Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಇಕೋ ಉತ್ತರಾಧಿಕಾರಿಯಾದದು ಹೇಗೆ?
Short Story
oi-Reena
By Hema S

ಆ ದಿನ ತನ್ನ ಶಿಷ್ಯರನ್ನು ಕರೆದು "ನಾನು ನಿಮಗೆ ತುಂಬಾ ವರ್ಷಗಳವರೆಗೆ ಕಲಿಸಿದ್ದೇನೆ. ಈಗ ನೀವು ಝೆನ್ ಧರ್ಮದ ಬಗ್ಗೆ ನಿಮಗೆಷ್ಟು ಮನವರಿಕೆಯಾಯಿತು ಎಂದು ಹೇಳಿ, ಯಾರು ಸರಿಯಾಗಿ ಹೇಳುತ್ತೀರೊ ಅವರಿಗೆ ನನ್ನ ತಟ್ಟೆ ಕೊಡುತ್ತೇನೆ. ಅವರು ನನ್ನ ಉತ್ತರಾಧಿಕಾರಿಗಳು ಆಗುವಿರಿ ಎಂದನು.
ಯಾರೂ ಏನೂ ಮಾತನಾಡದೆ ಮುಖ-ಮುಖ ನೋಡಿಕೊಂಡು ಸುಮ್ಮನೆ ನಿಂತರು. ಅವರಲ್ಲಿ ಒಬ್ಬ ಇಕೋ ಎಂಬ ಶಿಷ್ಯ ಇದ್ದ. ಅವನು ಅನೇಕ ವರ್ಷಗಳಿಂದ ಗುರುವಿನ ಬಳಿಯೇ ಇದ್ದನು. ಅವನು ಗುರುಗಳ ಹತ್ತಿರ ಬಂದು ಔಷಧಿ ಇರುವ ಕಪ್ ಅನ್ನು ಗುರುಗಳ ಬಳಿ ಇಟ್ಟನು.
ಗುರುಗಳು ಮುಖವನ್ನು ಮತ್ತಷ್ಟು ಗಂಟಕ್ಕಿಕೊಂಡು ಇದಾ ನೀವು ಕಲಿತಿದ್ದು ಎಂದು ಕಪ್ ಅನ್ನು ಹಿಂದೆ ತಳ್ಳಿದರು. ಆದರೆ ಅವನು ಪುನಃ ವಿನಯದಿಂದ ಆ ಕಪ್ ತಂದು ಗುರುಗಳ ಸಮೀಪ ಇಟ್ಟನು. ಗುರುಗಳಿಗೆ ಭಾರೀ ಖುಷಿಯಾಯಿತು. ಅವರ ಮುಖದಲ್ಲಿ ಮೊದಲು ಬಾರಿಗೆ ಮಂದಹಾಸ ಕಂಡು ಬಂದಿತು. ಇಕೋನನ್ನು ಕರೆದು ಅವನಿಗೆ ತಟ್ಟೆ ನೀಡಿ " \ನೀನೆ ನನ್ನ ಉತ್ತರಾಧಿಕಾರಿಯಾಗಲು ಸಾಧ್ಯ" ಎಂದು ಹೇಳಿ ಹರೆಸಿದನು.
Comments
English summary



Click it and Unblock the Notifications
