Just In
- 29 min ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 1 hr ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- 3 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 4 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
Don't Miss
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್
ಇಂದು ಮಾರುಕಟ್ಟೆಯಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಹತ್ತು ಹಲವು ಔಷಧಿ ಮತ್ತು ಆಹಾರಗಳು ಲಭ್ಯವಿವೆ. ಹಲವು ಸಂಶೋಧನೆಗಳ ಮೂಲಕ ಕೆಲವು ಆಹಾರಗಳು ಕ್ಯಾನ್ಸರ್ ಆವರಿಸುವ ಸಾಧ್ಯತೆಗಳನ್ನು ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ. ಎಚ್ಚರ; ಈ 5 ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು!
ಇಂತಹದ್ದೇ
ಒಂದು
ಔಷಧಿಯಾದ
ಅಮೃತ್
ನೋನಿ
ಒಂದು
ಆಯುರ್ವೇದೀಯ
ದ್ರವವಾಗಿದ್ದು
ಇದನ್ನು
ಪ್ರತಿನಿತ್ಯ
ಕುಡಿಯುವ
ಮೂಲಕ
ಹತ್ತು
ಹಲವು
ರೋಗಗಳನ್ನು
ದೂರವಿಡಬಹುದು
ಎಂದು
ದಿವಂಗತ
ಕಲಾಂ
ರವರೇ
ಗುಣಗಾನ
ಮಾಡಿದ್ದಾರೆ.
ಆದರೆ
ಈ
ದ್ರವಗಳು
ದುಬಾರಿಯೂ
ಆದುದರಿಂದ
ನಿತ್ಯದ
ಸೇವನೆ
ಜೇಬಿಗೆ
ಕತ್ತರಿ
ಹಾಕುವುದಂತೂ
ಖಂಡಿತ.
ಆದರೆ
ಇಷ್ಟೇ
ಫಲಪ್ರದವಾದ
ಈ
ದ್ರವವನ್ನು
ಸುಲಭವಾಗಿ
ಮನೆಯಲ್ಲಿಯೇ
ತಯಾರಿಸಿಕೊಳ್ಳುವಂತಹದ್ದಾಗಿದ್ದರೆ?
ಸದ್ದು
ಮಾಡದೇ
ಸೈಲೆಂಟ್
ಆಗಿ
ಕಾಡುವ
ಕ್ಯಾನ್ಸರ್ನ
ಲಕ್ಷಣಗಳಿವು!
ಹೌದು, ಇದು ಸಾಧ್ಯ. ಇಂದು ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬ ಅಮೂಲ್ಯವಾದ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ನಿಮಗೆ ತಿಳಿಸಿಕೊಡುತ್ತಿದೆ. ಈ ಪೇಯವನ್ನು ನಿತ್ಯವೂ ಊಟಕ್ಕೆ ಮುನ್ನ ಮೂರು ಬಾರಿ ಕುಡಿಯುವ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಫಲಪ್ರದ ಔಷಧಿಗೂ ಮಿಗಿಲಾದ ದ್ರವವನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಕ್ಯಾನ್ಸರ್ಗೆ ಕಾರಣವಾಗುವ ಫ್ರೀ ರ್ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಿ ವಿವಿಧ ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ
ಇದೇ ಸಮಯದಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ಈ ಅದ್ಭುತ ದ್ರವ ನೆರವಾಗುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತನ್ಮೂಲಕ ಕ್ಯಾನ್ಸರ್ನ ಹೊರತಾಗಿ ಇನ್ನೂ ಹಲವಾರು ವ್ಯಾಧಿಗಳಿಂದ ದೇಹವನ್ನು ರಕ್ಷಿಸುತ್ತದೆ. ಬನ್ನಿ, ಈ ಅದ್ಭುತ ಪೇಯ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...
ಅಗತ್ಯವಿರುವ ಸಾಮಾಗ್ರಿಗಳು
*ಕ್ಯಾರೆಟ್ - ಅರ್ಧ ಕೇಜಿ
*ಬೀಟ್ ರೂಟ್ - ಅರ್ಧ ಕೇಜಿ
*ಒಣ ಅಪ್ರಿಕಾಟ್ ಹಣ್ಣುಗಳು(Dried apricots)-ಇಪ್ಪತ್ತು ಗ್ರಾಂ
*ಒಣ ದ್ರಾಕ್ಷಿ - ಇಪ್ಪತ್ತು ಗ್ರಾಂ
*ನೀರು ಎರಡು ಕಪ್
*ಜೇನುತುಪ್ಪ: ಎರಡು ದೊಡ್ಡ ಚಮಚ
ತಯಾರಿಸುವ ವಿಧಾನ
1) ಕ್ಯಾರೆಟ್ ಮತ್ತು ಬೀಟ್ ರೂಟ್ ಗಳನ್ನು ಚಿಕ್ಕದಾಗಿ ತುಂಡರಿಸಿಕೊಳ್ಳಿ
2) ಒಂದು ಪಾತ್ರೆಯಲ್ಲಿ ಈ ಎರಡೂ ತರಕಾರಿಗಳು ಮುಳುಗುವಷ್ಟು ನೀರು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.
