ಕನ್ನಡ  » ವಿಷಯ

Tasty

ಖಾರ ಪ್ರಿಯರು ತಪ್ಪದೇ ಈ ಮೆಣಕಾಯಿಗಳ ರುಚಿ ನೋಡಲೇಬೇಕು
ಖಾರಾ ಪ್ರಿಯರು ತಪ್ಪದೇ ಓದಬೇಕಾದ ಲೇಖನವಿದು. ಭಾರತದ ಸಾಂಬಾರ ಪದಾರ್ಥಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿರುವ ಪದಾರ್ಥ ಮೆಣಸಿನಕಾಯಿ. ಮೂಲತಃ ಅಮೆರಿಕಾ ಮೂಲದ ಕ್ಯಾಪ್ಸಿಕಂ ಜಾತಿಯ ಮೆ...
ಖಾರ ಪ್ರಿಯರು ತಪ್ಪದೇ ಈ ಮೆಣಕಾಯಿಗಳ ರುಚಿ ನೋಡಲೇಬೇಕು

ರೋಗನಿರೋಧಕ ಶಕ್ತಿ ಹೆಚ್ಚಿಸುವ ಬ್ರೊಕೋಲಿ ರೈಸ್ ರೆಸಿಪಿ ಮಾಡುವ ವಿಧಾನ
ಮೊದಲು ಮಕ್ಕಳನ್ನು ಶಾಲೆಗೆ ಕಳುಹಿಸುವ ತರಾತುರಿ ತಾಯಂದಿರಿಗೆ ಇರುತ್ತಿತ್ತು. ಆದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಶಾಲೆ ಇಲ್ಲದಿದ್ದರೇನಂತೆ ಶಾಲೆಯ ವಾತಾವರಣವನ್ನು ಮನೆಯ...
ಮಡಹಾಗಲಕಾಯಿ ಪೋಡಿ ಬೋಂಡಾ
ಕರೋನಾ ಸಮಯದಲ್ಲಿ ಕರುಂಕುರುಂ ತಿಂಡಿಗಳನ್ನು ಹೊರಗಿನಿಂದ ತಂದು ತಿನ್ನುವುದಕ್ಕೂ ಭಯವಾಗುತ್ತದೆ. ಮೊದಲೆಲ್ಲಾ ಶಾಪಿಂಗ್ ಗೆ ಹೋದಾಗ, ಬೀದಿ ಸುತ್ತುವಾಗ ಅಲ್ಲೇ ಹತ್ತಿರದ ಬೋಂಡಾ ಅಂಗಡ...
ಮಡಹಾಗಲಕಾಯಿ ಪೋಡಿ ಬೋಂಡಾ
ಪೌಷ್ಠಿಕವಾದ ‌ಕಡಲೆ-ಎಲೆಕೋಸಿನ ಪಲ್ಯ ಹೀಗೆ ಮಾಡಿ
ತರಕಾರಿ ಹೆಚ್ಚೆಚ್ಚು ಸೇವಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ನಿಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಪಡೆಯಬೇಕೆಂದರೆ ಪ್ರತಿದಿನ ಅತ್ಯುತ್ತಮ ತರಕಾರ...
ಬಾಯಿ ಚಪ್ಪರಿಸೋ ಆಂಬೊಡೆ ರೆಸಿಪಿ
ಹಬ್ಬದ ಅಡುಗೆ ಎಂದರೆ ಮೊದಲಿಗೆ ನೆನಪಾಗುವುದೇ ಆಂಬೊಡೆ ಅಥವಾ ಮಸಾಲ ವಡೆ. ಆಂಬೊಡೆಯ ರುಚಿ ಅದನ್ನು ಸವಿದವರಿಗೇ ಗೊತ್ತು. ಅದರ ಹೆಸರು ಕೇಳುತ್ತಲೇ ಬಾಯಿಯಲ್ಲಿ ನೀರೂರುತ್ತದೆ. ಹಬ್ಬದ ಮ...
ಬಾಯಿ ಚಪ್ಪರಿಸೋ ಆಂಬೊಡೆ ರೆಸಿಪಿ
ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ರೆಸಿಪಿ
ಉಪ್ಪಿನಕಾಯಿ ಕಂಪೆನಿಯೊಂದು ಹೇಗೆ ಉಪ್ಪಿನಕಾಯಿ ತಯಾರಿಸುತ್ತದೆ ಎಂದು ಟಿವಿ ಚಾನಲ್ ವೊಂದರಲ್ಲಿ ರಹಸ್ಯ ಕಾರ್ಯಾಚರಣೆಯ ವೀಡಿಯೋ ನೋಡಿದ ಮೇಲೆ ಜೀವಮಾನದಲ್ಲಿ ಯಾವತ್ತೂ ಕೂಡ ಮಾರುಕಟ...
ರೆಸಿಪಿ: ನಿದ್ರೆ ಸಮಸ್ಯೆ ಇರುವವರಿಗೆ ಜಾಯಿಕಾಯಿ ಸಿಪ್ಪೆ ಚಟ್ನಿ ದಿವ್ಯ ಔಷಧ
ಭಾರತದ ಆಹಾರ ಕ್ರಮದಲ್ಲಿ ಸಾಂಬಾರ ಪದಾರ್ಥಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲಿ ಜಾಯಿಕಾಯಿ,ಜಾಪತ್ರೆ ಕೂಡ ಒಂದು. ಚಿಕ್ಕ ಮಕ್ಕಳಿಗೆ ಇದನ್ನು ತೇಯ್ದು ನೀಡುವ ಪರಿಪಾಠವಿದೆ. ಇದು ಆ...
ರೆಸಿಪಿ: ನಿದ್ರೆ ಸಮಸ್ಯೆ ಇರುವವರಿಗೆ ಜಾಯಿಕಾಯಿ ಸಿಪ್ಪೆ ಚಟ್ನಿ ದಿವ್ಯ ಔಷಧ
ಕುಂಬಳಕಾಯಿ ತಿರುಳಿನಲ್ಲಿ ತಯಾರಿಸಿ ರುಚಿಕರ ಸೂಪ್‌
ಅಂಗಡಿಯಿಂದ ತರುವ ಕೆಲವು ತರಕಾರಿಗಳು ಹೇಗಾಗುತ್ತದೆ ಎಂದರೆ ಒಂದು ಕೆಜಿ ತಂದರೆ ಅದ್ರಲ್ಲಿ ಹಾಳುಮೂಳು ಎಲ್ಲಾ ಹೋಗಿ, ಸಿಪ್ಪೆ ತೆಗೆದು ಚೊಕ್ಕ ಮಾಡಿದಾಗ ಅಡುಗೆಗೆ ಬಳಸಲು ಯೋಗ್ಯವಾಗು...
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅರಿಶಿಣವು ಸರ್ವರೋಗಗಳನ್ನು ನಿವಾರಿಸಿ ತಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೌಂದರ್ಯವರ್ಧಕವೂ ಹೌದು, ಆರೋಗ್ಯವ...
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಬಳ್ಳಿ ಬದನೆ ಮೊಸರು ಗೊಜ್ಜು
ಬದನೆಯಂತೆ ಕಂಡರೂ ಬದನೆಕಾಯಿ ಅಲ್ಲ,ಸೀಮೆ ಸೌತೆಯಂತೆ ಕಂಡರೂ ಇದು ಅದಲ್ಲ. ಹಾಗಾದ್ರೆ ಇದ್ಯಾವ ಕಾಯಿ ಗೊತ್ತಾ? ಹೆಚ್ಚಿದರೆ ಹಾಲುಗುಂಬಳದಂತೆ ನೋಡುವುದಕ್ಕೆ ಸೀಮೆಬದನೆಯಂತೆ. ಬಳ್ಳಿಯಲ...
