Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಹೂದೋಟ ಕಟ್ಟಿಂಗ್ ಮಾಡಲು ಸುಲಭ ಸರಳ ಸಲಹೆ

ಗಿಡಗಳನ್ನು ಕತ್ತರಿಸಲು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭ ಸೂಕ್ತ ಕಾಲ. ಆ ಸಮಯದಲ್ಲಿ ಬೇಡದ ಗಿಡ ಮತ್ತು ಒಣ ಕೊಂಬೆಗಳನ್ನು ತೆಗೆಯುವುದರಿಂದ ಗಿಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ರೀತಿ ಕತ್ತರಿಸಿದ ಗಿಡಗಳಲ್ಲಿ ಅಧಿಕವಾಗಿ ಹೂ ಬಿಡುತ್ತವೆ. ಗಿಡಗಳನ್ನು ಕತ್ತರಿಸುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಬೇಕು.
1. ಗಿಡಗಳನ್ನು ಕತ್ತರಿಸುವಾಗ ಬೇಡದ ಮತ್ತು ಒಣಗಿದ ರೆಂಬೆಗಳನ್ನು ಮತ್ತು ಕಾಯಿಲೆ ಹಿಡಿದ ಗಿಡಗಳನ್ನಷ್ಟೆ ಕತ್ತರಿಸಬೇಕು.
2. ಗಿಡಗಳ ಆರೈಕೆಯಲ್ಲಿ ಸೂರ್ಯನ ಕಿರಣಗಳು ಗಿಡದ ಮೇಲೆ ಬೀಳಬೇಕು. ಒಣ ಎಲೆಗಳಿದ್ದರೆ ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಬೀಳುವುದಿಲ್ಲ. ಆದ್ದರಿಂದ ಒಣ ಎಲೆಗಳನ್ನು ತೆಗೆಯಬೇಕು.
3. ಗಿಡಗಳು ಹೂ ಬಿಡುವ ಕಾಲದಲ್ಲಿ ಅವುಗಳನ್ನು ಅಧಿಕ ಆರೈಕೆ ಮಾಡಬೇಕು. ಸಾಕಷ್ಟು ಗಿಡಗಳು ಬೇಸಿಗೆ ಕಾಲದಲ್ಲಿ ಅಧಿಕ ಹೂ ಬಿಡುತ್ತದೆ.
4. ಮಣ್ಣಿನ ಆರೈಕೆ: ಮಣ್ಣು ಫಲವತ್ತಾಗಿರಬೇಕು. ವರ್ಷಕ್ಕೊಮ್ಮೆ ಗಿಡಗಳ ಬುಡದಲ್ಲಿ ಮಣ್ಣು ಸ್ವಲ್ಪ ಸಡಿಲ ಮಾಡಿ ಮಣ್ಣನ್ನು ತೇವ ಮಾಡಿ ಅದಕ್ಕೆ ನೈಸರ್ಗಿಕ ಗೊಬ್ಬರ ಅಥವಾ ರಾಸಾಯಿನಿಕ ಗೊಬ್ಬರ ಬಳಸಬೇಕು.
ನಿಮ್ಮ ಕೈ ತೋಟವನ್ನು ಆರೈಕೆ ಮಾಡಲು ಇದು ತಕ್ಕ ಸಮಯವಾಗಿದೆ. ಆರೈಕೆಯಿಂದಾಗಿ ಕೈತೋಟದ ಅಂದ ಮತ್ತಷ್ಟು ಹೆಚ್ಚುವುದು.



Click it and Unblock the Notifications