ಕನ್ನಡ  » ವಿಷಯ

Naravi

ಬೇಸಿಗೆಯಲ್ಲಿ ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆ
ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊ...
ಬೇಸಿಗೆಯಲ್ಲಿ ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆ

ಬಜೆಟ್ ಬೆಳೆ ಜೊತೆ ಸೋಯ ಅವರೆ ಬೆಳೆಸಿ
ಕರ್ನಾಟಕದಲ್ಲಿ ಇಂದು ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಯಡಿಯೂರಪ್ಪ ಅವರು ಇತಿಹಾಸ ನಿರ್ಮಿಸಿದ್ದಾರೆ. ಹೆಚ್ಚುವರಿ ಬೀಜೋತ್ಪಾದನೆಗೆ 5 ಕೋಟಿ, ತೋಟಗಾರಿಕೆಗೆ ಒಂದಷ್ಟು ಅನ...
ಚಳಿಗಾಲದ ಸೊಗಡು ಅವರೆಕಾಳಿನ ಜನ್ಮ ರಹಸ್ಯ
"ಚುಮು ಚುಮು ಚಳಿಗೆ ಅವರೇಕಾಯಿ ಮದ್ದು" ಎಂಬುದು ಓಪನ್ ಸೀಕ್ರೇಟ್. ತರಾವರಿ ತರಕಾರಿಗಳಿದ್ದರೂ ಚಳಿಗಾಲದ ಧಾನ್ಯ ಅವರೇಕಾಳು ಎಲ್ಲರ ಮನೆಗಳಲ್ಲೂ ಖಾಯಂ ಅತಿಥಿ. ಈ ಅವರೇಕಾಯಿಯ ಹುಟ್ಟು, ಬೆ...
ಚಳಿಗಾಲದ ಸೊಗಡು ಅವರೆಕಾಳಿನ ಜನ್ಮ ರಹಸ್ಯ
ನಿದ್ರೆ ಬರ್ತಾ ಇಲ್ವಾ? ಮನೆ ಮದ್ದು ಇಲ್ಲಿದೆ
"ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತಂತೆ " ಆದರೆ ಕೆಲವರನ್ನು ಸುಪ್ಪತ್ತಿಗೆ ಮೇಲೆ ಎತ್ತಿ ಹಾಕಿದರೂ ನಿದ್ದೆ ಮಾತ್ರ ಅವರನ್ನು ಆವರಿಸುವುದಿಲ್ಲ. ಇನ್ಸೋಮ್ನಿಯಾ ಎಂದು ಕ...
ಬಾಯಿ ದುನಾರ್ತಕ್ಕೆ ಇಲ್ಲಿದೆ ಸುಲಭ ಮನೆಮದ್ದು
ಬಾಯಿ ದುರ್ನಾತ, ದುರ್ವಾಸನೆ ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಧೂಮಪಾನಿಗಳು ಮದ್ಯ, ಮಾಂಸ ಸೇವಿಸುವವರ ಬಾಯಿ ಮಾತ್ರ ಮೋರಿ ವಾಸನೆಯಂತೆ ದುರ್ನಾತ ಬೀರುತ್ತದೆ...
ಬಾಯಿ ದುನಾರ್ತಕ್ಕೆ ಇಲ್ಲಿದೆ ಸುಲಭ ಮನೆಮದ್ದು
ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್
ತುಳಸಿ ಅಥವಾ ತುಲಸಿ ಎಂಬ ಪದಕ್ಕೆ ಅಪ್ರತಿಮ, ಅದ್ವೀತಿಯ ಎಂಬ ಅರ್ಥ ಉಂಟು. ದೇವಾಲಯಗಳಲ್ಲಿ, ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ತುಳಸಿ, ಸಂಪ್ರದಾಯಸ್ಥ ಹಿಂದೂ ಕುಟುಂಬದ ಖಾಯಂ ...
ನಿಮ್ಮ ಮನೆಯ ಹಿತ್ತಲಲ್ಲಿ ಹಿಪ್ಪಲಿಯಿದ್ದರೆ ಚೆನ್ನ!
ಸದಾ ಹಸಿರಾಗಿರುವ, ವೀಳ್ಯದೆಲೆ ರೀತಿಯ ಎಲೆಯುಳ್ಳ ಮೆಣಸಿನ ಬಳ್ಳಿಯ ಮಾದರಿಯ ಹಿಪ್ಪಲಿ ಮನೆಯಂಗಳದಲ್ಲಿ ಬೆಳಯಬಲ್ಲ ಸಸ್ಯ. ಸಣ್ಣಕುಂಡವೊಂದರಲ್ಲಿ ಸ್ವಲ್ಪ ನೆರಳುವ ತಾಣದಲ್ಲಿ ತೇವಾಂಶ ...
ನಿಮ್ಮ ಮನೆಯ ಹಿತ್ತಲಲ್ಲಿ ಹಿಪ್ಪಲಿಯಿದ್ದರೆ ಚೆನ್ನ!
