Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ಇಕೋ ಉತ್ತರಾಧಿಕಾರಿಯಾದದು ಹೇಗೆ?
Short Story
oi-Reena
By Hema S

ಆ ದಿನ ತನ್ನ ಶಿಷ್ಯರನ್ನು ಕರೆದು "ನಾನು ನಿಮಗೆ ತುಂಬಾ ವರ್ಷಗಳವರೆಗೆ ಕಲಿಸಿದ್ದೇನೆ. ಈಗ ನೀವು ಝೆನ್ ಧರ್ಮದ ಬಗ್ಗೆ ನಿಮಗೆಷ್ಟು ಮನವರಿಕೆಯಾಯಿತು ಎಂದು ಹೇಳಿ, ಯಾರು ಸರಿಯಾಗಿ ಹೇಳುತ್ತೀರೊ ಅವರಿಗೆ ನನ್ನ ತಟ್ಟೆ ಕೊಡುತ್ತೇನೆ. ಅವರು ನನ್ನ ಉತ್ತರಾಧಿಕಾರಿಗಳು ಆಗುವಿರಿ ಎಂದನು.
ಯಾರೂ ಏನೂ ಮಾತನಾಡದೆ ಮುಖ-ಮುಖ ನೋಡಿಕೊಂಡು ಸುಮ್ಮನೆ ನಿಂತರು. ಅವರಲ್ಲಿ ಒಬ್ಬ ಇಕೋ ಎಂಬ ಶಿಷ್ಯ ಇದ್ದ. ಅವನು ಅನೇಕ ವರ್ಷಗಳಿಂದ ಗುರುವಿನ ಬಳಿಯೇ ಇದ್ದನು. ಅವನು ಗುರುಗಳ ಹತ್ತಿರ ಬಂದು ಔಷಧಿ ಇರುವ ಕಪ್ ಅನ್ನು ಗುರುಗಳ ಬಳಿ ಇಟ್ಟನು.
ಗುರುಗಳು ಮುಖವನ್ನು ಮತ್ತಷ್ಟು ಗಂಟಕ್ಕಿಕೊಂಡು ಇದಾ ನೀವು ಕಲಿತಿದ್ದು ಎಂದು ಕಪ್ ಅನ್ನು ಹಿಂದೆ ತಳ್ಳಿದರು. ಆದರೆ ಅವನು ಪುನಃ ವಿನಯದಿಂದ ಆ ಕಪ್ ತಂದು ಗುರುಗಳ ಸಮೀಪ ಇಟ್ಟನು. ಗುರುಗಳಿಗೆ ಭಾರೀ ಖುಷಿಯಾಯಿತು. ಅವರ ಮುಖದಲ್ಲಿ ಮೊದಲು ಬಾರಿಗೆ ಮಂದಹಾಸ ಕಂಡು ಬಂದಿತು. ಇಕೋನನ್ನು ಕರೆದು ಅವನಿಗೆ ತಟ್ಟೆ ನೀಡಿ " \ನೀನೆ ನನ್ನ ಉತ್ತರಾಧಿಕಾರಿಯಾಗಲು ಸಾಧ್ಯ" ಎಂದು ಹೇಳಿ ಹರೆಸಿದನು.
Comments
English summary



Click it and Unblock the Notifications