ ನಿನ್ನ ಉಪದೇಶಕೊಡುವ ಬುದ್ಧಿಯನ್ನು ನಿಲ್ಲಿಸುತ್ತೀಯ ಎಂದು ಭಾವಿಸುತ್ತೇನೆ. ಆದಷ್ಟು ಕಡಿಮೆ ಮಾತನಾಡು ಹೆಚ್ಚಿನ ಸಮಯವನ್ನು ದೇವರ ಧಾನ್ಯಕ್ಕೆ, ಧರ್ಮದ ಬಗ್ಗೆ ತಿಳಿಯಲಿಕ್ಕೆ ಮೀಸಲಿಡು, ಈ ರೀತಿ ಮಾಡಿದರೆ ಮಾತ್ರ ನೀನು ನಿನ್ನ ಗುರಿ ಸಾಧಿಸಬಹುದು" ಎಂದು ಬರೆದು ಕಳುಹಿಸಿದಳು.
ಪತ್ರ ಓದಿದ ಇನುಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಸುಮ್ಮನೆ ಮಾತನಾಡುವುದನ್ನು ಬಿಟ್ಟು ಹೆಚ್ಚಿನ ಸಮಯವನ್ನು ಜ್ಞಾನಾರ್ಜನೆಗೆ ಮೀಸಲಿಟ್ಟನು. ಇದರಿಂದಾಗಿ ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನಾಗಲು ಅವನಿಂದ ಸಾಧ್ಯವಾಯಿತು.
Comments
English summary



Click it and Unblock the Notifications