Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಝೆನ್ ಕಥೆ: ಯಾರಿಗಾಗಿ ಕೆಲಸ ಮಾಡುತ್ತೀರಿ?

ಅದಕ್ಕೆ ಗುರು "ನಾನು ನನ್ನ ಗುರುಗಳಿಗಾಗಿ ಸೌದೆ ಒಡೆಯುವುದು ಮತ್ತು ನೀರು ಹೊರುವುದುನ್ನು ಮಾಡುತ್ತಿದ್ದೆ" ಎಂದು ಉತ್ತರಿಸಿದರು.
ಆ ವಿದ್ಯಾರ್ಥಿಗೆ ಗುರುಗಳ ಉತ್ತರ ವಿಚಿತ್ರ ಅನ್ನಿಸಿತು. ಅದರಲ್ಲಿ ಅಂತಹ ವಿಶೇಷತೆಯೂ ಅವನಿಗೆ ಕಂಡುಬರಲಿಲ್ಲ. ಝೆನ್ ಗುರುಗಳ ಉತ್ತರಕ್ಕೆ ತೃಪ್ತನಾಗದೆ, "ಹಾಗಾದರೆ ಈಗೇನು ಮಾಡುತ್ತಿದ್ದೀರಿ?" ವಿದ್ಯಾರ್ಥಿ ಗುರುಗಳ ಮೇಲೆ ಮತ್ತೊಂದು ಪ್ರಶ್ನೆ ಎಸೆದ.
ಗುರುಗಳಿಗೆ ವಿದ್ಯಾರ್ಥಿಯ ಆಂತರ್ಯದಲ್ಲಿ ಏನು ಇದೆ ಎಂಬುದು ಅರ್ಥವಾಯಿತು. ಆದರೆ, ಯಾವುದೇ ಭಾವನೆಯನ್ನು ತೋರಗೊಡದೆ, "ಆಗ ಗುರುಗಳಿಗಾಗಿ ಮಾಡುತ್ತಿದ್ದೆ. ಈಗ ನನಗೋಸ್ಕರ ಸೌದೆ ಒಡೆಯುತ್ತೇನೆ ಮತ್ತು ನೀರು ಹೊರುತ್ತೇನೆ" ಎಂದು ಮುಗುಮ್ಮಾಗಿ ಉತ್ತರಿಸಿದರು.
ಆಗಲೂ ವಿದ್ಯಾರ್ಥಿಗೆ ಸಮಾಧಾನವಾಗಲಿಲ್ಲ. ಅಷ್ಟಕ್ಕೆ ಆತ ಗುರುಗಳನ್ನು ಬಿಡಲೂ ಇಲ್ಲ. ಮುಂದುವರೆದು, "ಅರೆ! ಇದರಲ್ಲೇನು ವ್ಯತ್ಯಾಸವಿದೆ ಗುರುಗಳೆ? ಇದನ್ನು ನೀವು ಈ ಮೊದಲೂ ಮಾಡುತಿದ್ದಿರಿ ಈಗಲೂ ಮಾಡುತ್ತಿದ್ದೀರಿ" ಎಂದಾಗ ಬೊಕುಜು ನಸುನಕ್ಕು, "ಮೊದಲು ನಾನು ಇದನ್ನು ಅಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೆ. ಆದರೆ ಈಗ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇನೆ. ಅಷ್ಟೇ ವ್ಯತ್ಯಾಸ" ಎಂದು ಉತ್ತರಿಸಿದರು! ಆಗ ವಿದ್ಯಾರ್ಥಿ ಮರುಮಾತಾಡದೆ ತೆರಳಿದ.



Click it and Unblock the Notifications