ಕನ್ನಡ  » ವಿಷಯ

Diet

ತುನಾ ಮೀನಿನಲ್ಲಿ ಮರ್ಕ್ಯೂರಿ ಇರುವುದರಿಂದ ಹೇಗೆ ತಿಂದರೆ ಸುರಕ್ಷಿತ?
ತುನಾ ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ರುಚಿಯಲ್ಲೂ ಈ ಮೀನು ಸೂಪರ್‌ ಆಗಿರುವುದರಿಂದ ಬಹುತೇಕ ಜನರು ಈ ಮೀನು ತಿನ್ನಲು ಇಷ್ಟಪಡುತ್ತಾರೆ. ಇನ್ನು ವರ್ಕೌಟ್‌ ಮಾಡುವವರ...
ತುನಾ ಮೀನಿನಲ್ಲಿ ಮರ್ಕ್ಯೂರಿ ಇರುವುದರಿಂದ ಹೇಗೆ ತಿಂದರೆ ಸುರಕ್ಷಿತ?

ಗೃಹಿಣಿಯರೇ 40 ವರ್ಷದ ನಂತರವೂ ಫಿಟ್‌ ಆಗಿರಲು ಇಲ್ಲಿದೆ ಸಿಂಪಲ್‌ ಟಿಪ್ಸ್‌..!
ಸುಂದರವಾಗಿ ಕಾಣಬೇಕು ಅನ್ನುವ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಮಹಿಳೆಯರಲ್ಲಿ ಮದುವೆಯಾಗಿ ಮಕ್ಕಳಾದ ಮೇಲೆ ತೂಕ ಹೆಚ್ಚಾಗುವಂತಹ ಸಮಸ್ಯೆಯನ್ನು ಖಂಡಿತ ಅನುಭವಿಸುತ್ತಾರೆ. ಎಷ್ಟೇ ...
ನ್ಯಾಷನಲ್‌ ಕ್ರಷ್‌ ಸ್ಮೃತಿ ಮಂದಾನ ಬಗ್ಗೆ ನಿಮಗೆ ಗೊತ್ತಿರದ ಇಂಟ್ರಸ್ಟಿಂಗ್‌ ವಿಷಯಗಳು..!
ಪಡ್ಡೆ ಹುಡುಗರ ನಿದ್ದೆ ಕದ್ದ ನ್ಯಾಷನಲ್‌ ಕ್ರಷ್‌ ಸ್ಮೃತಿ ಮಂದಾನ. ಭಾರತೀಯ ಮಹಿಳಾ ತಂಡದಲ್ಲಿ ಸೆನ್ಸ್‌ಸೇಷನ್‌ ಕ್ರಿಯೇಟ್‌ ಮಾಡಿದ್ದಾರೆ. ಸ್ಮೃತಿ ಅಂದ್ರೆ ಹುಡುಗರಿಗಂತೂ ತ...
ನ್ಯಾಷನಲ್‌ ಕ್ರಷ್‌ ಸ್ಮೃತಿ ಮಂದಾನ ಬಗ್ಗೆ ನಿಮಗೆ ಗೊತ್ತಿರದ ಇಂಟ್ರಸ್ಟಿಂಗ್‌ ವಿಷಯಗಳು..!
ಬಿಪಿ ಸಮಸ್ಯೆ ಇದೆಯೇ? ಈ 5 ಬಗೆಯ ಟೀ ಹೈಪರ್‌ಟೆನ್ಷನ್‌ ಕಂಟ್ರೋಲ್‌ನಲ್ಲಿಡುತ್ತೆ
ಸಾಮಾನ್ಯವಾಗಿ ರಕ್ತದೊತ್ತಡ 120/80 mm ನಡುವೆ ಇರಬೇಕು, ರಕ್ತದೊತ್ತಡ ಅಧಿಕವಾದರೂ ಅಥವಾ ಕಡಿಮೆಯಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ರಕ್ತದೊತ್ತಡ 130/80 mm ಅದಿಕವಿದ್ದರೆ ಅತ್ಯಧಿಕ ರಕ್ತದೊತ್...
