Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೇಜಸ್ವಿನಿ ಹೆಗಡೆ : ಮಾಲಿಕರು, ಶಿರಸಿ ಭವನ
ಕನ್ನಡ ಜನರ ಬಾಯಿರುಚಿಯನ್ನು ತಣಿಸಲು ಆರಂಭವಾಗಿರುವ ಅಡುಗೆ ಅಂಕಣ 'ಶಿರಸಿ ಭವನ'. ಪ್ರತಿ ಶುಕ್ರವಾರದ ಈ ಅಂಕಣವನ್ನು ನಡೆಸಿಕೊಡುವವರು ಬೆಂಗಳೂರಿನ ತೇಜಸ್ವಿನಿ ಹೆಗಡೆ. ಲೇಖಕಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದವರಾಗಿ ಸದ್ಯ ಬೆಂಗಳೂರಲ್ಲಿ ವಾಸವಾಗಿದ್ದರೂ ತಮ್ಮ ಪ್ರಾಂತ್ಯಕ್ಕೆ ವಿಶಿಷ್ಟವಾದ ರುಚಿರುಚಿ ಅಡುಗೆ ಮಾಡುವುದನ್ನು ಹಾಗೂ ತಯಾರಿಸುವ ಕ್ರಮವನ್ನು ಅಕ್ಷರ ಕುಕ್ಕರ್ ನಲ್ಲಿ ಬೇಯಿಸುವುದರಲ್ಲಿ ಪಳಗಿದವರು.
ವಿಷೇಷವಾಗಿ ಸಿರ್ಸಿ, ಸಿದ್ದಾಪುರ, ಕಾರವಾರ ಭಾಗದಲ್ಲಿ ಪ್ರಚಲಿವಿದ್ದು, ಈಗಿನ ಕಾಲದ ಮಂದಿಗೆ ಅರಿವು ಮಾಸಿರುವ ಶುದ್ಧ ಶಾಖಾಹಾರ ಪದಾರ್ಥಗಳನ್ನು ನಿಮಗೆ ಅವರು ಇಲ್ಲಿ ಒಪ್ಪವಾಗಿ ಮಾಡಿ ಇಡುತ್ತಾರೆ. ಅವರು ಬರೆಯುವ ರೆಸಿಪಿಗಳನ್ನು ನೀವು ಪ್ರಯೋಗ ಮಾಡಿ, ಯಶಸ್ವಿಯಾಗಿ, ಇತರರಿಗೂ ತಿಳಿಸಿ.
ಬಗೆಬಗೆ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ತೇಜಸ್ವಿನಿ ಅವರು ಕಲಿತದ್ದು ತಮ್ಮ ತಾಯಿಯವರಿಂದ. ಈ ಅಂಕಣ ನಿರ್ವಹಿಸುವುದಕ್ಕೆ ತಮ್ಮ ತಾಯಿಯೇ ಪ್ರೇರಣೆ ಎನ್ನುತ್ತಾರೆ ಲೇಖಕಿ. ತೇಜಸ್ವಿನಿ ಅವರು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು, ಆನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಕವಿಯೂ ಹೌದು. ಅವರ ಕವನ ಸಂಕಲನ "ಪ್ರತಿಬಿಂಬ"(ಜಯಶ್ರೀ ಪ್ರಕಾಶನ) ಹಾಗೂ ಕಥಾಸಂಕಲನ "ಕಾಣ್ಕೆ"(ಜಯಶ್ರೀ ಪ್ರಕಾಶನ) ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿವೆ. 1995ರಲ್ಲಿ ಅವರ ಪ್ರಥಮ ಕವನ ಸಂಕಲನ "ಚಿಗುರು" ಕೃತಿಯನ್ನು ಸುಮುಖ ಪ್ರಕಾಶನ ಬೆಳಕು ಕಾಣಿಸಿತ್ತು.



Click it and Unblock the Notifications


