Just In
Don't Miss
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಣ್ಣನೆಯ ಸೌತೆಕಾಯಿ ಸಾಸಿವೆ (ರಾಯತ)
*ಮನಸ್ವಿನಿ,ನಾರಾವಿ
ಬೇಕಾದ
ಸಾಮಾಗ್ರಿಗಳು:
ಜೀರಿಗೆ
-3/4
ಟೀ
ಚಮಚ
ಪುದೀನ
ಎಲೆಗಳು
3
ರಿಂದ
ನಾಲ್ಕು
ಸಾಸಿವೆ
-1
ಟೀ
ಚಮಚ
ಹಸಿಮೆಣಸಿನಕಾಯಿ
-ಸಣ್ಣಗಾತ್ರ8
/
ದೊಡ್ಡದು
5
ಇಂಗು
-1/4
ಟೀ
ಚಮಚ
ತೆಂಗಿನಕಾಯಿ
ತುರಿ
-1
ಬಟ್ಟಲು
ರುಚಿಕೆ
ತಕ್ಕಷ್ಟು
ಉಪ್ಪು
ಗಟ್ಟಿ
ಮೊಸರು
2
ಕಪ್
ಒಗ್ಗರಣೆಗೆ:
ಎಣ್ಣೆ
-1
ಟೀ
ಚಮಚ
ಸಾಸಿವೆ
-1
ಟೀ
ಚಮಚ
ತರಕಾರಿ
-ಸೌತೆಕಾಯಿ
ಅಥವಾ
ಪಡವಲಕಾಯಿ
ಒಗ್ಗರಣೆಗೆ ಸ್ವಲ್ಪ ಕಡಲೇಬೇಳೆ, ಉದ್ದಿನಬೇಳೆ ಅವಶ್ಯವಿದ್ದರೆ ಬಳಸಬಹುದು
ಮಾಡುವ
ವಿಧಾನ:
ಹಸಿ
ಸೌತೆಕಾಯಿಯನ್ನು
ಸಣ್ಣಗೆ
ಹೆಚ್ಚಿ
ಅಥವಾ
ಕೊಚ್ಚಿ
ಹಾಕಿ.
ಪಡವಲಕಾಯಿ
ಬಳಸಿದರೆ
ಅದನ್ನು
ಸಣ್ಣಗೆ
ಹೆಚ್ಚಿ
ಎಣ್ಣೆ
ಸಾಸಿವೆ
ಒಗ್ಗರಣೆಯಲ್ಲಿ
ಸ್ವಲ್ಪ
ಬೇಯಿಸಿ.
ಜೀರಿಗೆ,
ಸಾಸಿವೆ,
ಹಸಿ
ಮೆಣಸಿನಕಾಯಿ,
ಉಪ್ಪು,
ಇಂಗು,
ತೆಂಗಿನ
ತುರಿ
ಎಲ್ಲವನ್ನು
ಮಿಕ್ಸಿಗೆ
ಹಾಕಿ
ರುಬ್ಬಿಕೊಳ್ಳಿ.
ಮೊಸರಿಗೆ
ಎಲ್ಲಾ
ಮಿಶ್ರಣವನ್ನು,
ತರಕಾರಿಯನ್ನು
ಹಾಕಿ
ಸರಿಯಾಗಿ
ಬೆರೆಸಿ.
ಒಗ್ಗರಣೆ
ಬೇಡವಾದರೆ
ಮೊಸರಿಗೆ
ಹಾಕಿದ
ಮಿಶ್ರಣವನ್ನು
ಫ್ರೀಜರ್
ನಲ್ಲಿಟ್ಟು
ನಂತರ
ಬಳಸಬಹುದು.
ಊಟದ
ಜೊತೆ
ಅಥವಾ
ತಿಂಡಿಯ
ಜೊತೆಗೆ
ಬಡಿಸಬಹುದು.
ಪುದೀನ
ಎಲೆ
,ಒಗ್ಗರಣೆ
ಹಾಕುವುದು
ಅವರವರ
ಇಚ್ಚೆಗೆ
ಬಿಟ್ಟಿದ್ದು.
ತೆಂಗಿನ
ತುರಿ
ಬದಲು
ತೆಂಗಿನ
ಹಾಲನ್ನು
ಸಹ
ಬಳಸಬಹುದು.