ಕನ್ನಡ  » ವಿಷಯ

Relationship

ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
ಈಗೀನ ಜನರೇಷನ್‌ನ ಬಹುತೇಕ ರಿಲೇಷನ್‌ಶಿಪ್‌ ಬಗ್ಗೆ ಹೇಳುವುದಾದರೆ ಇಂದು ಪ್ರೀತಿ (ಪ್ರೀತಿಗಾಗಿ ಸಾಯುವುದಕ್ಕೂ ಸಿದ್ಧ) ಆದರೆ ಮದುವೆಯಾದ ಕೆಲವು ವರ್ಷಗಳಲ್ಲಿ ಇಬ್ಬರು ಜೊತೆಗಿದ...
ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು

ದಂಪತಿ ಮಾಡುವ ಈ 8 ಸಾಮಾನ್ಯ ತಪ್ಪುಗಳಿಂದ ಸಂಸಾರ ಮುರಿದು ಹೋಗಬಹುದು ಜಾಗ್ರತೆ!
ದಾಂಪತ್ಯ ಎಂದ ಮೇಲೆ ಸರಸ-ವಿರಸ ಸಾಮಾನ್ಯ. ನಾವು ಜಗಳವೇ ಆಡುವುದಿಲ್ಲ ಎಂದರೆ ಆ ದಂಪತಿ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಅಥವಾ ಅವರ ಸಂಬಂಧ ಅಷ್ಟು ಗಟ್ಟಿಯಾಗಿಲ್ಲ ಎಂದರ್ಥ, ಸಂಸಾರದ...
ವಿರುಷ್ಕಾ ಪುತ್ರ ಭಾರತೀಯನಾ ಇಲ್ಲ ಬ್ರಿಟಿಪ್ ಪೌರತ್ವ ಪಡೆಯುತ್ತಾನಾ..? ಏನಿದು ಹೊಸ ಚರ್ಚೆ..!
ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫೆಬ್ರವರಿ 20 ರಂದು ತಮಗೆ ಎರಡನೇ ಮಗು ಜನಿಸಿರುವ ಕುರಿತು ಘೋಷಿಸಿದ್ದಾರೆ. ಈ ಘೋಷಣೆಯ ಬಳಿಕ ಭಾರೀ ಚರ್ಚೆಯೂ ನಡೆಯುತ್ತಿದೆ. ಹಲ...
ವಿರುಷ್ಕಾ ಪುತ್ರ ಭಾರತೀಯನಾ ಇಲ್ಲ ಬ್ರಿಟಿಪ್ ಪೌರತ್ವ ಪಡೆಯುತ್ತಾನಾ..? ಏನಿದು ಹೊಸ ಚರ್ಚೆ..!
3 ವರ್ಷದ ಮಗುವನ್ನು ಸಾಕಿ ಬೆಳೆಸಿದ ನಾಯಿಗಳ ಹಿಂಡು..! ಈ ಮಲಯಾ ಕಥೆ ನಿಮಗೆ ಗೊತ್ತಾ?
ಮಾನವರ ಮಕ್ಕಳನ್ನು ಪ್ರಾಣಿಗಳು ಸಾಕಿ ಬೆಳೆಸಿದ ಕಥೆಗಳನ್ನು ನಾವು ಸಾಕಷ್ಟು ಕೇಳಿದ್ದೆವು ಅದರಲ್ಲಿ ಕೆಲವು ಸಿನಿಮಾವೂ ಆಗಿವೆ. ಅದರಲ್ಲಿ ಹೆಚ್ಚು ಫೇಮಸ್ ಆಗಿದ್ದು ಜಂಗಲ್ ಬುಕ್. ಅದರ...
ವಿಚ್ಛೇದನ ನೀಡಿದ ಪತ್ನಿ ಬಳಿ ತಾನು ಕೊಡಿಸಿದ್ದ ಕಿಡ್ನಿ ವಾಪಾಸ್ ಕೇಳಿದ ಪತಿ, ಅದರಲ್ಲೂ ಆತ ವೈದ್ಯ
ವಿಚ್ಛೇದನ ಸಮಯದಲ್ಲಿ ನಂಗೆ ಇಷ್ಟು ದುಡ್ಡು ಕೊಡಬೇಕು, ನಾನು ಕೊಟ್ಟ ವಸ್ತುಗಳನ್ನು ಕೊಡಬೇಕು ಎಂದೆಲ್ಲಾ ಕೇಳುವುದು ನೋಡುತ್ತೇವೆ, ಆದರೆ ಇಲ್ಲೊಬ್ಬರು ತಮ್ಮ ಪತ್ನಿಗೆ ತಾನು ಕೊಡಿಸಿ...
