Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಝೆನ್ ಗುರುವಿನ ಅಂತಿಮ ಪ್ರಕಟಣೆ
Short Story
oi-Reena
By Hema S

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನರು ಬರುತ್ತಿದ್ದರು. ಟ್ಯಾನಂಜನ್ ಸಾಕಷ್ಟು ಜನರ ವಿಶ್ವಾಸಗಳಿಸಿದ್ದ. ತುಂಬಾ ಜನ ಅವನ ಶಿಷ್ಯರಾಗಿ ಅವರಿಂದ ಝೆನ್ ಧರ್ಮದ ಬಗ್ಗೆ ಕಲಿತುಕೊಂಡಿದ್ದರು. ತುಂಬಾ ಜನ ಶಿಷ್ಯಂದಿರು ಕಲಿಕೆಯ ನಂತರ ಝೆನ್ ಧರ್ಮದ ಬಗ್ಗೆ ಕಲಿಸಲು ದೂರ ಪ್ರದೇಶಗಳಿಗೆ ಹೋಗಿದ್ದರು.
ಟ್ಯಾನಂಜನ್ ಗೆ ವಯಸ್ಸಾಗುತ್ತಾ ಬಂತು. ಕೊನೆಗಾಲವೂ ಸಮೀಪಿಸಿತು. ಸಾಯುವ ಮುಂಚೆ ಟ್ಯಾನಂಜನ್ ತನ್ನ ಶಿಷ್ಯನನ್ನು ಕರೆದು ಸ್ವಲ್ಪ ಲೆಟರ್ ತಂದು ಕೊಡಲು ಹೇಳಿದನು. ಶಿಷ್ಯ ತಂದು ಕೊಟ್ಟ ಕಾರ್ಡುಗಳಲ್ಲಿ ಏನೋ ಬರೆದು ಅದನ್ನು ತನ್ನ ಬಳಿಯಲ್ಲಿದ್ದ ಶಿಷ್ಯರಿಗೆ ದೂರದಲ್ಲಿರುವ ತನ್ನ ಅನುಯಾಯಿಗಳಿಗೆ ಕಳುಹಿಸಲು ಹೇಳಿದನು.
ಆ ಲೆಟರ್ ನಲ್ಲಿ ಹೀಗೆ ಬರೆದಿತ್ತು:
ನಾನು ಈ ಪ್ರಪಂಚ ಬಿಟ್ಟು ಹೋಗುತ್ತಿದ್ದೇನೆ, ಇದು ನನ್ನ ಪ್ರಕಟಣೆ...
ಇಂತಿ
ಟ್ಯಾನಂಜನ್
Comments
English summary
Kannada Zen story | Inspirational short stories | ಝೆನ್ ಕಥೆ : ಟ್ಯಾನಂಜನ್ ಗುರುವಿನ ಅಂತಿಮ ಪ್ರಕಟಣೆ
More From Boldsky
Prev
Next



Click it and Unblock the Notifications











