Just In
- 1 hr ago ಸೂರ್ಯ ಗ್ರಹಣದ ವೇಳೆ ಕಾರು ಅಪಘಾತ ಹೆಚ್ಚಳ..! ವಿಜ್ಞಾನಿಗಳಿಂದಲೇ ಎಚ್ಚರಿಕೆ..!
- 1 hr ago ಕೇರಳದಲ್ಲಿ ಒಬ್ಬರೇ ಡ್ರೈವ್ ಮಾಡುತ್ತಿದ್ದ ಕಾರಿನ ಫೋಟೋ ತೆಗೆದಾಗ ಪಕ್ಕದಲ್ಲಿದ್ದಳು ಮಹಿಳೆ, ಪಕ್ಕದಲ್ಲಿರುವುದು ದೆವ್ವವೇ?
- 2 hrs ago ಮುಸ್ಲಿಂ ಕುಟುಂಬಕ್ಕೆ ಗೋವು ದಾನ ನೀಡಿದ ಅರ್ಚಕ: ಇದರ ಹಿಂದಿದೆ ಕಣ್ಣೀರ ಕಥೆ..!
- 6 hrs ago ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಹಸು..! ₹40 ಕೋಟಿಗೆ ಹರಾಜು..!
Don't Miss
- Automobiles Tripti Dimri: ಅನಿಮಲ್ ನಟಿಯ ರೇಂಜ್ ಬದಲಾಯ್ತು, ಬಹುಕೋಟಿ ಕಾರು ಖರೀದಿ!
- Movies ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
- Sports Shivam Dubey: ಎಲ್ಲೂ ಸಲ್ಲದವರೂ ಸಿಎಸ್ಕೆ ಪರ ಆರ್ಭಟಿಸುತ್ತಿರುವುದು ಹೇಗೆ?
- News ಶಿವಮೊಗ್ಗ ಸಮಸ್ಯೆ ಬಗೆಹರಿಯುತ್ತದೆ: ಬಿವೈ ವಿಜಯೇಂದ್ರ
- Technology LokSabha Election 2024: ಮತದಾರರನ್ನು ಸೆಳೆಯಲು ಹಣ, ಗಿಫ್ಟ್ ಏನಾದರೂ ನೀಡಲಾಗುತ್ತಿದೆಯಾ? ಫೋನ್ನಲ್ಲೇ ದೂರು ನೀಡಿ
- Finance ತಿರುಪತಿ ದೇವಸ್ಥಾನದ ಟ್ರಸ್ಟ್ ಬೋರ್ಡ್ನಲ್ಲಿ ಆರ್ಥಿಕ ಅವ್ಯವಹಾರ: ಟಿಟಿಡಿ ಆರೋಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಪ್ತ ಸಂಬಂಧಗಳನ್ನೂ ದೂರಮಾಡುವ ವೃತ್ತಿಪರತೆ
16ನೇ ವಯಸ್ಸಿಗೆ ಅಲ್ಲಿನ ಯುವಜನ ಉದ್ಯೋಗ ಅರಸುತ್ತಾರೆ. ಅದರಿಂದ ನಮಗೆ ಆತ್ಮವಿಶ್ವಾಸ ಬರುತ್ತದೆ. ಸ್ವತಂತ್ರವಾಗಿ ಆಲೋಚಿಸುವ ಮನಸ್ಥಿತಿ ಬೆಳೆಯುತ್ತದೆ ಎಂದು ಹೇಳುತ್ತಾ ಅವಳು ಕಾಲೇಜು, ವೃತ್ತಿ, ಓದು ಮೂರನ್ನೂ ನಿಭಾಯಿಸುವ ಕಸರತ್ತಿಗೆ ಒಡ್ಡಿಕೊಂಡಿದ್ದಾಳೆ.
ಅಪ್ಪ ಗಳಿಸಿದ ರಾಶಿ ಹಣವನ್ನು ಖರ್ಚು ಮಾಡುತ್ತಾ ಕಾಲ ಕಳೆಯುವ ಅತಿ ಶ್ರೀಮಂತ ಹುಡುಗರ ಕತೆ ಇದಲ್ಲ. ಮಧ್ಯಮ ವರ್ಗದ ಯುವಜನರ ಇಂದಿನ ಬದಲಾದ ಮನಸ್ಥಿತಿ. ಪಾಶ್ಚಿಮಾತ್ಯರ ಅನುಕರಣೆಗೆ ಒಳಗಾಗಿ ಇಂಥ ಮನಸ್ಥಿತಿ ತಾಳುತ್ತಿರುವ ಯುವಜನತೆ ಅದರೊಂದಿಗೆ ಅಪ್ಪನ ಪ್ರೀತಿ ಮತ್ತು ಸಲುಗೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?
'ಅಪ್ಪನ ಹಣವನ್ನು ಮಿತಿಮೀರಿ ಖರ್ಚು ಮಾಡುವುದು ತಪ್ಪು' ಎನ್ನುವುದು ಎಷ್ಟು ಸರಿಯೋ 'ಅಪ್ಪನಿಂದ ಹಣವನ್ನೇ ಕೇಳಬಾರದು, ಅವರ ಹಣ ನಮ್ಮದಲ್ಲ' ಎನ್ನುವುದು ಅಷ್ಟೇ ತಪ್ಪು. ಇದರಿಂದ ಹಿರಿಯರಿಗೆ ನೋವುಂಟು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿಲ್ಲ.
ಅಪ್ಪ ಹೇಗಾದರೂ ಹಣ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದುಕೊಳ್ಳುವ ಮನಸ್ಸು ಇರುವುದು ಬೇಡ. ಆದರೆ ಮಕ್ಕಳು ತೀರಾ ವೃತ್ತಿಪರತೆ ಬೆಳೆಸಿಕೊಂಡು ಆತ್ಮೀಯ ಸಂಬಂಧಗಳನ್ನು ದೂರ ತಳ್ಳುವುದು ಸರಿಯೇ?