ವಿಚ್ಛೇದನ ನೀಡಿದ ಪತ್ನಿ ಬಳಿ ತಾನು ಕೊಡಿಸಿದ್ದ ಕಿಡ್ನಿ ವಾಪಾಸ್ ಕೇಳಿದ ಪತಿ, ಅದರಲ್ಲೂ ಆತ ವೈದ್ಯ
ತನ್ನ ನಾಯಿ ಜೊತೆಯೇ ಯೂಬರ್ ಆಟೋ ಓಡಿಸುವ ಬೆಂಗಳೂರಿನ ಚಾಲಕ: ಪರಿಶುದ್ಧ ಪ್ರೀತಿಯ ವೀಡಿಯೋ ವೈರಲ್
ನಿಜವಾದ, ಶುದ್ಧವಾದ ಪ್ರೀತಿ ಮನುಷ್ಯರಿಂದ ದೊರೆಯುವುದೋ ಹೇಳಲು ಸಾಧ್ಯವಿಲ್ಲ, ಆದರೆ ಪ್ರಾಣಿಗಳು ನೀಡುತ್ತದೆ, ಅದರಲ್ಲೂ ನಾಯಿ ತನ್ನ ಮಾಲೀಕನಿಗೆ ತೋರುವ ಪ್ರೀತಿ ಇದೆಯಲ್ಲಾ ಒಂದಿಷ್...
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕವಲ್ಲ ಚರಂಡಿಗೆ ಬೀಳುವ ತನಕ..! ವಿಡಿಯೋ ವೈರಲ್
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಕೇಳಿರ್ತೀರ. ಹೆಚ್ಚಿನ ಜಗಳಗಳು ಹೀಗೆಯೇ ಅಂತ್ಯವಾಗಿರುತ್ತೆ. ಇದಲ್ಲದೆ ಪ್ರೀತಿ ಇರುವ ಕಡೆ ಜಗಳವೂ ಇರುತ್ತೆ ಅನ್ನೋದು ಹಿರಿಯರ ಮಾ...
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕವಲ್ಲ ಚರಂಡಿಗೆ ಬೀಳುವ ತನಕ..! ವಿಡಿಯೋ ವೈರಲ್
ಮದುಮಗಳ ಪಾದ ಮುಟ್ಟಿ ನಮಸ್ಕರಿಸಿದ ಮದುಮಗ: ಮನ ಮೆಚ್ಚಿದ ಮದುಮಗನ ವೀಡಿಯೋ ವೈರಲ್
ಮದುಮಗಳ ಪಾದ ಮುಟ್ಟಿ ನಮಸ್ಕರಿಸಿದ ಮದುಮಗ, ಹುಡುಗನ ನಡತೆ ನೋಡುಗರ ಮನ ಗೆದ್ದಿದೆ, ಹೆಣ್ಣು ದೇವತೆಯಾದ ಕ್ಷಣ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಇಂಥ ಪತಿ ಪಡೆದ ಅವಳೆಷ್ಟು ಅದೃಷ್ಟ...
ನಿಜವಾದ ಕರಿಮಣಿ ಮಾಲೀಕನಾಗಲು ಈ 6 ಅರ್ಹತೆಗಳಿರಬೇಕು
ಕರಿಮಣಿ ಮಾಲಿಕ ನಾನಲ್ಲ ಎಂಬವುದು ಎಷ್ಟು ವೈರಲ್ ಆಗಿದೆ ಎಂದರೆ ಇದಕ್ಕೆ ರೀಲ್ಸ್ ಮಾಡದವರೇ ವಿರಳ ಅನ್ನಬಹುದು, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಈ ಕರಿಮಣಿ ಮಾಲಿಕ ಹಾಡನ್ನ...
ನಿಜವಾದ ಕರಿಮಣಿ ಮಾಲೀಕನಾಗಲು ಈ 6 ಅರ್ಹತೆಗಳಿರಬೇಕು
ಪ್ರೀತಿಯೇನೋ ಸರಿ, ಆದರೆ ಈ ರೀತಿಯೆಲ್ಲಾ ಇದ್ದರೆ ಅವರದ್ದು ನಿಜ ಪ್ರೀತಿಯಲ್ಲ ತಿಳಿಯಿರಿ
ವ್ಯಾಲೆಂಟೈನ್ಸ್ ವೀಕ್, ಪ್ರೇಮಿಗಳ ಸಂಭ್ರಮದ ವಾರ... ಈ ಸಮಯದಲ್ಲಿ ತಾವು ಪ್ರೀತಿಯಲ್ಲಿ ಇರುವುದೇ ಗ್ರೇಟ್‌ ಎಂದು ಭಾವಿಸಿ ಖುಷಿಯಲ್ಲಿ ಇರುತ್ತಾರೆ, ಆದರೆ ನಿಜವಾದ ಪ್ರೀತಿಯೇ ಅಲ್ಲವ...