ನುಗ್ಗೆಕಾಯಿ ತಿಂದ್ರೆ ತ್ವಚೆ, ಕೂದಲು, ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ, ಗೊತ್ತಾ?
ಸಾಂಬಾರ್‌ನಲ್ಲಿ ನುಗ್ಗೆಕಾಯಿ ಇದ್ದರೆ ಆ ಸಾಂಬಾರ್ ರುಚಿಯೇ ಬೇರೆ. ಈ ನುಗ್ಗೆ ಕಾಯಿ ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ನಿಮಗೆ ಗೊತ್ತಿರಬಹುದು, ಆದ...
ನುಗ್ಗೆಕಾಯಿ ತಿಂದ್ರೆ ತ್ವಚೆ, ಕೂದಲು, ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ, ಗೊತ್ತಾ?
ಭಾರತೀಯರಲ್ಲಿ ಹೆಚ್ಚಾಗ್ತಿದೆ ಲಿವರ್‌ ಕ್ಯಾನ್ಸರ್‌ ಕಾರಣವೇನು ಗೊತ್ತಾ?
ಭಾರತೀಯರಲ್ಲಿ ಪಿತ್ತಜನಕಾಂಗದ ಕ್ಯಾನ್ಸರ್‌ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ವರದಿ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಅಷ್ಟಕ್ಕು ಲಿವರ್‌ ಕ್ಯಾನ್ಸರ್‌ನಲ್ಲಿ ಎಷ್ಟು ವಿಧ...
108 ಕೆಜಿ ಕಡಿಮೆಯಾಗಿದ್ದ ಅನಂತ್‌ ಅಂಬಾನಿ ದಪ್ಪಗಾಗಲು ಕಾರಣವೇನು?ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದೇಕೆ?
ಇತ್ತೀಚೆಗೆ ದೇಶದ ಆಗರ್ಭ ಶ್ರೀಮಂತ ಮುಖೇಶ್‌ ಅಂಬಾನಿಯವರ ಮಗನ ಮೈ ತೂಕದ ಬಗ್ಗೆ ಜನ ತುಂಬಾ ಟ್ರೋಲ್‌ ಮಾಡಿದರು. ತೆಳ್ಳಗಾಗಿದ್ದ ಅವರು ತುಂಬಾನೇ ದಪ್ಪಗಾಗಿದ್ದು ಹಲವರ ಕುತೂಹಲಕ್ಕ...
108 ಕೆಜಿ ಕಡಿಮೆಯಾಗಿದ್ದ ಅನಂತ್‌ ಅಂಬಾನಿ ದಪ್ಪಗಾಗಲು ಕಾರಣವೇನು?ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದೇಕೆ?
ನವಣೆ ಬಳಿಸಿದರೆ ಕ್ಯಾನ್ಸರ್‌ನಿಂದ ಫೈಲ್ಸ್‌ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
ಹಲವು ವರ್ಷಗಳ ಹಿಂದೆಕ್ಕೆ ಹೋಲಿಸಿದರೆ ನಮ್ಮ ಆಹಾರಶೈಲಿಯಲ್ಲಿ ಬದಲಾವಣೆಯಾಗಿದೆ. ಈಗ ನಾವೆಲ್ಲಾ ಸುಲಭವಾಗಿ ತಯಾರಿಸಬಹುದಾದ ಆಹಾರದ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ, ಅಂದರೆ ರೆಡಿ ...
ವಿಶ್ವ ಕ್ಯಾನ್ಸರ್ ದಿನ: ಭಾರತೀಯ ಈ ಮಸಾಲೆ ಪದಾರ್ಥಗಳು ಕ್ಯಾನ್ಸರ್ ತಡೆಗಟ್ಟುತ್ತೆ
ಕ್ಯಾನ್ಸರ್ ಎಂಬ ಮಹಾರೋಗ ಇತ್ತೀಚಿನ ವರ್ಷಗಳಲ್ಲಿ ತುಂಬಾನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ರೋಗ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್‌ ದಿನವನ್ನು ಆಚರಿಸಲಾಗುವುದು. ಕ್ಯ...
