Latest Updates
-
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಬಿಸಿಗಾಳಿ ಅಥವಾ ಭಾರಿ ಮಳೆ: ಮನೆಯಲ್ಲೇ ಫಿಟ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
Short Story
oi-Reena
By Hema S

ತಾಯಿ ಮಗನಿಗೆ ಒಂದು ಪತ್ರವನ್ನು ಬರೆದಳು ಅದರಲ್ಲಿ ಅವಳು "ಮಗನೇ ನಿನ್ನ ವಿಷಯ ಕೇಳಿ ತುಂಬಾ ಬೇಸರವಾಯಿತು. ನೀನು ಬುದ್ಧನ ಭಕ್ತನಾಗುತ್ತೀಯ ಎಂದು ನನಗೆ ಅನಿಸುತ್ತಿಲ್ಲ. ಬುದ್ಧನ ಭಕ್ತನಾಗುವ ಬದಲು ನಡೆದಾಡುವ ಶಬ್ದಕೋಶ ಆಗುತ್ತಿದ್ದೀಯ. ಮಾಹಿತಿ, ಹೊಗಳಿಕೆ, ಆಡಂಬರ, ತೆಗಳಿಕೆ ಇವುಗಳಿಗೆ ಕೊನೆಯೆಂಬುದು ಇಲ್ಲ. ಇನ್ನು ಮುಂದಾದರೂ ನಿನ್ನ ಉಪದೇಶಕೊಡುವ ಬುದ್ಧಿಯನ್ನು ನಿಲ್ಲಿಸುತ್ತೀಯ ಎಂದು ಭಾವಿಸುತ್ತೇನೆ. ಆದಷ್ಟು ಕಡಿಮೆ ಮಾತನಾಡು ಹೆಚ್ಚಿನ ಸಮಯವನ್ನು ದೇವರ ಧಾನ್ಯಕ್ಕೆ, ಧರ್ಮದ ಬಗ್ಗೆ ತಿಳಿಯಲಿಕ್ಕೆ ಮೀಸಲಿಡು, ಈ ರೀತಿ ಮಾಡಿದರೆ ಮಾತ್ರ ನೀನು ನಿನ್ನ ಗುರಿ ಸಾಧಿಸಬಹುದು" ಎಂದು ಬರೆದು ಕಳುಹಿಸಿದಳು.
ಪತ್ರ ಓದಿದ ಇನುಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಸುಮ್ಮನೆ ಮಾತನಾಡುವುದನ್ನು ಬಿಟ್ಟು ಹೆಚ್ಚಿನ ಸಮಯವನ್ನು ಜ್ಞಾನಾರ್ಜನೆಗೆ ಮೀಸಲಿಟ್ಟನು. ಇದರಿಂದಾಗಿ ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನಾಗಲು ಅವನಿಂದ ಸಾಧ್ಯವಾಯಿತು.
Comments
English summary



Click it and Unblock the Notifications