ಅನ್ನಕ್ಕೆ ಕಲಸಲು ಆಹಾ ಅನ್ನಿಸೋ ಅಲಸಂಡೆ‌ ಸಾಂಬಾರ್
ದಕ್ಷಿಣ ಭಾರತೀಯ ಅಡುಗೆಯಲ್ಲಿ ಸಾಂಬಾರಿಗೆ ಬಹಳ ಪ್ರಾಮುಖ್ಯತೆ. ಅನ್ನಕ್ಕೆ ಕಲಸಿ ತಿನ್ನಲು ಪ್ರತಿದಿನ ಸಾಂಬಾರು ಇರಲೇಬೇಕು. ಕೆಲವು ಕಡೆಗಳಲ್ಲಿ ಸಾಂಬಾರಿಗೆ ಹುಳಿ ಎಂದೂ ಕೂಡ ಕರೆಯಲ...
ಅನ್ನಕ್ಕೆ ಕಲಸಲು ಆಹಾ ಅನ್ನಿಸೋ ಅಲಸಂಡೆ‌ ಸಾಂಬಾರ್
ಮಾಗಿದ ಆಪಲ್‌ ನಿಂದಲೂ ತಯಾರಿಸಬಹುದು ಟೇಸ್ಟಿ ಖಾದ್ಯ
ಹಣ್ಣುಗಳನ್ನು ಸಾಮಾನ್ಯವಾಗಿ ತಾಜಾ ಇರುವಾಗಲೇ ಸೇವಿಸುವುದು ಅಭ್ಯಾಸ. ಆದರೆ ಬಹುತೇಕ ಬಾರಿ ಕೆಲವು ಹಣ್ಣುಗಳು ಕೊಳೆತು ಬಿಸಾಡುವಂಥ ಪರಿಸ್ಥಿತಿ ಬರುತ್ತದೆ. ಅದರಲ್ಲೂ ಭಾರೀ ಬೆಲೆಕೊಟ...
ಯಮ್ಮಿ ಯಮ್ಮಿ ದಾಸವಾಳ ಸೊಪ್ಪಿನ ಕಡುಬು
ನಮ್ಮ ನಡುವೆ ಪ್ರಕೃತಿಯಲ್ಲಿ ಅನೇಕ ರೀತಿಯ ಆಯುರ್ವೇದ ಸಸ್ಯಗಳಿವೆ. ಆದರೆ ಅದರ ಉಪಯೋಗವನ್ನು ನಾವು ತಿಳಿದಿಲ್ಲ ಅಥವಾ ಮರೆತು ಬಿಟ್ಟಿದ್ದೇವೆ. ಕೆಲವು ಸಸ್ಯಗಳಲ್ಲಿ ಅದರ ಹೂವು,ಎಲೆಗಳು ...
ಯಮ್ಮಿ ಯಮ್ಮಿ ದಾಸವಾಳ ಸೊಪ್ಪಿನ ಕಡುಬು
ಕೆಂಗಾರ್ ಎಲೆಯಲ್ಲಿ ಹಲಸಿನ ಕಡುಬು
ಪ್ರಕೃತಿಯಲ್ಲಿ ಅನೇಕ ರೀತಿಯ ಪರಿಮಳಯುಕ್ತ ಎಲೆಗಳಿವೆ. ಹಿಂದೆಲ್ಲಾ ಆ ಎಲೆಗಳೇ ಅದೆಷ್ಟೋ ಅಡುಗೆಗೆ ನೆರವು ನೀಡುತ್ತಿದ್ದವು. ಪ್ಲೇಟ್ ಗಳಿಲ್ಲದ ಕಾಲದಲ್ಲಿ ದೊಡ್ಡದೊಡ್ಡ ಎಲೆಗಳೆ ಆಹಾ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion