Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಇಕೋ ಉತ್ತರಾಧಿಕಾರಿಯಾದದು ಹೇಗೆ?
Short Story
oi-Reena
By Hema S

ಆ ದಿನ ತನ್ನ ಶಿಷ್ಯರನ್ನು ಕರೆದು "ನಾನು ನಿಮಗೆ ತುಂಬಾ ವರ್ಷಗಳವರೆಗೆ ಕಲಿಸಿದ್ದೇನೆ. ಈಗ ನೀವು ಝೆನ್ ಧರ್ಮದ ಬಗ್ಗೆ ನಿಮಗೆಷ್ಟು ಮನವರಿಕೆಯಾಯಿತು ಎಂದು ಹೇಳಿ, ಯಾರು ಸರಿಯಾಗಿ ಹೇಳುತ್ತೀರೊ ಅವರಿಗೆ ನನ್ನ ತಟ್ಟೆ ಕೊಡುತ್ತೇನೆ. ಅವರು ನನ್ನ ಉತ್ತರಾಧಿಕಾರಿಗಳು ಆಗುವಿರಿ ಎಂದನು.
ಯಾರೂ ಏನೂ ಮಾತನಾಡದೆ ಮುಖ-ಮುಖ ನೋಡಿಕೊಂಡು ಸುಮ್ಮನೆ ನಿಂತರು. ಅವರಲ್ಲಿ ಒಬ್ಬ ಇಕೋ ಎಂಬ ಶಿಷ್ಯ ಇದ್ದ. ಅವನು ಅನೇಕ ವರ್ಷಗಳಿಂದ ಗುರುವಿನ ಬಳಿಯೇ ಇದ್ದನು. ಅವನು ಗುರುಗಳ ಹತ್ತಿರ ಬಂದು ಔಷಧಿ ಇರುವ ಕಪ್ ಅನ್ನು ಗುರುಗಳ ಬಳಿ ಇಟ್ಟನು.
ಗುರುಗಳು ಮುಖವನ್ನು ಮತ್ತಷ್ಟು ಗಂಟಕ್ಕಿಕೊಂಡು ಇದಾ ನೀವು ಕಲಿತಿದ್ದು ಎಂದು ಕಪ್ ಅನ್ನು ಹಿಂದೆ ತಳ್ಳಿದರು. ಆದರೆ ಅವನು ಪುನಃ ವಿನಯದಿಂದ ಆ ಕಪ್ ತಂದು ಗುರುಗಳ ಸಮೀಪ ಇಟ್ಟನು. ಗುರುಗಳಿಗೆ ಭಾರೀ ಖುಷಿಯಾಯಿತು. ಅವರ ಮುಖದಲ್ಲಿ ಮೊದಲು ಬಾರಿಗೆ ಮಂದಹಾಸ ಕಂಡು ಬಂದಿತು. ಇಕೋನನ್ನು ಕರೆದು ಅವನಿಗೆ ತಟ್ಟೆ ನೀಡಿ " \ನೀನೆ ನನ್ನ ಉತ್ತರಾಧಿಕಾರಿಯಾಗಲು ಸಾಧ್ಯ" ಎಂದು ಹೇಳಿ ಹರೆಸಿದನು.
Comments
English summary
Kannada Zen story | Inspirational short stories | ಝೆನ್ ಕಥೆ : ಇಕೋ ಉತ್ತರಾಧಿಕಾರಿಯಾದದು ಹೇಗೆ?
More From Boldsky
Prev
Next



Click it and Unblock the Notifications