3) ಹತ್ತು ನಿಮಿಷಗಳ ಕಾಲ ಕುದಿದ ನಂತರ ಆಪ್ರಿಕಾಟ್ ಮತ್ತು ದ್ರಾಕ್ಷಿಯನ್ನು ಹಾಕಿ ಚಿಕ್ಕ ಉರಿಯಲ್ಲಿ ಇನ್ನೂ ಹತ್ತು ನಿಮಿಷ ಬೇಯಿಸಿ
4) ಬಳಿಕ ಒಲೆ ನಂದಿಸಿ ಈ ದ್ರವ ತಣಿಯಲು ಬಿಡಿ.
5) ಪೂರ್ಣವಾಗಿ ತಣಿದ ಬಳಿಕ ಜೇನು ಸೇರಿಸಿ ಚೆನ್ನಾಗಿ ಕಲಕಿ.
6) ಈ ಪೇಯವನ್ನು ಒಂದು ಬಾಟಲಿಗೆ ವರ್ಗಾಯಿಸಿ ಕನಿಷ್ಠ ಹನ್ನೆರಡು ಗಂಟೆಗಳ ಕಾಲ ಫ್ರಿಜ್ಜಿನಲ್ಲಿಡಿ. ನಮ್ಮ ಪ್ರಥಮ ಪೇಯ ಈಗ ಸಿದ್ಧವಾಗಿದೆ.
ಬಳಕೆಯ ವಿಧಾನ
ಕನಿಷ್ಠ ಅರ್ಧದಿನ ಫ್ರಿಜ್ಜಿನಲ್ಲಿಟ್ಟ ಬಳಿಕ ಇದನ್ನು ಬಳಸಲು ಪ್ರಾರಂಭಿಸಬಹುದು. ಪ್ರತಿದಿನ ಮೂರು ಹೊತ್ತು ಊಟದ ಮುನ್ನ ಕನಿಷ್ಟ ಇಪ್ಪತ್ತೈದರಿಂದ ಮೂವತ್ತು ಮಿಲಿ ಲೀಟರಿನಷ್ಟು ದ್ರವವನ್ನು ಸೋಸಿ ಉಗುರುಬೆಚ್ಚನೆಯ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಒಮ್ಮೆ ತಯಾರಿಸಿದ ದ್ರವವನ್ನು ಒಂದು ವಾರದವರೆಗೆ ಉಪಯೋಗಿಸಬಹುದು. ಮುಂದಿನ ವಾರ ಹೊಸತಾಗಿ ತಯಾರಿಸಿಕೊಳ್ಳಬೇಕು.
ಪರ್ಯಾಯ ವಿಧಾನ
ಈ ಪೇಯವು ಕೊಂಚ ಸಿಹಿ-ಕಹಿ ಯಾಗಿರುವ ಕಾರಣ ಕೆಲವರಿಗೆ ಇದರ ರುಚಿ ಇಷ್ಟವಾಗದೇ ಇರಬಹುದು. ಇವರು ಈ ನೀರನ್ನು ತಮ್ಮ ಇತರ ಆಹಾರದೊಂದಿಗೆ ಸೇರಿಸಿ ಉಪಯೋಗಿಸಬಹುದು.
ಇತರ ಉಪಯೋಗಗಳು:
ಈ ಪೇಯದ ಸೇವನೆ ಪ್ರಾರಂಭಿಸಿದ ಎರಡೇ ದಿನದಲ್ಲಿ ಕರುಳುಗಳಲ್ಲಿ ಶೇಖರವಾಗಿದ್ದ ಕಲ್ಮಶಗಳೆಲ್ಲಾ ವಿಸರ್ಜನೆಗೊಳ್ಳುತ್ತವೆ. ಉತ್ತಮ ಪರಿಣಾಮ ಅರಿಯಲು ಸತತವಾಗಿ ಕನಿಷ್ಟ ಮೂರು ತಿಂಗಳಾದರೂ ಸೇವಿಸಬೇಕು.