ಸಂಗಾತಿಗೆ ಪ್ರತಿನಿತ್ಯ ಅಪ್ಪುಗೆ ನೀಡಿದರೆ ಬದುಕಿಗೆ ಇಷ್ಟೆಲ್ಲಾ ಒಳಿತಿದೆ ಗೊತ್ತಾ?
ಒಂದು ಅಪ್ಪುಗೆ ಸಾಕು ಆ ವ್ಯಕ್ತಿ ನಾವೆಷ್ಟು ಮುಖ್ಯ ಎಂದು ತಿಳಿಸಲು, ಪರಸ್ಪರ ಅಪ್ಪಿಕೊಂಡು ವಿಶ್‌ ಮಾಡುತ್ತೇವೆ, ಆದರೆ ಬಿಗಿದಪ್ಪಿ ಮುದ್ದಾಡುವುದು, ಸಂತೈಸುವುದು ನಮಗೆ ಆ ವ್ಯಕ್ತಿ...
ಸಂಗಾತಿಗೆ ಪ್ರತಿನಿತ್ಯ ಅಪ್ಪುಗೆ ನೀಡಿದರೆ ಬದುಕಿಗೆ ಇಷ್ಟೆಲ್ಲಾ ಒಳಿತಿದೆ ಗೊತ್ತಾ?
ರೆಸಿಪಿ: ನಿಮ್ಮ ಪ್ರೀತಿಯನ್ನು ಸೆಲೆಬ್ರೇಟ್‌ ಮಾಡಲು ಚಾಕೋಲೆಟ್ ಕೇಕ್
ಫೆಬ್ರವರಿ 9ಕ್ಕೆ ಚಾಕೋಲೆಟ್‌ ಡೇ, ಫೆಬ್ರವರಿ 14ಕ್ಕೆ ವ್ಯಾಲೆಂಟೈನ್ಸ್ ಡೇ... ಸ್ಪೆಷಲ್‌ ದಿನಕ್ಕೆ ನಾವಿಲ್ಲಿ ಚಾಕೋಲೆಟ್‌ ಕೇಕ್‌ ರೆಸಿಪಿ ನೀಡಿದ್ದೇವೆ, ಅಲ್ಲದೆ ಕೇಕ್‌ ಅನ್ನು ...
ಮದುವೆಯಾಗಿ ಹದಿನೈದು ವರ್ಷದ ಬಳಿಕ ನಮ್ಮಲ್ಲಿ ಚಿಗುರೊಡೆಯಿತು ಪ್ರೀತಿ ಇದೀಗ ಹೆಮ್ಮರವಾಗಿದೆ!
ನಾನು ರಶ್ಮಿ, ನನ್ನವರ ಹೆಸರು ಆನಂದ. ಅವರನ್ನು ಮದುವೆಗೆ ಮೊದಲೇ ಗೊತ್ತಿತ್ತು, ಆದರೆ ಅವರ ಜೊತೆ ಮಾತನಾಡಿರಲಿಲ್ಲ, ಮನೆಯವರು ಆ ಹುಡುಗನ ಜೊತೆ ನಿನ್ನ ಮದುವೆ ಮಾಡುತ್ತಿದ್ದೇನೆ ಎಂದಾಗ ಒ...
ಮದುವೆಯಾಗಿ ಹದಿನೈದು ವರ್ಷದ ಬಳಿಕ ನಮ್ಮಲ್ಲಿ ಚಿಗುರೊಡೆಯಿತು ಪ್ರೀತಿ ಇದೀಗ ಹೆಮ್ಮರವಾಗಿದೆ!
ಇತ್ತೀಚೆಗೆ ನಿಮ್ಮ ಸಂಗಾತಿಯ ವರ್ತನೆ ಹೀಗಿದ್ದರೆ ಅವರು ನಿಮ್ಮಿಂದ ದೂರಾಗುತ್ತಿದ್ದಾರೆ ಎಂದರ್ಥ!
ಪ್ರೇಮ ಸಂಬಂಧ ತುಂಬಾನೇ ಸುಂದರವಾದದ್ದು, ಆದರೆ ಅದು ನಿಷ್ಕಲ್ಮಷ ಪ್ರೀತಿಯಾಗಿರಬೇಕು ಅಷ್ಟೇ... ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಪ್ರೀತಿಸುತ್ತಾರೆ, ಅದನ್ನು ಅವರ ವರ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion