Just In
- 34 min ago ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ..! ಎಷ್ಟು ಲಾಭವಿದೆ ಗೊತ್ತಾ?
- 1 hr ago ಒಂದು ತಿಂಗಳೊಳಗೆ ಮಗಳ ಮದುವೆಯಾದ್ರೆ ಬ್ಲಾಂಕ್ ಚೆಕ್ : ತಂದೆಯಿಂದ ಬಿಗ್ ಆಫರ್!
- 2 hrs ago ಬೆಳಗ್ಗೆಯ ತಿಂಡಿಗೆ ಸಖತ್ ರುಚಿಯ ಮೆಂತ್ಯೆ ಪಲಾವ್..! ಮಾಡುವ ವಿಧಾನವಿದು..!
- 3 hrs ago ಬ್ಯಾಚುಲರ್ಗಳಿಗೆ ರೆಸಿಪಿ: ಈ ಸಾಂಬಾರ್ ರುಚಿ ಸೂಪರ್ ಆಗಿರುತ್ತದೆ, ಆದರೆ ಹೆಚ್ಚು ಶ್ರಮ ಪಡಬೇಕಾಗಿಲ್ಲ
Don't Miss
- Finance ಹಣದ ಕಂತೆಯನ್ನೇ ಹಾಸಿಗೆ ಮಾಡಿ ಮಲಗಿದ ರಾಜಕಾರಣಿ ಫೋಟೋ ವೈರಲ್!
- Automobiles ತಂದೆಯ ಪ್ರೀತಿ: ಮಗಳಿಗೆ ರೂ.2.44 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ನೀಡಿದ ಬಿಜೆಪಿ ಲೀಡರ್
- Movies ನಟಿ ಬಟ್ಟೆ ಮೇಲೆ ಅಕ್ಷಯ್ ಕುಮಾರ್ ಕಾಲು ; ಮುಜುಗರಕ್ಕೀಡಾದ ಬಿಟೌನ್ ಬ್ಯೂಟಿ..!
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- News Sri Dingaleshwara Swamiji: ಧಾರವಾಡ ಅಭ್ಯರ್ಥಿ ಬದಲಾವಣೆಗೆ ಬಿಜೆಪಿಗೆ ಲಿಂಗಾಯತ ಶ್ರೀಗಳ ಗಡುವು: ಸಭೆಯ ನೀರ್ಣಯಗಳು
- Sports Google Search: ವಿರಾಟ್ಗೆ ಈ ವರ್ಷ ಅತಿ ಹೆಚ್ಚು ಹುಡುಕಿದ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳಲ್ಲಿ ಪ್ರೌಡಾವಸ್ಥೆಗೆ ಬರುವ ಮೊದಲೇ ಮಾನಸಿಕ ಅಸ್ವಸ್ಥತೆ! ಏನು ಮಾಡುವುದು ?
ನಮ್ಮ ಮನೆಯ ಮಗು ಎಂದಿಗೂ ನಮ್ಮ ಮನೆಗೆ ನಂದಾ ದೀಪ . ಮಗುವನ್ನು ಹೆತ್ತ ಮೇಲೆ ಅದನ್ನೊಂದು ಒಳ್ಳೆಯ ಶಾಲೆಗೆ ಸೇರಿಸಿ ಉನ್ನತವಾದ ಶಿಕ್ಷಣ ಕೊಡಿಸಿ ಸುಂದರ ಭವಿಷ್ಯ ರೂಪಿಸಬೇಕೆಂಬ ಕನಸು ಎಲ್ಲಾ ತಂದೆ ತಾಯಂದಿರಿಗೂ ಇದ್ದೆ ಇರುತ್ತದೆ . ಅದಕ್ಕಾಗಿ ಜೀವನದಲ್ಲಿ ತಮ್ಮ ಸುಖ ಸಂತೋಷಗಳನ್ನು , ಆಸೆಗಳನ್ನು ತ್ಯಾಗ ಮಾಡಿ ಕೇವಲ ಮಗುವಿನ ಉದ್ದಾರಕ್ಕಾಗಿ ಹಗಲು ಇರುಳು ಎನ್ನದೆ ಶ್ರಮಿಸುತ್ತಾರೆ . ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಮಗುವಿನ ಮುಖದಲ್ಲಿ ಮಂದಹಾಸ ನೋಡಿ ತಮ್ಮ ಎಲ್ಲಾ ನೋವನ್ನೂ ಮರೆಯುತ್ತಾರೆ .
ತಂದೆ ತಾಯಂದಿರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಂಡು ಮಗು ಬೆಳೆದು ದೊಡ್ಡವನಾಗಿ ಜವಾಬ್ದಾರಿಯಿಂದ ನಮ್ಮನ್ನೂ ನೋಡಿಕೊಂಡು ಮುಂದೊಂದು ದಿನ ನಮಗೆ ಆಸರೆಯಾಗಿ ನಿಂತು ತನ್ನ ಜೀವನವನ್ನೂ ನಿರ್ವಹಣೆ ಮಾಡುವನೆಂಬ ಆಸೆಯಿಂದ ದಿನಗಳನ್ನು ದೂಡುತ್ತಿರುತ್ತಾರೆ . ಕೆಲ ಮಕ್ಕಳು ಇದಕ್ಕೆ ಪುಷ್ಟಿ ಕೊಟ್ಟು ತಂದೆ ತಾಯಿಯ ಆಸೆಯಂತೆ ಬದುಕಿದರೆ , ಇನ್ನೂ ಕೆಲವರು ಅವರ ಆಸೆಗೆ ತಣ್ಣೀರೆರೆಚುತ್ತಾರೆ . ಇಲ್ಲಿ ಮಕ್ಕಳು ಕೇವಲ ಕೆಟ್ಟ ದಾರಿಯನ್ನು ಹಿಡಿದು ತಂದೆ ತಾಯಿಗೆ ಮೋಸ ಮಾಡಬೇಕು ಎಂದೇನಿಲ್ಲ ಅಲ್ಲವೇ ? ಕೆಲವೊಂದು ಬಾರಿ ಪೋಷಕರ ಆಸೆ ಈಡೇರದಿರುವುದಕ್ಕೆ ವಿಧಿ ಲಿಖಿತವೂ ಕಾರಣವಾಗಬಹುದು . ಉದಾಹರಣೆಗೆ ತಮ್ಮ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಕ್ಕಳಿಗೆ ರಸ್ತೆಯಲ್ಲಿ ಅಪಘಾತವಾಗಬಹುದು , ಅಥವಾ ಯಾವುದಾದರೂ ಕೆಟ್ಟ ಭಯಂಕರ ಸಾಂಕ್ರಾಮಿಕ ರೋಗ ಬರಬಹುದು , ಅಥವಾ ಮಕ್ಕಳನ್ನು ಅಪಹರಿಸಿ ಪೋಷಕರಿಗೆ ಅವರ ಮಕ್ಕಳು ಇನ್ನೆಂದೂ ಕೈ ಗೆ ಸಿಗದಂತೆ ಮಾಡಬಹುದು . ಹೀಗೆ ಹಲವಾರು ರೀತಿಯಲ್ಲಿ ಮನುಷ್ಯರ ಬಾಳಲ್ಲಿ ಆ ವಿಧಿ ಆಟವಾಡುತ್ತದೆ . ನಾವು ಅಂದುಕೊಳ್ಳುವುದೇ ಒಂದಾದರೆ ದೈವ ಬಗೆಯುವುದೇ ಇನ್ನೊಂದು ಎಂಬ ಸತ್ಯ ಗೊತ್ತಿದ್ದರೆ ಅದೇ ಜೀವನವನ್ನು ಅರ್ಥ ಮಾಡಿಕೊಂಡು ನಡೆದಂತೆ .
ಇಂತಹದೇ ಒಂದು ನಾವು ಬಯಸದೆ ನಮ್ಮ ಮಕ್ಕಳ ಬಾಳಲ್ಲಿ ಆಟವಾಡುವ ವಿಷಯವೆಂದರೆ ಅದು ಮಕ್ಕಳು ಮಾನಸಿಕ ಅಸ್ವಸ್ಥತೆಗೆ ಬಲಿಯಾಗುವುದು . ಮನುಷ್ಯ ಸಾಮಾಜಿಕ ಜೀವಿ ಎಂದು ಎಲ್ಲರೂ ಹೇಳುತ್ತಾರೆ . ಅಂದರೆ ತನ್ನ ಇರುವಿಕೆಗೆ ಮತ್ತು ಈ ಸಮಾಜದಲ್ಲಿ ತನ್ನ ಸಂಸಾರದೊಂದಿಗೆ ಯಶಸ್ವಿಯಾಗಿ ಜೀವನ ನಡೆಸಲು ಆತ ಅನೇಕರ ಸಹಾಯ ತೆಗೆದುಕೊಳ್ಳಲೇ ಬೇಕಾಗುತ್ತದೆ . ಅದು ನೆಂಟರು , ಬಂದು ಬಾಂಧವರು ಅಥವಾ ಸ್ನೇಹಿತರೂ ಆಗಿರಬಹುದು . ಒಟ್ಟಿನಲ್ಲಿ ನನಗೆ ಯಾರೂ ಬೇಡ ನಾನೊಬ್ಬನೇ ಜೀವಿಸಬಲ್ಲೆ ಎನ್ನುವುದು ಅಸಾಧ್ಯದ ಮಾತು . ತನ್ನ ಸಂಸಾರ ಮಕ್ಕಳು ಮರಿ ಎಲ್ಲಾ ಸಂಗತಿಗಳನ್ನು ಈ ಸಮಾಜದಲ್ಲಿ ಇತರರ ಜೊತೆ ಬೆರೆಯುವಂತೆ ಮಾಡುವುದು ಅವನ ಕರ್ತವ್ಯ ಕೂಡ . ಆದರೂ ಕೆಲವೊಮ್ಮೆ ಎಡವಟ್ಟಾಗಿ ಬಿಡುತ್ತದೆ .
ತಂದೆ ತಾಯಿಯ ಮಾತನ್ನು ಮಕ್ಕಳು ಕೆಲವೊಮ್ಮೆ ಕೇಳುವುದೇ ಇಲ್ಲ. ಇತರರ ಜೊತೆ ಬೆರೆಯುವುದೂ ಇಲ್ಲ. ತಮ್ಮ ನೋವು ಸಂಕಟಗಳನ್ನು ಬೇರೆಯವರ ಅಥವಾ ಮನೆಯವರ ಜೊತೆ ಹಂಚಿಕೊಳ್ಳುವುದೂ ಇಲ್ಲ. ಯಾವಾಗ ನೋಡಿದರೂ ಒಬ್ಬರೇ ಇರಲು ಬಯಸುತ್ತಾರೆ . ತಮ್ಮದೇ ಆದ ಪ್ರಪಂಚದಲ್ಲಿ ಜೀವಿಸುತ್ತಾರೆ . ಇಂತಹ ಹಠಾತ್ ಬದಲಾವಣೆ ಪೋಷಕರಲ್ಲಿ ಆತಂಕ ಹೆಚ್ಚುವಂತೆ ಮಾಡಿ ಏನು ಮಾಡಬೇಕೆಂದು ದಿಕ್ಕೇ ತೋಚದಂತೆ ಮಾಡುತ್ತದೆ . ಆರಂಭದಲ್ಲಿ ಯಾವುದೂ ಅರ್ಥ ಆಗುವುದಿಲ್ಲ . ಆದರೆ ದಿನ ಕಳೆದಂತೆ ಅದು ಹೆಚ್ಚಾಗಿ ತಂದೆ ತಾಯಿಯರ ಎದುರಿಗೇ ಮಕ್ಕಳ ಸುಂದರ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳುತ್ತದೆ .
ಮಕ್ಕಳು
ಪ್ರೌಡಾವಸ್ಥೆಗೆ
ಬರುವ
ಮೊದಲೇ
ಈ
ರೀತಿಯ
ಮಾನಸಿಕ
ಅಸ್ವಸ್ಥತೆ
ಎದುರಾದರೆ
ಅದನ್ನು
ತಡಮಾಡದೆ
ಮಾನಸಿಕ
ತಜ್ಞರ
ಬಳಿ
ತೋರಿಸಿ
ಸೂಕ್ತ
ಚಿಕಿತ್ಸೆಯನ್ನು
ಆದಷ್ಟು
ಬೇಗನೆ
ಪಡೆದುಕೊಳ್ಳ
ಬೇಕಾಗುತ್ತದೆ.
ಹಿಂದಿನ
ಕಾಲದಲ್ಲಿ
ಈ
ರೀತಿಯ
ಮಾನಸಿಕ
ಅಸ್ವಸ್ಥತೆಯನ್ನು
ಎರಡು
ರೀತಿಯಲ್ಲಿ
ವಿಂಗಡಿಸಲಾಗುತ್ತಿತ್ತು
*
ಉನ್ಮಾದ
ವ್ಯತ್ಯಾಸಗಳು
.
*ವರ್ಚಸ್ವೀ
ಗುಣಲಕ್ಷಣಗಳು
.
ಆದರೆ
ಕಾಲ
ಬದಲಾದಂತೆ
ತಂತ್ರಜ್ಞಾನ
ಮುಂದುವರೆದಂತೆ
,
ವಿಜ್ಞಾನಿಗಳ
ಸಂಶೋಧನೆ
ಹೆಚ್ಚಾದಂತೆ
ಮಾನಸಿಕ
ಅಸ್ವಸ್ಥತೆಯನ್ನು
ಈ
ಕೆಳಗಿನ
ರೀತಿಯಲ್ಲಿ
ವಿಂಗಡಣೆ
ಮಾಡಿದ್ದಾರೆ.
*ಮಾನಸಿಕ
ಯೋಗ
ಕ್ಷೇಮ.
*ಮಾನಸಿಕ
ಕಾಯಿಲೆ.
ಇಲ್ಲಿ
ಗಮನಿಸಬೇಕು.
ಇವೆರಡೂ
ಬಹಳ
ಅಪರೂಪದ
ಸೂಕ್ತ
ಗ್ರಹಿಸುವಿಕೆಗಾಗಿ
ವಿಂಗಡಿಸಿದ
ರೀತಿಗಳಷ್ಟೇ.
Most Read: ಖಿನ್ನತೆಯನ್ನು ಗುಣಪಡಿಸದಿದ್ದರೆ ಜೀವಕ್ಕೆ ಅಪಾಯ!
ಅಮೇರಿಕಾದಲ್ಲಿ ಮಕ್ಕಳ ಮೇಲೆ ನಡೆಯಿತು ಮಾನಸಿಕ ಖಾಯಿಲೆ ಪತ್ತೆ ಹಚ್ಚುವ ಈ ಪ್ರಯೋಗ ಸದ್ಯದ ವರದಿಯ ಪ್ರಕಾರ ಅಮೇರಿಕಾದಲ್ಲಿ ನಡೆದ ಅತಿ ದೊಡ್ಡ ಮಟ್ಟದ ಸಂಶೋಧನೆ ಇದು . ಈ ಸಂಶೋಧನೆಗೆ ವಿಜ್ಞಾನಿಗಳು ಸುಮಾರು ನಲವತ್ತ ಆರು ಮಿಲಿಯನ್ ನಷ್ಟು ಶಾಲಾ ವಯಸ್ಸಿನ ಮಕ್ಕಳನ್ನು ಬಳಸಿಕೊಂಡರು . ಸಂಶೋಧನೆಯ ನಂತರ ಅವರಿಗೆ ಸಿಕ್ಕ ಉತ್ತರ ಅಷ್ಟೂ ಜನ ಮಕ್ಕಳಲ್ಲಿ ಸುಮಾರು ಏಳೂವರೆ ಮಿಲಿಯನ್ ನಷ್ಟು ಮಕ್ಕಳು ಗುಣ ಪಡಿಸಬಹುದಾದಂತ ಮಾನಸಿಕ ಖಾಯಿಲೆಗೆ ತುತ್ತಾಗಿ ಅದಾಗಲೇ ಬಳಲುತ್ತಿದ್ದರು . ವಿಜ್ಞಾನಿಗಳು ಆ ಮಕ್ಕಳನ್ನು ಬೇರೆ ಮಾಡಿ ಅವರು ಈ ರೀತಿಯ ಖಾಯಿಲೆಗೆ ತುತ್ತಾಗಿರುವುದಕ್ಕೆ ಕಾರಣ ಏನಿರಬಹುದು ಎಂದು ಕೋನ್ಸೆಲ್ಲಿಂಗ್ ಮುಖಾಂತರ ಬಗೆ ಹರಿಸಿಕೊಳ್ಳಲು ಮುಂದಾದರು . ಆಗ ಅವರಿಗೆ ಸಿಕ್ಕ ವಿಷಯಗಳು ಈ ರೀತಿ ಇವೆ .
ಮಕ್ಕಳಲ್ಲಿ
*ಮಾನಸಿಕ
ಉದ್ವೇಗ
ಮತ್ತು
ಮಾನಸಿಕ
ಚಿಂತೆ
.
*ಮನಸ್ಸಿನಲ್ಲಿ
ಅಸಮಾನತೆ
ಮನೆಮಾಡಿ
ತಳಮಳ
ಉಂಟಾಗಿರುವುದು
.
*ಯಾವ
ಕೆಲಸದಲ್ಲಿಯೂ
ಆಸಕ್ತಿ
ಇಲ್ಲದೆ
ಚೈತನ್ಯ
ಶಕ್ತಿ
ಕಳೆದು
ಕೊಂಡಿರುವುದು
ಬೆಳಕಿಗೆ
ಬಂದಿತು
.
ಈ
ಸಂಶೋಧನೆ
ಮುಗಿದ
ಮೇಲೆ
ವಿಜ್ಞಾನಿಗಳಿಗೆ
ಒಂದು
ಅಚ್ಚರಿ
ಮತ್ತು
ಆಘಾತ
ಕಾದಿತ್ತು
.
ಏನೆಂದರೆ
ಮಾನಸಿಕ
ರೋಗದಿಂದ
ಬಳಲುತ್ತಿದ್ದ
ಆ
ಮಕ್ಕಳು
ಅದುವರೆಗೂ
ಯಾವ
ವೈದ್ಯಕೀಯ
ಚಿಕಿತ್ಸೆಯನ್ನಾಗಲೀ
ಅಥವಾ
ಇನ್ನಾವುದೇ
ವೈದ್ಯಕೀಯ
ಆರೈಕೆಯನ್ನಾಗಲೀ
ಪಡೆಯದಿರುವುದು
ಬಹಳ
ಆಶ್ಚರ್ಯ
ಉಂಟು
ಮಾಡಿತು
.
ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಸಹಾಯ ಹಸ್ತ
ಕೆಲವು ಆರೋಗ್ಯ ತಜ್ಞರ ಪ್ರಕಾರ , ಮಕ್ಕಳ ಭವಿಷ್ಯದ ಹಿತಾಸಕ್ತಿಯ ದೃಷ್ಟಿಯಿಂದ ತಮ್ಮ ಮಕ್ಕಳಿಗೆ ಎದುರಾದ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಬಗೆಹರಿಸಲು ಪೋಷಕರಿಂದ ಮತ್ತು ಸಮಾಜದಿಂದ ಮಾನಸಿಕ ವೈದ್ಯರ ಮೇಲೆ ಬಹಳ ಒತ್ತಡ ಎದುರಾಗುತ್ತಿದೆಯಂತೆ . ಅದಕ್ಕೆ ಕಾರಣಗಳು ಈ ರೀತಿ ಇವೆ :
*ಸಮಾಜದಲ್ಲಿ
ಹಲವಾರು
ಜನ
ಬಡ
ಜನರೇ
ಆಗಿದ್ದು
,
ಅವರ
ಬಳಿ
ಚಿಕಿತ್ಸೆಗೆ
ಹಣವಿರುವುದಿಲ್ಲದಿರುವುದು
.
*ಹಲವಾರು
ಮಂದಿಯಲ್ಲಿ
ಚಿಕೆತ್ಸೆ
ಎಲ್ಲಿ
ಹೇಗೆ
ಎಂಬ
ಅರಿವಿನ
ಕೊರತೆ
ಎದ್ದು
ಕಾಣುತ್ತಿರುವುದು
.
*ಮಾನಸಿಕ
ರೋಗಿಗಳ
ಅನುಪಾತಕ್ಕೆ
ತಕ್ಕಂತೆ
ಮಾನಸಿಕ
ವೈದ್ಯರ
ಕೊರತೆ
ಎಲ್ಲಾ
ಕಡೆ
ಇರುವುದು
.
ಒಂದು ವೇಳೆ ಮಾನಸಿಕ ಚಿಕಿತ್ಸೆ ಲಭ್ಯವಾದರೆ ಮಕ್ಕಳಿಗೆ ಅದನ್ನು ಯಾವ ರೀತಿಯಲ್ಲಿ ನೀಡುತ್ತಾರೆಂದರೆ ,
*
ಮಗುವನ್ನು
ಒಂದು
ಕೊಠಡಿಯಲ್ಲಿ
ಕೂರಿಸಿ
ಅದರ
ಮಾನಸಿಕ
ವರ್ತನೆಯ
ಬದಲಾವಣೆಗಳನ್ನು
ಸೂಕ್ಷ್ಮವಾಗಿ
ಗಮನಿಸುವುದು
.
ಮತ್ತು
ಅದೇ
ಮಗುವನ್ನು
ತನ್ನ
ವಯಸ್ಸಿನ
ಮಕ್ಕಳ
ಜೊತೆ
ಬೆರೆಯಲು
ಬಿಟ್ಟು
ಅಲ್ಲಿ
ಅದರ
ಮಾನಸಿಕ
ಗುಣ
ಲಕ್ಷಣಗಳನ್ನು
ಸೂಕ್ಷ್ಮವಾಗಿ
ಗಮನಿಸುವುದು.
*
ಮಾನಸಿಕ
ರೋಗಕ್ಕೆ
ತುತ್ತಾಗಿರುವ
ಮಕ್ಕಳ
ಪೋಷಕರಿಗೆ
ಮತ್ತು
ಮಕ್ಕಳಿಗೆ
ಸಂಬಂಧಪಟ್ಟ
ದೊಡ್ಡವರಿಗೆ
ಮಕ್ಕಳ
ವರ್ತನೆಯ
ಬಗ್ಗೆ
ತಿಳಿ
ಹೇಳಿ
ಜಾಗ್ರತೆ
ಮೂಡಿಸುವುದು
.
*
ಸಾಮಾನ್ಯವಾಗಿ
ಮಾನಸಿಕ
ರೋಗ
ಲಕ್ಷಣದ
ಮಕ್ಕಳು
ಇತರ
ಮಕ್ಕಳ
ಜೊತೆ
ಕೂರುವುದಿಲ್ಲ
.
ಅಂತಹ
ಮಕ್ಕಳಿಗೆ
ಬೇರೆ
ಕಡೆ
ಶಿಕ್ಷಣದ
ಸಹಾಯ
ಒದಗಿಸುವುದು.
*
ಶಾಲೆಯ
ಆಡಳಿತ
ಮಂಡಳಿಯಿಂದ
ಅಂತಹ
ಮಕ್ಕಳಿಗೋಸ್ಕರ
ಒಬ್ಬ
ನುರಿತ
ಕೌನ್ಸಿಲರ್
ಗಳನ್ನು
ನೇಮಿಸುವುದು
.
*
ಅವರಿಗೆ
ವೈದ್ಯಕೀಯ
ನೆರವನ್ನು
ನೀಡುವುದು
.
*
ಅನೇಕ
ಚಿಕಿತ್ಸಾ
ವಿಧಾನಗಳನ್ನು
ಪ್ರಯೋಗಿಸುವುದು.
Most Read: ಮಕ್ಕಳಲ್ಲಿ ಬೊಜ್ಜು ದೇಹ ಮತ್ತು ಮಾನಸಿಕ ಸಮಸ್ಯೆಗಳು
" ಬಿ . ಎಂ . ಜೆ . ಓಪನ್ " ಎಂಬ ಜರ್ನಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ , ಇನ್ನೊಂದು ವಿಜ್ಞಾನಿಗಳ ಗುಂಪು ಕೇವಲ ೨೦ ಮಂದಿಯನ್ನು ಮಾನಸಿಕ ರೋಗಕ್ಕೆ ತುತ್ತಾಗಿರುವರೆಂಬ ಮೊದಲ ಲಕ್ಷಣಗಳಿಂದ ಪರೀಕ್ಷೆಗೆ ಅಂದರೆ ಸಂಶೋಧನೆಗೆ ಒಳಪಡಿಸಿತು . ಅಲ್ಲಿ ಅವರಿಗೆ ಕಂಡ ಸತ್ಯ ಏನೆಂದರೆ ಅವರೂ ಕೂಡ ಮಾನಸಿಕ ರೋಗಕ್ಕೆ ಗುರಿಯಾಗಿದ್ದರು . ಅವರಿಗೆ ಮಾನಸಿಕ ಖಾಯಿಲೆ ಬರಲು ಕಾರಣ ಗಳನ್ನು ಪತ್ತೆ ಹಚ್ಚಲು ಹೊರಟಾಗ ಅವರಿಗೆ ಸಿಕ್ಕ ಕೆಲವು ಸಂಗತಿಗಳು ಈ ರೀತಿ ಇವೆ :
ಮಾನಸಿಕ ರೋಗಿಗಳೆಂದು ದಾಖಲಾದವರು
*
ಕುಡಿತದ
ಚಟಕ್ಕೆ
ದಾಸರಾಗಿದ್ದರು
.
*
ಕ್ಷಯ
ರೋಗಕ್ಕೆ
ತುತ್ತಾಗಿ
ಸವೆದು
ಹೋಗಿದ್ದರು
.
*
ಚಿಕ್ಕ
ವಯಸ್ಸಿನಿಂದಲೇ
ಮಾನಸಿಕ
ಅಸ್ವಸ್ಥತೆಯಿಂದ
ಬಳಲುತ್ತಿದ್ದರು
.
*
ಅಕಾಲಿಕ
ಮತ್ತು
ಶೀಘ್ರ
ಸ್ಪಲನಕ್ಕೆ
ಬಲಿಯಾದವರು
.
*
ದ್ವಿಲಿಂಗತ್ವ
ಹೊಂದಿದವರು
.
*
ಡ್ರಗ್ಸ್
ಅಥವಾ
ಮಾದಕ
ವಸ್ತುಗಳಿಗೆ
ದಾಸರಾಗಿದ್ದರು
.
*
ದೇಹದಲ್ಲಿ
ಚೈತನ್ಯ
ಶಕ್ತಿಯನ್ನೇ
ಕಳೆದುಕೊಂಡವರು
.
*
ಹಠಾತ್
ಆಗಿ
ಯಾವುದೋ
ಆಘಾತಕ್ಕೆ
ಒಳಗಾಗಿರುವವರು
.
*
ಬಾಜಿ
ಕಟ್ಟಿ
ಸೋತಿರುವವರು
.
*
ಭಿನ್ನ
ವ್ಯಕ್ತಿತ್ವ
ಹೊಂದಿರುವವರು
.
*
ಮಾನಸಿಕವಾಗಿ
ಬಹಳ
ಕುಗ್ಗಿ
ಹೋಗಿರುವವರು
.
*
ಗಂಡು
ಮತ್ತು
ಹೆಣ್ಣು
ಇಬ್ಬರ
ಗುಣ
ಲಕ್ಷಣ
ಹೊಂದಿರುವವರು
.
*
ನಿದ್ದೆಯೇ
ಬಾರದಿರುವವರು
.
ಇವರಲ್ಲಿ ಶೇಕಡಾವಾರು ರೋಗಿಗಳು ಮತ್ತು ಅವರಿಗೆ ಬಂದಿದ್ದಂತ ಖಾಯಿಲೆಗೆ ಕಾರಣಗಳನ್ನು ಗಮನಿಸುವುದಾದರೆ ,
*
75
ರಷ್ಟು
ಮಂದಿ
ಆಟಿಸಂ
ಅನ್ನು
ಮಾನಸಿಕ
ರೋಗ
ಲಕ್ಷಣ
ಎಂದು
ಒಪ್ಪಿಕೊಂಡರೆ
ಇನ್ನು
ಉಳಿದವರು
ದ್ವಿ
ಲಿಂಗತ್ವ
ಮಾನಸಿಕ
ರೋಗಕ್ಕೆ
ಕಾರಣವಾಯಿತು
ಎಂದು
ಯೋಚನೆ
ಮಾಡಲೂ
ತಯಾರಿರಲಿಲ್ಲ
.
*
ಶೇಖಡಾ
50
ರಿಂದ
75
ಮಂದಿ
ಹಠಾತ್
ಆಗಿ
ಆದ
ಆಘಾತ
,
ಅಸಮಾನತೆಯನ್ನು
ಮಾನಸಿಕ
ರೋಗಗಳಿಗೆ
ಕಾರಣ
ಗಳೆಂದು
ಒಪ್ಪಿಕೊಂಡರು
.
*
ಇದರಲ್ಲಿ
ಕೆಲ
ಮಂದಿ
ಕುಡಿತ
,
ಮಾದಕ
ವ್ಯಸನ
,
ಗ್ಯಾಂಬಲಿಂಗ್
,
ನಿದ್ರಾ
ಹೀನತೆ
ಮತ್ತು
ಕೆಲಸದ
ಒತ್ತಡ
ಮಾನಸಿಕ
ಖಾಯಿಲೆಗಳಿಗೆ
ಕಾರಣವಾಯಿತು
ಎಂದು
ಸಮ್ಮತಿ
ಸೂಚಿಸಿದರು
.
*
ಕೆಲವು
ಮಂದಿ
ಈ
ಸಮೀಕ್ಷೆಗಳನ್ನು
ಒಪ್ಪಿಕೊಂಡು
ಅದಕ್ಕೆ
ಇನ್ನಷ್ಟು
ಬಲಗೊಳ್ಳುವಂತೆ
ಮಾಡಿ
ಕುಗ್ಗುವಿಕೆಗೆ
ಕಾರಣ
ಇತರ
ವೈದ್ಯರು
,
ಉಸ್ತುವಾರಿ
ಸದಸ್ಯರು
ಮತ್ತು
ಸಂಸತ್ತಿನ
ಸದಸ್ಯರ
ನಡವಳಿಕೆಗಳು
ಎಂದು
ಸೂಚಿಸಿದರು
.
ತಂದೆ ತಾಯಂದಿರಿಗೆ ಕೆಲವು ಮಾರ್ಗದರ್ಶನಗಳು :
*
ಮಾನಸಿಕ
ಅಸ್ವಸ್ಥತೆ
ವಾಸಿಯಾಗದ
ಖಾಯಿಲೆಯೇನೂ
ಅಲ್ಲ
.
