Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಆಶಾಢ ಏಕಾದಶಿಯ ಮಹತ್ವ ಹಾಗೂ ಪೂಜಾ ಸಮಯ
ಭಾರತಕ್ಕೆ ಮಾನ್ಸೂನ್ ಆಗಮನವಾಗಿದೆ ಮತ್ತು ಇದು ಹಲವು ಹಬ್ಬಗಳನ್ನು ತರುತ್ತದರ ಮತ್ತು ವ್ರತಾಚರಣೆ, ಪೂಜೆ ಪುನಸ್ಕಾರಗಳು ಇಡೀ ದೇಶಾದ್ಯಂತ ನಡೆಯುವ ದಿನಗಳಾಗಿರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಜೂನ್ ಮತ್ತು ಜುಲೈ ತಿಂಗಳು ಪ್ರಮುಖವಾಗಿ ಆಷಾಢ ಮತ್ತು ಶ್ರಾವಣ ಮಾಸವಾಗಿರುತ್ತದೆ. ಹಾಗಾಗಿ ಈ ಸಮಯವು ಹಬ್ಬದ ಸಮಯವಾಗಿದೆ. ಶಿವ ಮತ್ತು ವಿಷ್ಣು ಆರಾಧಕರಿಗೆ ಈ ಸಮಯದಲ್ಲಿ ಹಬ್ಬಗಳು ಪ್ರಾರಂಭವಾಗುತ್ತದೆ.

ದೇವಶಯನಿ ಏಕಾದಶಿಯನ್ನು ಪದ್ಮ ಏಕಾದಶಿ ಅಥವಾ ಆಶಾಢ ಏಕಾದಶಿ ಎಂದೂ ಕೂಡ ಕರೆಯಲಾಗುತ್ತದೆ.

ದೇವಶಯಾನಿ ಏಕಾದಶಿ ಎಂದರೇನು?
ಆಶಾಢ ಮಾಸದ ಹುಣ್ಣಿಮೆಯ ತ್ರೈಮಾಸಿಕದಲ್ಲಿ ಹನ್ನೊಂದನೇ ದಿನವನ್ನು ದೇವಶಯಾನಿ ಏಕಾದಶಿ ಎಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ, ವಿಷ್ಣು ನಿದ್ರೆಗೆ ಹೋಗುತ್ತಾನೆ ಅಥವಾ ಆಳವಾದ ಧ್ಯಾನದಲ್ಲಿರುತ್ತಾನೆ ಮತ್ತು ಪ್ರಬೋಧಿನಿ ಏಕಾದಶಿಯ ನಂತರದ ನಾಲ್ಕು ತಿಂಗಳ ನಂತರ ಎಚ್ಚರಗೊಳ್ಳುತ್ತಾನೆ. ದೇವಶಯನಿ ಏಕಾದಶಿ ಹೆಚ್ಚಾಗಿ ಪ್ರತಿವರ್ಷ ಜಗನ್ನಾಥ್ ರಥಯಾತ್ರೆಯ ಸಂದರ್ಬದಲ್ಲಿ ಬರುತ್ತದೆ.

ದೇವಶಯಾನಿ ಏಕಾದಶಿ ಪೂಜಾ ಸಮಯ ಮತ್ತು ದಿನ
ಏಕಾದಶಿ ತಿಥಿ ಆರಂಭವಾಗುವ ಸಮಯ: ಜೂನ್ 30 ರಂದು 7:49 PM
ಏಕಾದಶಿ ತಿಥಿ ಅಂತ್ಯವಾಗುವ ಸಮಯ: ಜುಲೈ 1ಕ್ಕೆ 5:29 PM

ದೇವಶಯಾನಿ ಏಕಾದಶಿಯ ಮಹತ್ವ
ಹಿಂದೂ ಕ್ಯಾಲೆಂಡರ್ ನಲ್ಲಿ ನಾಲ್ಕು ತಿಂಗಳ ಪವಿತ್ರ ಅವಧಿ ಎಂದು ಇದನ್ನು ಕರೆಯಲಾಗುತ್ತದೆ. ಚಾತುರ್ಮಾಸ ಎಂದೂ ಕೂಡ ಹೇಳಲಾಗುತ್ತದೆ.ಶ್ರಾವಣ,ಭದ್ರಾ,ಅಶ್ವಿನಿ,ಕಾರ್ತೀಕ ಮಾಸ ಇದರಲ್ಲಿದೆ. (ಜುಲೈ,ಅಗಸ್ಟ್,ಸೆಪ್ಟೆಂಬರ್, ಅಕ್ಟೋಬರ್ ತಿಂಗಳು).ಎಲ್ಲಾ ಪ್ರಮುಖ ಹಿಂದೂ ಹಬ್ಬಗಳಾದ ಜನ್ಮಾಷ್ಠಮಿ, ಗಣೇಶ ಚತುರ್ಥಿ, ನವರಾತ್ರಿ, ದುರ್ಗಾ ಪೂಜಾ ಮತ್ತು ದೀಪಾವಳಿಗಳನ್ನು ಇದು ಸೂಚಿಸುತ್ತದೆ.
ದೇವಶಯಾನಿ ಏಕಾದಶಿಯಂದು ಹಲವು ಭಕ್ತರು ಉಪವಾಸ ಮಾಡುತ್ತಾರೆ ಮತ್ತು ವಿಷ್ಣು ದೇವರ ಆರಾಧನೆಯಲ್ಲಿ ತೊಡಗುತ್ತಾರೆ.



Click it and Unblock the Notifications