ವಿಶ್ವ ಕ್ಯಾನ್ಸರ್ ದಿನ: ಭಾರತೀಯ ಈ ಮಸಾಲೆ ಪದಾರ್ಥಗಳು ಕ್ಯಾನ್ಸರ್ ತಡೆಗಟ್ಟುತ್ತೆ
ಕಾರ್ಬೋಹೈಡ್ರೇಟ್‌ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
ಕಾರ್ಬ್ಸ್‌ ಒಳ್ಳೆಯದಲ್ಲ, ಕಾರ್ಬ್ಸ್ ತಿಂದರೆ ಮೈ ತೂಕ ಹೆಚ್ಚಾಗುತ್ತದೆ ಎಂದು ತುಂಬಾ ಕಾರ್ಬೋಹೈಡ್ರೇಟ್‌ ಇರುವ ಆಹಾರವನ್ನು ತುಂಬಾ ದೂರ ಇಡುತ್ತಾರೆ. ಯಾರು ಲೋ ಕಾರ್ಬ್ಸ್ ಡಯಟ್&zwnj...
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
ಬಿಪಿ ಸಮಸ್ಯೆ ಇದೆಯೇ? ಹಾಗಾದರೆ ನೀವು ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲೂ ಅಧಿಕ ಸೋಡಿಯಂ ಇರುವ ಆಹಾರ ಸೇವಿಸಬಾರದು, ಅಧಿಕ ಸೋಡಿಯಂ ಇರುವ ಆಹಾರಗಳು ಬಿಪಿ ಮತ್ತಷ್ಟು ಹ...
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
ವ್ಯಾಯಾಮ ಮಾಡಲು ಸಮಯವಿಲ್ಲ, ಡಯಟ್‌ ಫಾಲೋ ಮಾಡಲು ಕಷ್ಟ, ಆದರೂ ತೂಕ ಕಡಿಮೆ ಮಾಡಬೇಕು ಎಂದು ಬಯಸುತ್ತಿದ್ದೀರಾ? ಈ ರೀತಿ ಬಯಸುವುದು ನೀವೊಬ್ಬರೇ ಅಲ್ಲ ಅಧ್ಯಯನ ಪ್ರಕಾರ ಮೂರನೇ ಎರಡು ಭಾ...
ಫ್ಯಾಟಿಲಿವರ್‌ ಸಮಸ್ಯೆ ಸಂಪೂರ್ಣವಾಗಿ ಹೋಗಲಾಡಿಸಬೇಕೆ? ಹೀಗೆ ಮಾಡಿ
ಫ್ಯಾಟಿ ಲಿವರ್‌ ಸೈಲೆಂಟ್‌ ಕಿಲ್ಲರ್, ಇದು ನಿಧಾನಕ್ಕೆ ನಮ್ಮ ದೇಹವನ್ನು ಹಾಳು ಮಾಡುತ್ತದೆ. ಮೊದ-ಮೊದಲಿಗೆ ಫ್ಯಾಟಿ ಲಿವರ್‌ ಸಮಸ್ಯೆ ಉಂಟಾಗಿದ್ದೇ ಗೊತ್ತಾಗುವುದಿಲ್ಲ, ಆದ್ದರಿ...
ಫ್ಯಾಟಿಲಿವರ್‌ ಸಮಸ್ಯೆ ಸಂಪೂರ್ಣವಾಗಿ ಹೋಗಲಾಡಿಸಬೇಕೆ? ಹೀಗೆ ಮಾಡಿ
ಗರ್ಭಿಣಿಯರು ಎಳ್ಳು ತಿನ್ನುವುದು ಸುರಕ್ಷಿತವೇ?
ಸಂಕ್ರಾಂತಿಗೆ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ ಎಂಬ ಮಾತಿದೆ. ಚಳಿಗಾಲದಲ್ಲಿ ಮೈ ಉಷ್ಣತೆ ಕಾಪಾಡಲು ಎಳ್ಳು ಸಹಾಯ ಮಾಡುತ್ತದೆ. ಗರ್ಭಿಣಿಯರು ಮೈ ಉಷ್ಣಾಂಶ ಹೆಚ್ಚು ಮಾಡು ಆಹಾರ ಪ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion