Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಧುಮ್ಮಿಕ್ಕುವ ಜಲಪಾತದಲ್ಲಿ ಬಿದ್ದರೂ ಎದ್ದು ಬಂದ!
Short Story
oi-Reena
By Hema S

ಆ ಮುದುಕ ಕೊಚ್ಚಿ ಹೋದದ್ದನ್ನು ಸ್ವಲ್ಪ ಜನ ನೋಡಿದರೂ ನೀರು ತುಂಬಾ ರಭಸವಾಗಿ ತುಂಬಿ ಹರಿಯುತ್ತಿದ್ದರಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಆ ನೀರು ಹರಿದು ಜಲಪಾತ ಸೇರುತ್ತಿದ್ದರಿಂದ ಅಲ್ಲಿ ಬಿದ್ದವರು ಬದುಕುವ ಸಾಧ್ಯತೆ ಕೂಡ ಇರಲಿಲ್ಲ. ಅಲ್ಲಿದ್ದವರೆಲ್ಲರಿಗೂ ಆ ಮುದುಕ ನೀರಿನಲ್ಲಿ ಮುಳುಗಿ ಸತ್ತು ಹೋಗುತ್ತಾನೆ ಎಂಬುದು ಖಾತರಿಯಾಯಿತು, ಆದರೆ ಬಚಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಆ ಮುದುಕನನ್ನು ನೀರು ಕೊಚ್ಚಿಕೊಂಡು ಜಲಪಾತದಲ್ಲಿ ತಂದು ಹಾಕಿತು. ಸ್ವಲ್ಪ ಹೊತ್ತಿಗೆ ಮುದುಕ ಜಲಪಾತದಿಂದ ಕಷ್ಟು ಪಟ್ಟು ಎದ್ದು ಬಂದ. ಇದನ್ನು ನೋಡಿದಾಗ ಜನರಿಗೆ ತುಂಬಾ ಆಶ್ಚರ್ಯವಾಯಿತು. ನಿಮಗೆ ಅಷ್ಟೊಂದು ರಭಸದ ನೀರಿನ ಜೊತೆ ಸೆಣಿಸಿ ಮೇಲೆ ಬರಲು ಹೇಗೆ ಸಾಧ್ಯವಾಯಿತು ಎಂದು ಕೇಳಿದರು.
ಆಗ ಆ ಮುದುಕನು ಎಲ್ಲವೂ ನಂಬಿಕೆ, ನಾನು ನೀರಿಗೆ ಬಿದ್ದಾಗ ಭಯಪಡಲಿಲ್ಲ, ನೀರು ನನ್ನನ್ನು ಕೊಚ್ಚಿಕೊಡು ಹೋಗುತ್ತಿದೆ ಎಂದು ಭಾವಿಸದೆ, ನಾನು ನೀರಿನ ಜೊತೆ ಹೋಗುತ್ತಿದ್ದೇನೆ ಎಂದು ಭಾವಿಸಿದರೆ. ಆದ್ದರಿಂದ ನನಗೆ ಮೇಲೆ ಬರಲು ಸಾದ್ಯವಾಯಿತು ಎಂದು ಹೇಳಿದನು.
Comments
English summary
Kannada Zen story | Inspirational short stories | ಝೆನ್ ಕಥೆ : ವಾಸ್ತವದ ಜೊತೆ ನಂಬಿಕೆಯಿಂದ ಸಾಗಬೇಕು
More From Boldsky
Prev
Next



Click it and Unblock the Notifications











