Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
Short Story
oi-Reena
By Hema S

ತಾಯಿ ಮಗನಿಗೆ ಒಂದು ಪತ್ರವನ್ನು ಬರೆದಳು ಅದರಲ್ಲಿ ಅವಳು "ಮಗನೇ ನಿನ್ನ ವಿಷಯ ಕೇಳಿ ತುಂಬಾ ಬೇಸರವಾಯಿತು. ನೀನು ಬುದ್ಧನ ಭಕ್ತನಾಗುತ್ತೀಯ ಎಂದು ನನಗೆ ಅನಿಸುತ್ತಿಲ್ಲ. ಬುದ್ಧನ ಭಕ್ತನಾಗುವ ಬದಲು ನಡೆದಾಡುವ ಶಬ್ದಕೋಶ ಆಗುತ್ತಿದ್ದೀಯ. ಮಾಹಿತಿ, ಹೊಗಳಿಕೆ, ಆಡಂಬರ, ತೆಗಳಿಕೆ ಇವುಗಳಿಗೆ ಕೊನೆಯೆಂಬುದು ಇಲ್ಲ. ಇನ್ನು ಮುಂದಾದರೂ ನಿನ್ನ ಉಪದೇಶಕೊಡುವ ಬುದ್ಧಿಯನ್ನು ನಿಲ್ಲಿಸುತ್ತೀಯ ಎಂದು ಭಾವಿಸುತ್ತೇನೆ. ಆದಷ್ಟು ಕಡಿಮೆ ಮಾತನಾಡು ಹೆಚ್ಚಿನ ಸಮಯವನ್ನು ದೇವರ ಧಾನ್ಯಕ್ಕೆ, ಧರ್ಮದ ಬಗ್ಗೆ ತಿಳಿಯಲಿಕ್ಕೆ ಮೀಸಲಿಡು, ಈ ರೀತಿ ಮಾಡಿದರೆ ಮಾತ್ರ ನೀನು ನಿನ್ನ ಗುರಿ ಸಾಧಿಸಬಹುದು" ಎಂದು ಬರೆದು ಕಳುಹಿಸಿದಳು.
ಪತ್ರ ಓದಿದ ಇನುಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಸುಮ್ಮನೆ ಮಾತನಾಡುವುದನ್ನು ಬಿಟ್ಟು ಹೆಚ್ಚಿನ ಸಮಯವನ್ನು ಜ್ಞಾನಾರ್ಜನೆಗೆ ಮೀಸಲಿಟ್ಟನು. ಇದರಿಂದಾಗಿ ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನಾಗಲು ಅವನಿಂದ ಸಾಧ್ಯವಾಯಿತು.
Comments
English summary
Kannada Zen story | Inspirational short stories | ಝೆನ್ ಕಥೆ : ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
More From Boldsky
Prev
Next



Click it and Unblock the Notifications











