Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?

ತುಂಬಾ ವರ್ಷಗಳು ಕಳೆಯಿತು ಇತ್ತ ರೊಯೋಕನ್ ಝೆನ್ ಧರ್ಮದ ಗುರುವಾದರೆ, ಅತ್ತ ಸಂಬಂಧಿ ಆಸ್ತಿಯನ್ನು ಅವನಿಗೆ ಇಷ್ಟ ಬಂದ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದನು. ಇದನ್ನು ನೋಡಿದ ಉಳಿದ ಸಂಬಂಧಿಕರಿಗೆ ಇವನು ರೊಯೋಕನ್ ಆಸ್ತಿಯನ್ನು ನಾಶ ಮಾಡುತ್ತಾನೆ ಎಂಬ ಭಯ ಉಂಟಾಗಿ ಇದರ ಕುರಿತು ರೊಯೋಕನ್ ನನ್ನು ಭೇಟಿ ಮಾಡಿ ಹೇಳಿದರು.
ಈ ಸುದ್ಧಿಯನ್ನು ಕೇಳಿದ ರೊಯೋಕನ್ ತಾನು ಆಸ್ತಿ ಕೊಟ್ಟಿದ್ದ ಸಂಬಂಧಿಯನ್ನು ನೋಡಲು ಬಂದರು. ಸಂಬಂಧಿಗೆ ರೊಯೋಕನ್ ನೋಡಿ ತುಂಬಾ ಖುಷಿಯಾಯಿತು, ಇವತ್ತು ರಾತ್ರಿ ತನ್ನ ಜೊತೆಯೇ ತಂಗುವಂತೆ ಕೇಳಿಕೊಂಡನು. ಅವನ ಮಾತಿಗೆ ಒಪ್ಪಿದ ಗುರುಗಳು ಒಂದು ರೂಮಿಗೆ ಹೋಗಿ ಧ್ಯಾನ ಮಾಡುತ್ತಾ ಕೂತುಬಿಟ್ಟರು. ಆಸ್ತಿ ಬಗ್ಗೆ ಏನೂ ಕೇಳಲಿಲ್ಲ, ರಾತ್ರಿ ಕಳೆದು ಬೆಳಗಾಯಿತು. ಗುರುಗಳು ಹೊರಡಲು ತೀರ್ಮಾನಿಸಿದರು ಚಪ್ಪಲಿ ಧರಿಸುವಾಗ ಗುರುಗಳು 'ವಯಸ್ಸಾಯಿತು ನನಗೆ ಈ ದಾರದ ಚಪ್ಪಲಿ ಹಾಕಲು ಸಹಾಯ ಮಾಡು' ಎಂದು ಸಂಬಂಧಿಯನ್ನು ಕೇಳಿದರು.
ಸಂಬಂಧಿ ಸಂತೋಷದಿಂದಲೇ ಬಂದು ಚಪ್ಪಲಿ ಹಾಕಿ ಕೊಟ್ಟನು, ಆಗ ಗುರುಗಳು "ಮಗನೇ, ದೇಹಕ್ಕೆ ವಯಸ್ಸಾಯಿತು, ದಿನದಿಂದ-ದಿನಕ್ಕೆ ಈ ದೇಹ ಸೊರಗುತ್ತಿದೆ, ನಿನ್ನ ಬಗ್ಗೆ ಜೋಪಾನ" ಎಂದು ಹೇಳಿ ಹೋದರು. ಗುರುಗಳ ಮಾತಿನ ಒಳ ಅರ್ಥ ಸಂಬಂಧಿಗೆ ಗೊತ್ತಾಯಿತು. ಅವತ್ತಿನಿಂದ ಆಸ್ತಿಯನ್ನು ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದನು.



Click it and Unblock the Notifications