Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೂದೋಟ ಕಟ್ಟಿಂಗ್ ಮಾಡಲು ಸುಲಭ ಸರಳ ಸಲಹೆ

ಗಿಡಗಳನ್ನು ಕತ್ತರಿಸಲು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭ ಸೂಕ್ತ ಕಾಲ. ಆ ಸಮಯದಲ್ಲಿ ಬೇಡದ ಗಿಡ ಮತ್ತು ಒಣ ಕೊಂಬೆಗಳನ್ನು ತೆಗೆಯುವುದರಿಂದ ಗಿಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ರೀತಿ ಕತ್ತರಿಸಿದ ಗಿಡಗಳಲ್ಲಿ ಅಧಿಕವಾಗಿ ಹೂ ಬಿಡುತ್ತವೆ. ಗಿಡಗಳನ್ನು ಕತ್ತರಿಸುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಬೇಕು.
1. ಗಿಡಗಳನ್ನು ಕತ್ತರಿಸುವಾಗ ಬೇಡದ ಮತ್ತು ಒಣಗಿದ ರೆಂಬೆಗಳನ್ನು ಮತ್ತು ಕಾಯಿಲೆ ಹಿಡಿದ ಗಿಡಗಳನ್ನಷ್ಟೆ ಕತ್ತರಿಸಬೇಕು.
2. ಗಿಡಗಳ ಆರೈಕೆಯಲ್ಲಿ ಸೂರ್ಯನ ಕಿರಣಗಳು ಗಿಡದ ಮೇಲೆ ಬೀಳಬೇಕು. ಒಣ ಎಲೆಗಳಿದ್ದರೆ ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಬೀಳುವುದಿಲ್ಲ. ಆದ್ದರಿಂದ ಒಣ ಎಲೆಗಳನ್ನು ತೆಗೆಯಬೇಕು.
3. ಗಿಡಗಳು ಹೂ ಬಿಡುವ ಕಾಲದಲ್ಲಿ ಅವುಗಳನ್ನು ಅಧಿಕ ಆರೈಕೆ ಮಾಡಬೇಕು. ಸಾಕಷ್ಟು ಗಿಡಗಳು ಬೇಸಿಗೆ ಕಾಲದಲ್ಲಿ ಅಧಿಕ ಹೂ ಬಿಡುತ್ತದೆ.
4. ಮಣ್ಣಿನ ಆರೈಕೆ: ಮಣ್ಣು ಫಲವತ್ತಾಗಿರಬೇಕು. ವರ್ಷಕ್ಕೊಮ್ಮೆ ಗಿಡಗಳ ಬುಡದಲ್ಲಿ ಮಣ್ಣು ಸ್ವಲ್ಪ ಸಡಿಲ ಮಾಡಿ ಮಣ್ಣನ್ನು ತೇವ ಮಾಡಿ ಅದಕ್ಕೆ ನೈಸರ್ಗಿಕ ಗೊಬ್ಬರ ಅಥವಾ ರಾಸಾಯಿನಿಕ ಗೊಬ್ಬರ ಬಳಸಬೇಕು.
ನಿಮ್ಮ ಕೈ ತೋಟವನ್ನು ಆರೈಕೆ ಮಾಡಲು ಇದು ತಕ್ಕ ಸಮಯವಾಗಿದೆ. ಆರೈಕೆಯಿಂದಾಗಿ ಕೈತೋಟದ ಅಂದ ಮತ್ತಷ್ಟು ಹೆಚ್ಚುವುದು.



Click it and Unblock the Notifications