Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಹಿಂದು ಧರ್ಮ: ತಿಲಕವಿಡುವುದು ಹಲವಾರು ಸಂಕೇತದ ಸೂಚನೆ
ಹಿಂದೂ ಧರ್ಮದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಕುಂಕುಮ ಅಥವಾ ಶ್ರೀಗಂಧವನ್ನು ಹಣಿಗಿಡಲು ನೀಡುವರು. ಇದು ತುಂಬಾ ಪೂಜ್ಯನೀಯವೆಂದು ನಂಬಲಾಗಿದೆ. ಪ್ರತಿಯೊಂದು ಪೂಜೆಗಳಲ್ಲಿ ಕುಂಕುಮವು ಇದ್ದೇ ಇರುತ್ತದೆ. ಪೂಜೆಯ ಮಂಗಳಾರತಿ ಆದ ಬಳಿಕ ಎಲ್ಲರೂ ತಿಲಕವಿಟ್ಟುಕೊಳ್ಳುವರು. ತಿಲಕವಿಡುವುದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಇದು ಹಿಂದೂ ಧರ್ಮದ ಆಚರಣೆಯೆಂದು ಕೆಲವರು ನಂಬಿದ್ದಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ. ಪೂಜೆಯ ವೇಳೆ ಕುಂಕುಮ ಅಥವಾ ಶ್ರೀಗಂಧದ ತಿಲಕವಿಡಲಾಗುತ್ತದೆ. ಹಣೆಗೆ ಎರಡು ಹುಬ್ಬುಗಳ ನಡುವೆ ಉಂಗುರದ ಬೆರಳಿನಿಂದ ತಿಲವಿಡಲಾಗುತ್ತದೆ.

ಉಂಗುರ ಬೆರಳಿನ ಕೆಳಗಿನ ಭಾಗವನ್ನು ಸೂರ್ಯ ಪರ್ವತ ಅಥವಾ ಸೂರ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ. ಆಗ್ಯ ಚಕ್ರವು ಹಣೆಯ ಮಧ್ಯಭಾಗದಲ್ಲಿ ನೆಲೆಸಿದೆ. ತಿಲಕವನ್ನು ಉಂಗುರ ಬೆರಳಿನಿಂದ ಇಡುವುದರಿಂದ ಆ ಜಾಗದಲ್ಲಿ ಒತ್ತಡವು ಬೀಳುವುದು ಮತ್ತು ಇದರಿಂದ ಸೂರ್ಯ ಪ್ರಜ್ವಲಿಸುವನು. ತಿಲಕವಿಡುವುದು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ತಿಲಕವು ಆಗ್ಯ ಚಕ್ರವನ್ನು ಎಬ್ಬಿಸುವುದು. ಇದರ ಮೂಲಕ ವ್ಯಕ್ತಿಯೊಬ್ಬ ಬುದ್ಧಿವಂತಿಕೆ ಹಾಗೂ ಖ್ಯಾತಿ ಪಡೆಯಬಲ್ಲ.
ತಿಲಕವಿಡುವ ಜಾಗವು ದೇಹದ ಎಲ್ಲಾ ಪ್ರಮುಖ ನರಗಳಿಗೆ ಕೇಂದ್ರ. ಇದರಿಂದ ದೇಹದಲ್ಲಿ ಶಕ್ತಿಯು ಬರುವುದು ಮತ್ತು ಒಂದೇ ಸ್ಥಳದ ಮೇಲೆ ಗಮನಹರಿಸಲು ಸಾಧ್ಯವಾಗುವುದು. ತಿಲಕ ಅಥವಾ ಕುಂಕುಮ ಇಟ್ಟುಕೊಳ್ಳುವುದು ನಮಗೆ ನಾವೇ ಒಂದು ರೀತಿಯ ಪೂಜೆ ಮಾಡಿಕೊಂಡಂತೆ.



Click it and Unblock the Notifications
