Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಝೆನ್ ಗುರುವಿನ ಅಂತಿಮ ಪ್ರಕಟಣೆ
Short Story
oi-Reena
By Hema S

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನರು ಬರುತ್ತಿದ್ದರು. ಟ್ಯಾನಂಜನ್ ಸಾಕಷ್ಟು ಜನರ ವಿಶ್ವಾಸಗಳಿಸಿದ್ದ. ತುಂಬಾ ಜನ ಅವನ ಶಿಷ್ಯರಾಗಿ ಅವರಿಂದ ಝೆನ್ ಧರ್ಮದ ಬಗ್ಗೆ ಕಲಿತುಕೊಂಡಿದ್ದರು. ತುಂಬಾ ಜನ ಶಿಷ್ಯಂದಿರು ಕಲಿಕೆಯ ನಂತರ ಝೆನ್ ಧರ್ಮದ ಬಗ್ಗೆ ಕಲಿಸಲು ದೂರ ಪ್ರದೇಶಗಳಿಗೆ ಹೋಗಿದ್ದರು.
ಟ್ಯಾನಂಜನ್ ಗೆ ವಯಸ್ಸಾಗುತ್ತಾ ಬಂತು. ಕೊನೆಗಾಲವೂ ಸಮೀಪಿಸಿತು. ಸಾಯುವ ಮುಂಚೆ ಟ್ಯಾನಂಜನ್ ತನ್ನ ಶಿಷ್ಯನನ್ನು ಕರೆದು ಸ್ವಲ್ಪ ಲೆಟರ್ ತಂದು ಕೊಡಲು ಹೇಳಿದನು. ಶಿಷ್ಯ ತಂದು ಕೊಟ್ಟ ಕಾರ್ಡುಗಳಲ್ಲಿ ಏನೋ ಬರೆದು ಅದನ್ನು ತನ್ನ ಬಳಿಯಲ್ಲಿದ್ದ ಶಿಷ್ಯರಿಗೆ ದೂರದಲ್ಲಿರುವ ತನ್ನ ಅನುಯಾಯಿಗಳಿಗೆ ಕಳುಹಿಸಲು ಹೇಳಿದನು.
ಆ ಲೆಟರ್ ನಲ್ಲಿ ಹೀಗೆ ಬರೆದಿತ್ತು:
ನಾನು ಈ ಪ್ರಪಂಚ ಬಿಟ್ಟು ಹೋಗುತ್ತಿದ್ದೇನೆ, ಇದು ನನ್ನ ಪ್ರಕಟಣೆ...
ಇಂತಿ
ಟ್ಯಾನಂಜನ್
Comments
English summary



Click it and Unblock the Notifications