Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಮರಗೆಣಸಿನ ತಿಂಡಿ ಮಾಡೋಣ ಬರ್ರಮ್ಮ

ಬೇಕಾಗುವ ಪದಾರ್ಥ:
* ಮರಗೆಣಸು- 500 ಗ್ರಾಂ (ಸಿಪ್ಪೆ ತೆಗೆದು ತೊಳೆದು ಕತ್ತರಿಸಿರಬೇಕು)
* 3/4 ಚಮಚ ಅರಿಶಿಣ
* ಉಪ್ಪು
ಮಸಾಲೆಗೆ:
* 1 1/2 ಕಪ್ ತೆಂಗಿನ ತುರಿ
* 4-5 ಹಸಿರು ಮೆಣಸಿನಕಾಯಿ
* 4-5 ಚಿಕ್ಕ ಚಿಕ್ಕ ಈರುಳ್ಳಿ
* ಕರಿಬೇವು
* 2 ಎಸಳು ಬೆಳ್ಳುಳ್ಳಿ
* 1 ಚಮಚ ಜೀರಿಗೆ
* 3 ಚಮಚ ಕೊಬ್ಬರಿ ಎಣ್ಣೆ
ಗೆಣಸಿನ ಖಾದ್ಯ ತಯಾರಿಸುವುದು ಹೇಗೆ?
* ಕುಕ್ಕರ್ ನಲ್ಲಿ ಮರಗೆಣಸನ್ನು ಸ್ವಲ್ಪ ಉಪ್ಪು ಮತ್ತು ಅರಿಶಿಣದೊಂದಿಗೆ ಬೇಯಿಸಬೇಕು.
* ಬೇಯಿಸಿದ ನಂತರ ನೀರನ್ನು ಬಸಿಯಬೇಕು.
* ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಒಟ್ಟಿಗೆ ರುಬ್ಬಿಕೊಳ್ಳಬೇಕು.
* ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆ, ಕರಿಬೇವು ಹಾಕಬೇಕು. ನಂತರ ಗೆಣಸಿನ ಮಿಶ್ರಣ ಹಾಗೂ ರುಬ್ಬಿಕೊಂಡ ಪೇಸ್ಟನ್ನು ಬೆರೆಸಬೇಕು. ಈ ಮಿಶ್ರಣ ಸ್ವಲ್ಪ ಒಣಗುವವರೆಗೆ ಹುರಿಯಬೇಕು.
* ಕೊನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ತಿರುಗಿಸಿ ಉರಿಯನ್ನು ಆರಿಸಿದರೆ ಕೇರಳದ ಸ್ಪೆಷಲ್ ಗೆಣಸಿನ ಖಾದ್ಯ ರೆಡಿಯಾಗಿರುತ್ತೆ.



Click it and Unblock the Notifications











