Just In
- 4 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನ್ಮಾಷ್ಟಮಿಗೆ ಗರಿ ಗರಿ ಖಾರಾಸೇವ್ ಸ್ಪೆಷಲ್
ಕೃಷ್ಣ ಜನ್ಮಾಷ್ಟಮಿ ದಿನ ಮಕ್ಕಳಿಗೆ, ಮನೆಗೆ ಬಂದವರಿಗೆ, ಅಕ್ಕಪಕ್ಕದವರಿಗೆ ತಿಂಡಿ ತಿನಿಸು ಹಂಚುವುದು ರೂಢಿ. ಈ ಬಾರಿ ಕೃಷ್ಣ ಜನ್ಮಾಷ್ಟಮಿಗೆ ನೀವೇ ಖುದ್ದಾಗಿ ಖಾರಾಸೇವ್ ತಯಾರಿಸಿ ಹಂಚಬಹುದು. ಮನೆಯಲ್ಲೇ ಸೇವ್ ತಯಾರಿಸುವುದು ತುಂಬಾ ಸುಲಭ. ಭಾರತೀಯ ಅಡುಗೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಖಾರಾಸೇವ್ ನೀವೂ ಮಾಡಿ ನೋಡಿ.
ಸೇವ್
ತಯಾರಿಕೆಗೆ
ಬೇಕಾಗುವ
ಸಾಮಾನುಗಳು:
*
1
ಕಪ್
ಅಕ್ಕಿ
ಹಿಟ್ಟು
*
1
1/4
ಕಪ್
ಕಡಲೆಹಿಟ್ಟು
*
1/4
ಕೆಂಪು
ಮೆಣಸಿನ
ಪುಡಿ
*
1/2
ಓಂ
ಕಾಳಿನ
ಪುಡಿ
*
ಚಿಕ್ಕ
ತೂತಿನ
ಶಾವಿಗೆ
ಒರಳು
*
ಉಪ್ಪು,
ತುಪ್ಪ
ಮತ್ತು
ಎಣ್ಣೆ
ಸೇವ್
ತಯಾರಿಸುವ
ವಿಧಾನ:
*
ಮೊದಲು
ಅಕ್ಕಿ
ಹಿಟ್ಟು,
ಕಡಲೆಹಿಟ್ಟು,
ಉಪ್ಪು
ಮತ್ತು
ಓಂ
ಕಾಳಿನ
ಪುಡಿಯನ್ನು
ಬಿಸಿ
ತುಪ್ಪದೊಂದಿಗೆ
ಬೆರೆಸಿ
ಚೆನ್ನಾಗಿ
ಕಲೆಸಬೇಕು.
ನಂತರ
ನಿಧಾನವಾಗಿ
ಅಗತ್ಯವಿದ್ದಷ್ಟು
ನೀರು
ಹಾಕಿ
ಮೆತ್ತಗಿರುವಂತೆ
ಕಲೆಸಿಕೊಳ್ಳಬೇಕು.
*
ಒಲೆಯ
ಮೇಲೆ
ಎಣ್ಣೆ
ಕಾಯಲು
ಇಟ್ಟು,
ಸಣ್ಣ
ತೂತಿರುವ
ಶಾವಿಗೆ
ಒರಳಿಗೆ
ಕಲೆಸಿಕೊಂಡ
ಮಿಶ್ರಣವನ್ನು
ತುಂಬಿ
ಎಣ್ಣೆ
ಕಾಯುತ್ತಿದ್ದಂತೆ
ನಿಧಾನವಾಗಿ
ಒರಳನ್ನು
ಒತ್ತಿ
ಎಣ್ಣೆಗೆ
ಸುತ್ತಲೂ
ಮಿಶ್ರಣವನ್ನು
ಬಿಡಬೇಕು.
*
ಸಣ್ಣ
ಉರಿಯಲ್ಲೇ
ಸೇವ್
ಬೇಯುತ್ತಿರಲಿ,
ಅದು
ಹಳದಿ
ಬಣ್ಣಕ್ಕೆ
ತಿರುಗುತ್ತಿದ್ದಂತೆ
ಎರಡೂ
ಕಡೆಗೂ
ಮಗುಚಿ
ಬೇಯಿಸಬೇಕು.
ಈಗ ಗರಿ ಗರಿ ಖಾರಾ ಸೇವ್ ತಿನ್ನೋದಕ್ಕೆ ತಯಾರಾಗಿದೆ. ಗಟ್ಟಿ ಮುಚ್ಚುಳವಿರುವ ಡಬ್ಬಕ್ಕೆ ಹಾಕಿಟ್ಟರೆ ತುಂಬಾ ದಿನಗಳ ಕಾಲ ಖಾರಾ ಸೇವ್ ತಾಜಾ ಆಗಿರುತ್ತದೆ. ಜನ್ಮಾಷ್ಟಮಿ ಹಬ್ಬದಂದು ಕೃಷ್ಣನ ಮುಂದೆ ಇಟ್ಟು ಮಕ್ಕಳಿಗೂ ಹಂಚಿ ಖುಷಿಪಡಿಸಬಹುದು.