Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?
Short Story
oi-Reena
By Hema S

ಅದೇ ಊರಿನಲ್ಲಿ ಒಬ್ಬ ಯುವಕ ಇದ್ದ. ಗುರುಗಳು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ಜನರ ಮಾತನ್ನು ಅವನು ನಂಬಲು ತಯಾರಿರಲಿಲ್ಲ. ಗುರುಗಳ ಮಾತು ಎಷ್ಟರ ಮಟ್ಟಿಗೆ ಸರಿ ಎಂದು ಪರೀಕ್ಷಿಸಿ ತಿಳಿದುಕೊಳ್ಳಬೇಕು ಎಂದು ತೀರ್ಮಾನಿಸಿದನು. ಅದಕ್ಕಾಗಿ ಒಂದು ಪಕ್ಷಿಯನ್ನು ಹಿಡಿದು ಗುರುಗಳ ಬಳಿಗೆ ಬಂದನು.
ಪಕ್ಷಿಯನ್ನು ಗಟ್ಟಿಯಾಗಿ ಹಿಡಿದು, ಕೈಯನ್ನು ಗುರುಗಳಿಗೆ ಕಾಣಿಸದಂತೆ ಹಿಂಬದಿಗೆ ಹಿಡಿದನು. ನಂತರ "ಗುರುಗಳೇ ನನ್ನ ಕೈಯಲ್ಲಿರುವ ಪಕ್ಷಿ ಸತ್ತಿದೆಯೇ ಅಥವಾ ಬದುಕಿದೆಯೇ" ಎಂದು ಎಂದು ಕೇಳಿ ವ್ಯಂಗ್ಯವಾದ ನಗು ಬೀರಿದನು.
ಗುರುಗಳು ಪಕ್ಷಿ ಬದುಕಿದೆ ಅಂದರೆ ಇದನ್ನು ಕೊಂದು ಬಿಡುತ್ತೇನೆ, ಸತ್ತಿದೆ ಅಂದರೆ ಗಾಳಿಯಲ್ಲಿ ಹಾರಲು ಬಿಡುತ್ತೇನೆ ಆಗ ಗುರುಗಳ ಮಾತು ಸುಳ್ಳಾಗುತ್ತದೆ ಎಂದು ಯೋಚಿಸುತ್ತಿದ್ದನು. ಆಗ ಗುರುಗಳು "ಮಗನೇ, ಆ ಪಕ್ಷಿ ಸಾಯುವುದು, ಬದುಕುವುದು ನಿನ್ನ ಕೈಯಲ್ಲಿಯೇ ಇದೆ" ಎಂದು ಹೇಳಿದರು.
Comments
English summary
Kannada Zen story | Inspirational short stories | ಝೆನ್ ಕಥೆ : ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?
Story first published: Thursday, August 16, 2012, 14:09 [IST]
Other articles published on Aug 16, 2012



Click it and Unblock the Notifications