Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಇಕೋ ಉತ್ತರಾಧಿಕಾರಿಯಾದದು ಹೇಗೆ?
Short Story
oi-Reena
By Hema S

ಆ ದಿನ ತನ್ನ ಶಿಷ್ಯರನ್ನು ಕರೆದು "ನಾನು ನಿಮಗೆ ತುಂಬಾ ವರ್ಷಗಳವರೆಗೆ ಕಲಿಸಿದ್ದೇನೆ. ಈಗ ನೀವು ಝೆನ್ ಧರ್ಮದ ಬಗ್ಗೆ ನಿಮಗೆಷ್ಟು ಮನವರಿಕೆಯಾಯಿತು ಎಂದು ಹೇಳಿ, ಯಾರು ಸರಿಯಾಗಿ ಹೇಳುತ್ತೀರೊ ಅವರಿಗೆ ನನ್ನ ತಟ್ಟೆ ಕೊಡುತ್ತೇನೆ. ಅವರು ನನ್ನ ಉತ್ತರಾಧಿಕಾರಿಗಳು ಆಗುವಿರಿ ಎಂದನು.
ಯಾರೂ ಏನೂ ಮಾತನಾಡದೆ ಮುಖ-ಮುಖ ನೋಡಿಕೊಂಡು ಸುಮ್ಮನೆ ನಿಂತರು. ಅವರಲ್ಲಿ ಒಬ್ಬ ಇಕೋ ಎಂಬ ಶಿಷ್ಯ ಇದ್ದ. ಅವನು ಅನೇಕ ವರ್ಷಗಳಿಂದ ಗುರುವಿನ ಬಳಿಯೇ ಇದ್ದನು. ಅವನು ಗುರುಗಳ ಹತ್ತಿರ ಬಂದು ಔಷಧಿ ಇರುವ ಕಪ್ ಅನ್ನು ಗುರುಗಳ ಬಳಿ ಇಟ್ಟನು.
ಗುರುಗಳು ಮುಖವನ್ನು ಮತ್ತಷ್ಟು ಗಂಟಕ್ಕಿಕೊಂಡು ಇದಾ ನೀವು ಕಲಿತಿದ್ದು ಎಂದು ಕಪ್ ಅನ್ನು ಹಿಂದೆ ತಳ್ಳಿದರು. ಆದರೆ ಅವನು ಪುನಃ ವಿನಯದಿಂದ ಆ ಕಪ್ ತಂದು ಗುರುಗಳ ಸಮೀಪ ಇಟ್ಟನು. ಗುರುಗಳಿಗೆ ಭಾರೀ ಖುಷಿಯಾಯಿತು. ಅವರ ಮುಖದಲ್ಲಿ ಮೊದಲು ಬಾರಿಗೆ ಮಂದಹಾಸ ಕಂಡು ಬಂದಿತು. ಇಕೋನನ್ನು ಕರೆದು ಅವನಿಗೆ ತಟ್ಟೆ ನೀಡಿ " \ನೀನೆ ನನ್ನ ಉತ್ತರಾಧಿಕಾರಿಯಾಗಲು ಸಾಧ್ಯ" ಎಂದು ಹೇಳಿ ಹರೆಸಿದನು.
Comments
English summary



Click it and Unblock the Notifications