Just In
- 39 min ago ಬೆಳಗ್ಗೆಯ ತಿಂಡಿಗೆ ಸಖತ್ ರುಚಿಯ ಮೆಂತ್ಯೆ ಪಲಾವ್..! ಮಾಡುವ ವಿಧಾನವಿದು..!
- 1 hr ago ಬ್ಯಾಚುಲರ್ಗಳಿಗೆ ರೆಸಿಪಿ: ಈ ಸಾಂಬಾರ್ ರುಚಿ ಸೂಪರ್ ಆಗಿರುತ್ತದೆ, ಆದರೆ ಹೆಚ್ಚು ಶ್ರಮ ಪಡಬೇಕಾಗಿಲ್ಲ
- 3 hrs ago ಸೂರ್ಯ ಗ್ರಹಣದ ವೇಳೆ ಕಾರು ಅಪಘಾತ ಹೆಚ್ಚಳ..! ವಿಜ್ಞಾನಿಗಳಿಂದಲೇ ಎಚ್ಚರಿಕೆ..!
- 4 hrs ago ಕೇರಳದಲ್ಲಿ ಒಬ್ಬರೇ ಡ್ರೈವ್ ಮಾಡುತ್ತಿದ್ದ ಕಾರಿನ ಫೋಟೋ ತೆಗೆದಾಗ ಪಕ್ಕದಲ್ಲಿದ್ದಳು ಮಹಿಳೆ, ಪಕ್ಕದಲ್ಲಿರುವುದು ದೆವ್ವವೇ?
Don't Miss
- Movies 'ರಾಮಾಯಣ'ದಲ್ಲಿ ರಾವಣನಿಗೆ ಪತ್ನಿ ಸಿಕ್ಕಿದ್ಲು; ಮಂಡೋದರಿ ಪಾತ್ರದಲ್ಲಿ ಯಶ್ ಜೊತೆ ನಟಿಸಿದೋ ಇವ್ರೇನಾ?
- News Life Lesson: ಬದುಕಿನಲ್ಲಿ ಕೃತಜ್ಞತಾಭಾವ ಯಾಕೆ ಮುಖ್ಯ ಗೊತ್ತಾ?
- Automobiles ದಿನನಿತ್ಯದ ಬಳಕೆಗೆ ಉತ್ತಮ ಕಾರುಗಳಿವು.. ಕೈಗೆಟುಕುವ ದರ, ಬೈಕ್ನ್ನು ಮೀರಿಸುವ ಮೈಲೇಜ್
- Technology online scam: ಹಾಳಾದ ಹಾಲಿನಿಂದಾಗಿ ಆನ್ಲೈನ್ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ! ಹೇಗೆ ಗೊತ್ತಾ?
- Finance ಆನ್ಲೈನ್ನಲ್ಲಿ ಕೆಟ್ಟುಹೋದ ಹಾಲನ್ನು ಹಿಂದಿರುಗಿಸಲು ಹೋಗಿ 77,000 ರೂ. ಕಳೆದುಕೊಂಡ ಮಹಿಳೆ!
- Sports Mayank Agarwal: ಮಯಾಂಕ್ ಅಗರ್ವಾಲ್ಗೆ ಫ್ಲೈಯಿಂಗ್ ಕಿಸ್ ನೀಡಿ ಕಾಲೆಳೆದ ಹಿಟ್ಮ್ಯಾನ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇವುಗಳನ್ನು ತಿಂದ ನಂತರ ಎಂದಿಗೂ ನೀರು ಕುಡಿಯುವ ತಪ್ಪನ್ನು ಮಾಡಬೇಡಿ..!
ನಮ್ಮ ಆಹಾರ ಪದ್ಧತಿ ಹೇಗಿರುತ್ತದೆಯೋ ಅದೇ ನಮ್ಮ ಆರೋಗ್ಯವನ್ನು ನಿರ್ಧಿಸುತ್ತದೆ. ಆದರೆ ನಾವು ಅಂದುಕೊಂಡಿರುವ ಅದೆಷ್ಟೋ ತಪ್ಪಾದ ಆರೋಗ್ಯ ಮಾಹಿತಿಯಿಂದಾಗಿ ನಮಗೇ ತಿಳಿಯದಂತೇ ನಮ್ಮ ಆರೋಗ್ಯಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿದ್ದೇವೆ.
