Just In
Don't Miss
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕರ ಸಂಕ್ರಾಂತಿಯಂದು ತಪ್ಪದೇ ಈ ಮಂತ್ರಗಳನ್ನು ಪಠಿಸಿ - ಎಲ್ಲವೂ ಒಳ್ಳೆಯದಾಗುತ್ತದೆ
ಮಕರ ಸಂಕ್ರಾಂತಿಯು ಇನ್ನು ಕೆಲವೇ ದಿನಗಳಲ್ಲಿ ಬರಲಿದ್ದು, ಸೂರ್ಯನು ಪಥ ಬದಲಿಸುವಂತಹ ಮಹತ್ವದ ಕಾಲ ಘಟ್ಟವು ಇದಾಗಿದೆ. ಪ್ರತೀ ವರ್ಷವು ಮಕರ ಸಂಕ್ರಾಂತಿಯು ಹೆಚ್ಚಾಗಿ ಜನವರಿ 14ರಂದು ಬರುವುದು. ಆದರೆ ಈ ವರ್ಷ 2019ರಲ್ಲಿ ಜನವರಿ 15ರಂದು ಬಂದಿದೆ. ಜನವರಿ 14ರಂದು ಸಂಜೆ 7.50ಕ್ಕೆ ಸೂರ್ಯ ಪಥ ಬದಲಾಯಿಸುವ ಕಾರಣದಿಂದಾಗಿ ಜ.15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಎರಡು ದಿನ ಕೂಡ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಇದರೊಂದಿಗೆ ನಮ್ಮ ಜೀವನದಲ್ಲೂ ಕೆಲವೊಂದು ಬದಲಾವಣೆಗಳು ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಮಕರ ಸಂಕ್ರಾಂತಿಯನ್ನು ದೇವರನ್ನು ಒಲಿಸಿಕೊಳ್ಳಲು ಕೆಲವೊಂದು ಮಂತ್ರಗಳನ್ನು ಪಠಿಸಬೇಕು. ಇದರಿಂದ ನಮ್ಮ ಜೀವನದಲ್ಲಿ ಅದೃಷ್ಟವು ಒಲಿದು ಬರುವುದು ಎಂದು ಹೇಳಲಾಗುತ್ತದೆ. ಕೆಲವೊಂದು ಧಾನ್ಯಗಳು, ಅಕ್ಕಿ ಹಾಗೂ ಇತರ ಮನೆ ಬಳಕೆಗೆ ಬೇಕಾಗುವಂತಹ ಸಾಮಗ್ರಿಗಳನ್ನು ದಾನವಾಗಿ ನೀಡುವುದರೊಂದಿಗೆ ದೇವರ ಮಂತ್ರವನ್ನು ಕೂಡ ಪಠಿಸಬೇಕು. ಈ ಪ್ರಭಾವಶಾಲಿ ಮಂತ್ರಗಳು ಯಾವುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮಕರ ಸಂಕ್ರಾಂತಿಯ ಶುಭದಿನದಂದು ನೀವು ಯಾವ ಮಂತ್ರವನ್ನು ಪಠಿಸಬೇಕು ಎಂದು ಹೇಳಲಿದ್ದೇವೆ. ಇದನ್ನು ನೀವು ಅನುಸರಿಸಿಕೊಂಡು ಹೋಗಿ ಅದೃಷ್ಟ ಒಲಿಸಿಕೊಳ್ಳಿ.