ವಾಸಿಯಾಗಲು
ಸ್ವಲ್ಪ
ಸಮಯ
ಬೇಕಾಗುತ್ತದೆ
ಅಷ್ಟೇ
.
ಆದ್ದರಿಂದ
ಭಯ
ಪಡಬೇಡಿ
.
*
ಮಾನಸಿಕ
ರೋಗಿಗಳನ್ನು
ಸಮಾಜ
ಬೇರೆ
ತರವೇ
ನೋಡುತ್ತದೆ
.
ಹಾಗಾಗಿ
ನೀವೂ
ಅವರಂತೆಯೇ
ನಡೆದುಕೊಳ್ಳಬೇಡಿ
.
*
ನಿಮ್ಮ
ಮಾನಸಿಕ
ಅಸ್ವಸ್ಥತೆಯಿಂದ
ಬಳಲುತ್ತಿರುವ
ಮಗುವಿಗೆ
ತಕ್ಷಣಕ್ಕೆ
ಬೇಕಾಗಿರುವುದು
ಸಾಂತ್ವನದ
ಮಾತುಗಳು
.
ಅದನ್ನು
ಬಿಟ್ಟು
ಆ
ಮಗು
ಬೇರೇನನ್ನೂ
ಅಪೇಕ್ಷಿಸುವುದಿಲ್ಲ
.
ಆದ್ದರಿಂದ
ಮಗುವಿನ
ಜೊತೆ
ಮಾತನಾಡಿ
ಅದರ
ಜೊತೆಯಲ್ಲಿ
ಇದ್ದು
ಅದಕ್ಕೆ
ಸಮಾಧಾನ
ಮಾಡಿ
.
*
ನಿಮ್ಮಲ್ಲಿ
ಇಂತಹ
ಸಂದರ್ಭದಲ್ಲಿ
ತಾಳ್ಮೆ
ಬಹಳ
ಮುಖ್ಯ
.
ಯಾವುದೇ
ಕಾರಣಕ್ಕೂ
ಮಗುವಿನ
ಮೇಲೆ
ಮಾನಸಿಕವಾಗಿ
ಅಥವಾ
ದೈಹಿಕವಾಗಿ
ಹಲ್ಲೆ
ನಡೆಸಬೇಡಿ
.
ಇದರಿಂದ
ಅವರ
ಮಾನಸಿಕ
ಖಾಯಿಲೆ
ಇನ್ನಷ್ಟು
ಜಾಸ್ತಿ
ಆಗುವ
ಸಾಧ್ಯತೆ
ಇರುತ್ತದೆ
.
*
ಮಕ್ಕಳನ್ನು
ಸ್ನೇಹಿತರಂತೆ
ಕಾಣಿ
.
ಏಕೆಂದರೆ
ನಿಮಗೆ
ಅವರಿಗಿಂತ
ದೊಡ್ಡ
ಆಸ್ತಿ
ಮತ್ತೊಂದಿಲ್ಲ
.
ನೀವು
ಪ್ರತಿ
ದಿನ
ಕಷ್ಟ
ಪಟ್ಟು
ದುಡಿಯುವುದು
ಅವರಿಗೋಸ್ಕರವೇ
ತಾನೇ
.
*
ಮಾನಸಿಕ
ಅಸ್ವಸ್ಥತೆಯ
ಮಕ್ಕಳು
ಮಾಡುವ
ಅವಾಂತರಗಳನ್ನು
ಸಹಿಸಿಕೊಳ್ಳಿ
.
ಅದನ್ನು
ಖಂಡನೆ
ಮಾಡುವ
ಬದಲು
ಆದಷ್ಟು
ಅವರನ್ನು
ಅರ್ಥ
ಮಾಡಿಕೊಳ್ಳಿ
.
*
ಮಗುವಿನ
ಚಲನ
ವಲನಗಳನ್ನು
ಆಗಾಗ
ಗಮನಿಸುತ್ತಿರಿ
.
ಅವರ
ಪ್ರತಿ
ಕ್ಷಣದ
ವರ್ತನೆಗಳನ್ನು
ವೈದ್ಯರ
ಬಳಿ
ತಿಳಿಸಿ
ಹೇಳಿ
.
ಅವರಿಂದ
ಸೂಕ್ತ
ಚಿಕಿತ್ಸೆಗಳನ್ನು
ನಿಮ್ಮ
ಮಗುವಿಗೆ
ಕೊಡಿಸಿ
.