Just In
- 51 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 1 hr ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 2 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 3 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓರ್ವ ಯುವತಿ ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು
ಒಬ್ಬ ಸನ್ಯಾಸಿ ಆಕೆಯನ್ನು ನದಿ ದಾಟಿಸಲು ಹಿಂಜರಿದರು. ತನ್ನಿಂದ ಅದು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು. ಆದರೆ ಇನ್ನೊಬ್ಬ ಸನ್ಯಾಸಿ, ನಕ್ಕು ಹಿಂದೆ ಮುಂದೆ ನೋಡದೆ, ಇನ್ನೊಬ್ಬ ಸನ್ಯಾಸಿ ಚಕಿತರಾಗುವಂತೆ ಹಠಾತ್ತನೆ ಅವಳನ್ನು ತಮ್ಮ ಬುಜದ ಮೇಲೆ ಹೊತ್ತುಕೊಂಡು ನದಿಯಲ್ಲಿ ಸಾಗಿ ನದಿಯ ಆ ಕಡೆಯ ದಡದ ಮೇಲೆ ಇಳಿಸಿದರು. ಆ ಯುವತಿ ಅವರನ್ನು ವಂದಿಸಿ ಅಲ್ಲಿಂದ ಹೊರಟು ಹೊದಳು.
ಈ ಘಟನೆ ಯುವತಿಯನ್ನು ನದಿ ದಾಟಿಸಲು ಹಿಂಜರಿದ ಸನ್ಯಾಸಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿತು. ಈ ಸನ್ಯಾಸಿ ಏಕೆ ಹೀಗೆ ಮಾಡಿದರು ಎಂದು ಚಿಂತಿಸುತ್ತ ಸಾಗುತ್ತಿದ್ದರು. ಆದರೆ, ಯುವತಿಯನ್ನು ನದಿ ದಾಟಿಸಿದ ಸನ್ಯಾಸಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮೌನವಾಗಿ ಮಂದಸ್ಮಿತರಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದರು.
ಹಾಗೇ ಸನ್ಯಾಸಿಗಳು ತಮ್ಮ ದಾರಿಯಲ್ಲಿ ಮುಂದುವರೆಯುತ್ತಿರಲು, ಇನ್ನೊಬ್ಬ ಮೌನವನ್ನು ತಾಳದೆ "ಸಹೋದರ, ನಮ್ಮ ಧಾರ್ಮಿಕ ತರಬೇತಿಯಲ್ಲಿ ಹೇಳಿರುವಂತೆ ನಾವುಗಳು ಹೆಂಗಸರ ಜೊತೆಗಿನ ಯಾವುದೇ ತರಹದ ಸಂಪರ್ಕದಿಂದ ದೂರ ಇರಬೇಕು. ಆದರೆ ನೀನು ಅವಳನ್ನು ನಿನ್ನ ಬುಜದ ಮೇಲೆ ಹೊತ್ತು ಸಾಗಿದೆಯಲ್ಲ!" ಎಂದು ಕೇಳಿದನು.
"ಸಹೋದರ", ಎನ್ನುತ್ತಾ ಎರಡನೇ ಸನ್ಯಾಸಿ ಉತ್ತರಿಸಿದರು, "ನಾನು ಅವಳನ್ನು ಆ ಕಡೆಯ ದಡದ ಮೇಲೆ ಇಳಿಸಿಬಿಟ್ಟೆ, ಆದರೆ ನೀನು ಇನ್ನೂ ಅವಳನ್ನು ಹೊತ್ತುಕೊಂಡೇ ಸಾಗುತ್ತಿರುವೆಯಲ್ಲ?" ಈ ಉತ್ತರದಿಂದ ಯುವತಿಗೆ ನದಿ ದಾಟಿಸಲು ಸಹಾಯ ಮಾಡದ ಇನ್ನೊಬ್ಬ ಸನ್ಯಾಸಿಗೆ ತನ್ನ ತಪ್ಪು ಏನೆಂದು ಅರಿವಾಯಿತು.
(ಈ ಕತೆಯ ಕೆಲವು ಪ್ರತಿಗಳಲ್ಲಿ ಯತಿಗಳು ಮಹಿಳೆಯನ್ನು ಕೆಸರು ಗುಂಡಿಯನ್ನು ದಾಟಿಸಿದ್ದಾಗಿ ಬಣ್ಣಿಸಲಾಗಿದೆ).