ಗಂಟಲಿನಲ್ಲಿ ಕಿಚ್ ಕಿಚ್: ಶುಂಠಿ ಇದೆಯಲ್ಲ!
ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿ. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ನ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕ...
ಸರ್ವಗುಣ ಸಂಪನ್ನ ಅರಿಶಿನ
ಅಡುಗೆಗೆ, ಸೌಂದರ್ಯವರ್ಧನೆಗೆ, ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುವ ವಿಶೇಷತೆ ಅರಿಶಿನಕ್ಕೆ ಇದೆ. ಹರಿದ್ವರ್ಣವಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ 'ಹರಿದ್ರಾ' ಎನ್ನುತ್ತಾರೆ. ಜೀ...
ಸರ್ವಗುಣ ಸಂಪನ್ನ ಅರಿಶಿನ
ಗಣಪನಿಗೆ ಪ್ರಿಯವಾದ ಗರಿಕೆ ಸ್ವಾಹಾ
ದೂರ್ವಾಯುಗ್ಮಂ ಪೂಜಾಯಾಮಿ... ಅನೆಮುಖದ ಪ್ರಥಮ ಪೂಜ್ಯ ಗಣಪನಿಗೆ ಗರಿಕೆ ಅತಿಪ್ರಿಯವಾದ ಆಹಾರ. ಇತ್ತೀಚೆಗೆ ನಗರದ ದೇಗುಲದಲ್ಲಿ ಅವಿರತವಾಗಿ ನಡೆದುಕೊಂಡಿರುವ ಎರಡು ಪೂಜೆಗಳೆಂದರೆ ಒಂ...
ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ
ಬೇವಿನಷ್ಟು ಕಹಿಯಿಲ್ಲದಿದ್ದರೂ, ಬೇವಿನಂತೆ ವಿಶೇಷ ಗುಣವುಳ್ಳದ್ದರಿಂದ ಕರಿಬೇವಿಗೆ ಆ ಹೆಸರು ಬಂದಿದೆ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆ...
ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ
ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ
ಬೇಸಿಗೆ ಮುಗಿದು, ಮುಂಗಾರು ಆರಂಭಕ್ಕೆ ಮುನ್ನ ಚಂಡಮಾರುತಕ್ಕೆ ಸಿಕ್ಕ ಅಕಾಶ, ಸುರಿಸುತ್ತಿರುವ ಹುಚ್ಚಾಪಟ್ಟೆ ಮಳೆಗೆ ಬಯಲು ಸೀಮೆ ಜನ ಬೆದರಿರುವುದನ್ನು ನೋಡಿದ ಮೇಲೆ. ಬೇಸಿಗೆಯಲ್ಲಿ ...
ರೋಟಿಯ ಸಂಗಾತಿ, ಮಾವಿನಕಾಯಿ ದಾಲ್
ಬೇಸಿಗೆಯಲ್ಲಿ ಹಣ್ಣುಗಳರಾಜ ಮಾವು, ಅಡುಗೆಮನೆಯಲ್ಲಿ ಖಾಯಂ ಅತಿಥಿ. ಮಾವಿನ ಚಿಗುರು, ಕಾಯಿ, ಹಣ್ಣು ಎಲ್ಲವೂ ಬಗೆಬಗೆಯ ಖಾದ್ಯಗಳಿಗೆ ಕಚ್ಚಾವಸ್ತುವಾಗಬಲ್ಲದು. ನಗರವಾಸಿಗಳಲ್ಲಿ ನಿತ್...
ರೋಟಿಯ ಸಂಗಾತಿ, ಮಾವಿನಕಾಯಿ ದಾಲ್
ತಣ್ಣನೆಯ ಸೌತೆಕಾಯಿ ಸಾಸಿವೆ (ರಾಯತ)
ಬೇಸಿಗೆಯ ಬಿಸಿಯಲ್ಲೂ ನಾಲಗೆ ಚಪಲ ಮಸಾಲ ತಿಂಡಿಗಳನ್ನು ಬಯಸುವುದು ಸಹಜ. ಪಲಾವ್, ಫ್ರೈಡ್ ರೈಸ್ ಮುಂತಾದ ಮಸಾಲೆ ಭರಿತ ತಿಂಡಿಯ ಘಾಟನ್ನು ತಂಪಾಗಿಸಲು ಜೊತೆಗೆ ರಾಯ್ತ ಇರಲೇಬೇಕು.ಸುಲಭವ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion