Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ತೇಜಸ್ವಿನಿ ಹೆಗಡೆ : ಮಾಲಿಕರು, ಶಿರಸಿ ಭವನ
ಕನ್ನಡ ಜನರ ಬಾಯಿರುಚಿಯನ್ನು ತಣಿಸಲು ಆರಂಭವಾಗಿರುವ ಅಡುಗೆ ಅಂಕಣ 'ಶಿರಸಿ ಭವನ'. ಪ್ರತಿ ಶುಕ್ರವಾರದ ಈ ಅಂಕಣವನ್ನು ನಡೆಸಿಕೊಡುವವರು ಬೆಂಗಳೂರಿನ ತೇಜಸ್ವಿನಿ ಹೆಗಡೆ. ಲೇಖಕಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದವರಾಗಿ ಸದ್ಯ ಬೆಂಗಳೂರಲ್ಲಿ ವಾಸವಾಗಿದ್ದರೂ ತಮ್ಮ ಪ್ರಾಂತ್ಯಕ್ಕೆ ವಿಶಿಷ್ಟವಾದ ರುಚಿರುಚಿ ಅಡುಗೆ ಮಾಡುವುದನ್ನು ಹಾಗೂ ತಯಾರಿಸುವ ಕ್ರಮವನ್ನು ಅಕ್ಷರ ಕುಕ್ಕರ್ ನಲ್ಲಿ ಬೇಯಿಸುವುದರಲ್ಲಿ ಪಳಗಿದವರು.
ವಿಷೇಷವಾಗಿ ಸಿರ್ಸಿ, ಸಿದ್ದಾಪುರ, ಕಾರವಾರ ಭಾಗದಲ್ಲಿ ಪ್ರಚಲಿವಿದ್ದು, ಈಗಿನ ಕಾಲದ ಮಂದಿಗೆ ಅರಿವು ಮಾಸಿರುವ ಶುದ್ಧ ಶಾಖಾಹಾರ ಪದಾರ್ಥಗಳನ್ನು ನಿಮಗೆ ಅವರು ಇಲ್ಲಿ ಒಪ್ಪವಾಗಿ ಮಾಡಿ ಇಡುತ್ತಾರೆ. ಅವರು ಬರೆಯುವ ರೆಸಿಪಿಗಳನ್ನು ನೀವು ಪ್ರಯೋಗ ಮಾಡಿ, ಯಶಸ್ವಿಯಾಗಿ, ಇತರರಿಗೂ ತಿಳಿಸಿ.
ಬಗೆಬಗೆ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ತೇಜಸ್ವಿನಿ ಅವರು ಕಲಿತದ್ದು ತಮ್ಮ ತಾಯಿಯವರಿಂದ. ಈ ಅಂಕಣ ನಿರ್ವಹಿಸುವುದಕ್ಕೆ ತಮ್ಮ ತಾಯಿಯೇ ಪ್ರೇರಣೆ ಎನ್ನುತ್ತಾರೆ ಲೇಖಕಿ. ತೇಜಸ್ವಿನಿ ಅವರು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು, ಆನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಕವಿಯೂ ಹೌದು. ಅವರ ಕವನ ಸಂಕಲನ "ಪ್ರತಿಬಿಂಬ"(ಜಯಶ್ರೀ ಪ್ರಕಾಶನ) ಹಾಗೂ ಕಥಾಸಂಕಲನ "ಕಾಣ್ಕೆ"(ಜಯಶ್ರೀ ಪ್ರಕಾಶನ) ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿವೆ. 1995ರಲ್ಲಿ ಅವರ ಪ್ರಥಮ ಕವನ ಸಂಕಲನ "ಚಿಗುರು" ಕೃತಿಯನ್ನು ಸುಮುಖ ಪ್ರಕಾಶನ ಬೆಳಕು ಕಾಣಿಸಿತ್ತು.



Click it and Unblock the Notifications











