Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 15 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 16 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೂಕ ಇಳಿಸುವ ತವಕದಲ್ಲಿ ಆರೋಗ್ಯದ ಕಡೆ ಗಮನವಿರಲಿ
ಇಂದು ಸ್ಥೂಲಕಾಯ ಹೆಚ್ಚಿನವರ ಚಿಂತೆಯ ಕಾರಣವಾಗಿದೆ. ತೂಕ ಇಳಿಸಬೇಕು ಆದರೆ ಅದಕ್ಕಾಗಿ ವ್ಯಾಯಾಮ ಮಾಡಲು ಅಥವಾ ಊಟದಲ್ಲಿ ಕಡಿಮೆ ಮಾಡಲು ಮಾತ್ರ ಯಾರೂ ತಯಾರಿಲ್ಲ. ಆದರೆ ಕೆಲವರು ಬೇಗನೇ ತೂಕ ಕಳೆದುಕೊಳ್ಳಲು ಕೆಲವು ವಿಭಿನ್ನ ಪ್ರಯೋಗಗಳನ್ನು ಅನುಸರಿಸಿ ತಮ್ಮ ಆರೋಗ್ಯವನ್ನು ಇನ್ನಷ್ಟು ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಸಾಮಾನ್ಯವಾಗಿ ನಾವು ತಿಳಿದುಕೊಳ್ಳುವುದು ಊಟ ಬಿಟ್ಟರೆ ತೆಳ್ಳಗಾಗುತ್ತೇವೆ ಎಂಬ ಮಿಥ್ಯೆ.
ಬಲವಂತವಾಗಿ ಆಹಾರದಿಂದ ದೂರವಿರುವುದರಿಂದ ದೇಹಕ್ಕೆ ಲಭ್ಯವಾಗಬೇಕಿದ್ದ ಪೋಷಕಾಂಶಗಳು ಅಲಭ್ಯವಾಗಿ ದೇಹ ಸೊರಗಿ ಕೊಂಚ ತೂಕ ಇಳಿದಂತೆ ಕಂಡುಬರುತ್ತದೆ ಆದರೆ ಪೋಷಕಾಂಶಗಳ ಕೊರತೆಯಿಂದ ಹತ್ತು ಹಲವು ರೋಗಗಳಿಗೆ ಗುರಿಯಾಗುತ್ತೇವೆ. ಆದುದರಿಂದ ನಿಯಮಿತ ವ್ಯಾಯಾಮ, ಸೂಕ್ತ ಆಹಾರ, ನಿದ್ದೆಯ ಮೂಲಕ ನೈಸರ್ಗಿಕವಾದ ದೇಹ ಪಡೆದುಕೊಳ್ಳುವುದು ಆರೋಗ್ಯಕರ. ವೇಗವಾಗಿ ತೂಕ ಕಳೆದುಕೊಳ್ಳಲು ಬಯಸಿ ಏನೇನೋ ಮಾಡಿಕೊಳ್ಳುವವರು ಅನುಭವಿಸುವ ತೊಂದರೆಗಳು ಈ ಕೆಳಗಿನಂತಿವೆ. ಒಂದು ತಿಂಗಳಲ್ಲೇ ತೂಕ ಕಳೆದುಕೊಳ್ಳಲು ಸುಲಭ ಉಪಾಯಗಳು
ಕೊಬ್ಬಿನ
ಪ್ರಮಾಣ
ಮತ್ತಷ್ಟು
ಏರುವ
ಸಾಧ್ಯತೆ!
ಕೊಬ್ಬು
ಕಳೆದುಕೊಳ್ಳಲು
ಊಟ
ಮಾಡದೇ
ಉಪವಾಸವಿರುವವರ
ದೇಹ
ಕೊಬ್ಬನ್ನು
ಬಳಸಿಕೊಂಡು
ಕೊಂಚ
ತೂಕ
ಕಡಿಮೆಯಾದಂತೆ
ಕಂಡುಬಂದರೂ
ನಂತರ
ಮಾಡುವ
ಊಟದಿಂದ
ಕಳೆದುಕೊಂಡ
ಕೊಬ್ಬಷ್ಟೂ
ಮತ್ತೆ
ಶೇಖರವಾಗುತ್ತದೆ.
ಅಷ್ಟು
ಮಾತ್ರವಲ್ಲ,
ಕೊಬ್ಬು
ಕರಗಿಸಿಕೊಂಡ
ಪ್ರತೀಕಾರವೆಂಬಂತೆ
ಇನ್ನಷ್ಟು
ಹೆಚ್ಚು
ಕೊಬ್ಬನ್ನು
ಸೇರಿಸಿಕೊಳ್ಳುತ್ತದೆ.
ತೂಕ
ಕಳೆದುಕೊಳ್ಳುವ
ಬದಲು
ಇನ್ನಷ್ಟು
ಹೆಚ್ಚಲು
ಇದೇ
ಕಾರಣ.
ಸಾಮಾನ್ಯವಾಗಿ
ಕೊಬ್ಬು
ಕೂಡಲೇ
ಕರಗಬೇಕೆಂದು
ಏನೇನೋ
ಸರ್ಕಸ್ಸು
ಮಾಡುವವರಿಗೆ
ಕೂಡಲೇ
ಕೊಂಚ
ಪರಿಣಾಮ
ಕಂಡುಬಂದರೂ
ಬಳಿಕ
ಹಸಿವು
ತೀವ್ರವಾಗಿ
ಹೆಚ್ಚಿ
ಬಕಾಸುರನಂತೆ
ಊಟ
ಮಾಡುವ
ಪರಿಸ್ಥಿತಿ
ಒದಗುತ್ತದೆ.
ಪರಿಣಾಮವಾಗಿ
ಕೊಬ್ಬು
ಇನ್ನಷ್ಟು
ಹೆಚ್ಚುತ್ತದೆ,
ತೂಕ
ಕಳೆದುಕೊಳ್ಳುವ
ಬದಲು
ಇನ್ನಷ್ಟು
ಹೆಚ್ಚುತ್ತದೆ.
ನಿದ್ದೆಯ
ಕೊರತೆ
ಕೊರತೆ
ಕಾಡಬಹುದು!
ಪಿತ್ತಕೋಶದಲ್ಲಿ
ಕಲ್ಲು
ಶೀಘ್ರವಾದಿ
ತೂಕ
ಕಳೆದುಕೊಳ್ಳುವವ
ಪಿತ್ತದಲ್ಲಿ
ಪಿತ್ತಗಲ್ಲು
(Gallstones)
ಬೆಳೆಯುವುದು
ಸಂಶೋಧನೆಗಳಿಂದ
ತಿಳಿದುಬಂದಿದೆ.
ಪಿತ್ತಕೋಶದಿಂದ
ಸಣ್ಣಕರುಳಿಗೆ
ಸ್ರವಿಸುವ
ಪಿತ್ತರಸದ
ಕಾರಣ
ಜೀರ್ಣಕ್ರಿಯೆ
ಸುಲಭವಾಗುತ್ತದೆ.
ನೀರು
ಮತ್ತು
ಆಹಾರವಿರದ
ಕಾರಣ
ಪಿತ್ತಕೋಶದಲ್ಲಿ
ಉತ್ಪತ್ತಿಯಾದ
ಪಿತ್ತರಸಕ್ಕೆ
ಕೆಲಸವೇ
ಇಲ್ಲವಾಗಿ
ಕೊಲೆಸ್ಟ್ರಾಲ್ನೊಂದಿಗೆ
ಮಿಳಿತಗೊಂಡು
ಪಿತ್ತಕೋಶದೊಳಕ್ಕೇ
ಗಟ್ಟಿಯಾಗಿಬಿಡುತ್ತದೆ.
ಇದು
ಪಿತ್ತಗಲ್ಲಿಗೆ
ಕಾರಣವಾಗುತ್ತದೆ.
ಪೋಷಕಾಂಶಗಳ
ಕೊರತೆ
ದೇಹಕ್ಕೆ
ಪ್ರತಿದಿನ
ಹಲವು
ಪೋಷಕಾಂಶಗಳ
ಅಗತ್ಯವಿದೆ.
ಶೀಘ್ರ
ತೂಕ
ಕಳೆದುಕೊಳ್ಳುವವರು
ತಮ್ಮ
ಆಹಾರವನ್ನೂ
ಕಡಿಮೆ
ಮಾಡುತ್ತಾರೆ
ಅಥವಾ
ಕಡಿಮೆ
ಪೋಷಕಾಂಶಗಳ
ಆಹಾರ
ಸೇವಿಸುತ್ತಾರೆ.
ಪರಿಣಾಮವಾಗಿ
ದೇಹಕ್ಕೆ
ಪ್ರತಿದಿನಕ್ಕೆ
ಅಗತ್ಯವಾದ
ಪೋಷಕಾಂಶಗಳು
ದೊರಕದೇ
ದೇಹ
ಸೊರಗುತ್ತದೆ.
ಹೆಚ್ಚುವ
ದುಗುಡ