ಗಾಯತ್ರಿ ಮಂತ್ರ
``ಓಂ ಭುರ್ ಭುವಾ ಸ್ವಾಹಾ, ತಾತ್ ಸವಿತೂರ್ ವರೇಯಂ, ಭಾರ್ಗೊ ದೇವಸ್ಯ ಧೀಮಾಹಿ, ಧಿಯೊ ಯೋ ನಹಾ ಪ್ರಚೋದಯಾತ್.''
ಈ ಮಂತ್ರದ ಅರ್ಥ: ಸರ್ವಶಕ್ತನಾಗಿರುವಂತಹ ಭಗವಂತನು ನಾವು ನೀತಿವಂತ ಮಾರ್ಗದಲ್ಲಿ ನಡೆಯುವಂತೆ ಬುದ್ಧಿಯನ್ನು ಕರುಣಿಸಲಿ. ಹಿಂದೂ ಧರ್ಮದಲ್ಲಿ ಇದು ತುಂಬಾ ಅಗ್ರಮಾನ್ಯ ಮಂತ್ರವಾಗಿದೆ. ಇದು ಬೆಳಕು ಹಾಗೂ ಜೀವ ನೀಡುವಂತಹ ಸೂರ್ಯ ದೇವರಿಗೆ ಸಲ್ಲಿಸುವಂತಹ ಪ್ರಾರ್ಥನೆಯಾಗಿದೆ.
Most Read: ಮಕರ ಸಂಕ್ರಾಂತಿ 2019: ದಿನಾಂಕ, ಸಮಯ, ಹಾಗೂ ಮಹತ್ವ

ಸೂರ್ಯ ಮೂಲ ಮಂತ್ರ
``ಓಂ ಹ್ರಮ್ ಹ್ರಮ್ ಹ್ರಮ್ ಸಃ ಸುರ್ಯಾಯ ನಮಃ''
ಸೂರ್ಯ ದೇವರಿಗೆ ಇದು ತುಂಬಾ ಶಕ್ತಿಶಾಲಿಯಾಗಿರುವಂತಹ ಬೀಜ ಮಂತ್ರವಾಗಿದೆ. ಇದು ಧನಾತ್ಮಕ ಶಕ್ತಿಯನ್ನು ನೀಡುವುದು ಮತ್ತು ಸೂರ್ಯ ದೇವರನ್ನು ಇದರಿಂದ ಒಲಿಸಿಕೊಳ್ಳಬಹುದು.
Most Read: ಮಕರ ಸಂಕ್ರಾಂತಿ ಹಬ್ಬದಂದು ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ

ಸೂರ್ಯ ಅವಾಹನ ಮಂತ್ರ
``ಓಂ ಸಹಸ್ರಾ ಶಿರಶ ಪುರುಷ ಪುರುಷ ಸಹಸ್ರಕ್ಷ್ ಶಹಸ್ತ ಪಾಕ್ ಸ ಭೂಮಿ ಗ್ವಾಮ್ ಸಬೈತ್ ಸ್ತಪುತ್ವಾ ಅಯತಿಶ್ತ್ ದರ್ಶಂ ಗುಲಾಮ್.''

ಆರಾಧ್ಯ ಸಮರ್ಪಣೆಗೆ ಸೂರ್ಯ ಮಂತ್ರ
``ಓಂ ಸೂರ್ಯ ದೇವಂ ನಮಸ್ತೆ ಸ್ತು ಗ್ರಿಹಾನಮ್ ಕರೂನ್ ಕರಮ್ ಅಗ್ರ್ಯಂ ಚಾ ಫಾಲಂ ಸಂಯಕ್ತ ಗಂಧ ಮಾಲಯಾಕ್ಷತಿ ಯುತಂ''

ಸೂರ್ಯ ಗಾಯತ್ರಿ ಮಂತ್ರ
ಭಾಸ್ಕರಾಯೇ ವಿದ್ಮಯೇ ದಿವಕರಾಯೇ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್...ಓಂ ಓಂ ಓಂ.....''
ಈ ಮಂತ್ರವು ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿಯನ್ನು ತಂದುಕೊಡುವುದು ಎಂದು ಹೇಳಲಾಗಿದೆ. ಈ ಮಂತ್ರಗಳನ್ನು ನೀವು ಮಕರ ಸಂಕ್ರಾಂತಿಯ ಶುಭ ದಿನದಂದು ಹಲವಾರು ಸಲ ಪಠಿಸಿದರೆ ನಿಮಗೆ ಅದೃಷ್ಟವು ಸಿಗುವುದು.