1. ನೀರಿನ ಅಂಶ ಹೆಚ್ಚಿರುವ ತರಕಾರಿಗಳು
ನೀರಿನ ಅಂಶ ಹೆಚ್ಚಿರುವ ತರಕಾರಿಗಳಲ್ಲಿ ಸೌತೆಕಾಯಿ, ಕಲ್ಲಂಗಡಿ ಇತ್ಯಾದಿ ಹಣ್ಣು/ತರಕಾರಿಗಳು ಸೇರಿವೆ. ಇವುಗಳಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶ ಇರುತ್ತದೆ, ಅವುಗಳನ್ನು ತಿಂದ ನಂತರ ನೀರು ಕುಡಿಯುವುದನ್ನು ತಪ್ಪನ್ನು ಮಾಡಬೇಡಿ, ಏಕೆಂದರೆ ಇದು ವಾಯು ಸಮಸ್ಯೆಗೆ ಕಾರಣವಾಗಬಹುದು.
2. ಹಾಲು
ಹಾಲು ಕುಡಿದ ತಕ್ಷಣ ನೀರು ಕುಡಿಯುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿ ಶೇಖರಣೆಗೊಂಡು ಮೂತ್ರದ ಮೂಲಕ ಹೊರಬರುತ್ತವೆ. ಇದರೊಂದಿಗೆ ಚಯಾಪಚಯ ಕ್ರಿಯೆಯೂ ನಿಧಾನವಾಗುತ್ತದೆ. ಇದರಿಂದ ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆ ಕಾಡಬಹುದು.
3. ಕಾಲಮಾನದಲ್ಲಿ ಬಿಡುವ ಹಣ್ಣುಗಳು
ಬೇಸಿಗೆ ಅಥವಾ ಚಳಿಗಾಲದ ಒಟ್ಟಾರೆ ಆಯಾ ಕಾಲಮಾನದಲ್ಲಿ ಬಿಡುವ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬಾರದು. ವಾಸ್ತವವಾಗಿ, ಈ ಹಣ್ಣುಗಳನ್ನು ಸೇವಿಸಿದ ನಂತರ ನೀರನ್ನು ಕುಡಿಯಬೇಕು ಎನಿಸುವುದಿಲ್ಲ ಹಾಗೂ ಕುಡಿದರೆ ಅದರಲ್ಲಿರುವ ಪೋಷಕಾಂಶಗಳು ನೇರವಾಗಿ ನಿಮ್ಮ ಹೊಟ್ಟೆಗೆ ಹೋಗುತ್ತವೆ, ಇದರಿಂದಾಗಿ ಅವುಗಳ ಪೌಷ್ಠಿಕಾಂಶಗಳು ದೇಹಕ್ಕೆ ಸರಿಯಾಗಿ ಲಭ್ಯವಾಗುವುದಿಲ್ಲ.
4. ಬಾಳೆಹಣ್ಣು
ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದು ಹೇಗೆ ಹಾನಿಕಾರಕವೋ, ಅದೇ ರೀತಿ ಬಾಳೆಹಣ್ಣಿನ ನಂತರ ನೀರು ಕುಡಿಯುವುದು ಸಹ ಹಾನಿಕಾರಕ. ನೀವು ಇದನ್ನು ಮಾಡಿದಾಗ, ಅದು ನಿಮ್ಮ ಹೊಟ್ಟೆಗೆ ಹೋಗುತ್ತದೆ ಮತ್ತು ವಿಷವಾಗಿ ಮಾರ್ಪಡುತ್ತದೆ. ಇದು ಹೊಟ್ಟೆಯ ಅಸಮಾಧಾನಕ್ಕೆ ಕಾರಣವಾಗಬಹುದು. ವಾಂತಿ ಭಾವನೆ ಬರಬಹುದು.