Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿಂದು ಧರ್ಮ: ತಿಲಕವಿಡುವುದು ಹಲವಾರು ಸಂಕೇತದ ಸೂಚನೆ
ಹಿಂದೂ ಧರ್ಮದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಕುಂಕುಮ ಅಥವಾ ಶ್ರೀಗಂಧವನ್ನು ಹಣಿಗಿಡಲು ನೀಡುವರು. ಇದು ತುಂಬಾ ಪೂಜ್ಯನೀಯವೆಂದು ನಂಬಲಾಗಿದೆ. ಪ್ರತಿಯೊಂದು ಪೂಜೆಗಳಲ್ಲಿ ಕುಂಕುಮವು ಇದ್ದೇ ಇರುತ್ತದೆ. ಪೂಜೆಯ ಮಂಗಳಾರತಿ ಆದ ಬಳಿಕ ಎಲ್ಲರೂ ತಿಲಕವಿಟ್ಟುಕೊಳ್ಳುವರು. ತಿಲಕವಿಡುವುದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಇದು ಹಿಂದೂ ಧರ್ಮದ ಆಚರಣೆಯೆಂದು ಕೆಲವರು ನಂಬಿದ್ದಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ. ಪೂಜೆಯ ವೇಳೆ ಕುಂಕುಮ ಅಥವಾ ಶ್ರೀಗಂಧದ ತಿಲಕವಿಡಲಾಗುತ್ತದೆ. ಹಣೆಗೆ ಎರಡು ಹುಬ್ಬುಗಳ ನಡುವೆ ಉಂಗುರದ ಬೆರಳಿನಿಂದ ತಿಲವಿಡಲಾಗುತ್ತದೆ.

ಉಂಗುರ ಬೆರಳಿನ ಕೆಳಗಿನ ಭಾಗವನ್ನು ಸೂರ್ಯ ಪರ್ವತ ಅಥವಾ ಸೂರ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ. ಆಗ್ಯ ಚಕ್ರವು ಹಣೆಯ ಮಧ್ಯಭಾಗದಲ್ಲಿ ನೆಲೆಸಿದೆ. ತಿಲಕವನ್ನು ಉಂಗುರ ಬೆರಳಿನಿಂದ ಇಡುವುದರಿಂದ ಆ ಜಾಗದಲ್ಲಿ ಒತ್ತಡವು ಬೀಳುವುದು ಮತ್ತು ಇದರಿಂದ ಸೂರ್ಯ ಪ್ರಜ್ವಲಿಸುವನು. ತಿಲಕವಿಡುವುದು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ತಿಲಕವು ಆಗ್ಯ ಚಕ್ರವನ್ನು ಎಬ್ಬಿಸುವುದು. ಇದರ ಮೂಲಕ ವ್ಯಕ್ತಿಯೊಬ್ಬ ಬುದ್ಧಿವಂತಿಕೆ ಹಾಗೂ ಖ್ಯಾತಿ ಪಡೆಯಬಲ್ಲ.
ತಿಲಕವಿಡುವ ಜಾಗವು ದೇಹದ ಎಲ್ಲಾ ಪ್ರಮುಖ ನರಗಳಿಗೆ ಕೇಂದ್ರ. ಇದರಿಂದ ದೇಹದಲ್ಲಿ ಶಕ್ತಿಯು ಬರುವುದು ಮತ್ತು ಒಂದೇ ಸ್ಥಳದ ಮೇಲೆ ಗಮನಹರಿಸಲು ಸಾಧ್ಯವಾಗುವುದು. ತಿಲಕ ಅಥವಾ ಕುಂಕುಮ ಇಟ್ಟುಕೊಳ್ಳುವುದು ನಮಗೆ ನಾವೇ ಒಂದು ರೀತಿಯ ಪೂಜೆ ಮಾಡಿಕೊಂಡಂತೆ.



Click it and Unblock the Notifications
