Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಹೂದೋಟ ಕಟ್ಟಿಂಗ್ ಮಾಡಲು ಸುಲಭ ಸರಳ ಸಲಹೆ

ಗಿಡಗಳನ್ನು ಕತ್ತರಿಸಲು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭ ಸೂಕ್ತ ಕಾಲ. ಆ ಸಮಯದಲ್ಲಿ ಬೇಡದ ಗಿಡ ಮತ್ತು ಒಣ ಕೊಂಬೆಗಳನ್ನು ತೆಗೆಯುವುದರಿಂದ ಗಿಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ರೀತಿ ಕತ್ತರಿಸಿದ ಗಿಡಗಳಲ್ಲಿ ಅಧಿಕವಾಗಿ ಹೂ ಬಿಡುತ್ತವೆ. ಗಿಡಗಳನ್ನು ಕತ್ತರಿಸುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಬೇಕು.
1. ಗಿಡಗಳನ್ನು ಕತ್ತರಿಸುವಾಗ ಬೇಡದ ಮತ್ತು ಒಣಗಿದ ರೆಂಬೆಗಳನ್ನು ಮತ್ತು ಕಾಯಿಲೆ ಹಿಡಿದ ಗಿಡಗಳನ್ನಷ್ಟೆ ಕತ್ತರಿಸಬೇಕು.
2. ಗಿಡಗಳ ಆರೈಕೆಯಲ್ಲಿ ಸೂರ್ಯನ ಕಿರಣಗಳು ಗಿಡದ ಮೇಲೆ ಬೀಳಬೇಕು. ಒಣ ಎಲೆಗಳಿದ್ದರೆ ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಬೀಳುವುದಿಲ್ಲ. ಆದ್ದರಿಂದ ಒಣ ಎಲೆಗಳನ್ನು ತೆಗೆಯಬೇಕು.
3. ಗಿಡಗಳು ಹೂ ಬಿಡುವ ಕಾಲದಲ್ಲಿ ಅವುಗಳನ್ನು ಅಧಿಕ ಆರೈಕೆ ಮಾಡಬೇಕು. ಸಾಕಷ್ಟು ಗಿಡಗಳು ಬೇಸಿಗೆ ಕಾಲದಲ್ಲಿ ಅಧಿಕ ಹೂ ಬಿಡುತ್ತದೆ.
4. ಮಣ್ಣಿನ ಆರೈಕೆ: ಮಣ್ಣು ಫಲವತ್ತಾಗಿರಬೇಕು. ವರ್ಷಕ್ಕೊಮ್ಮೆ ಗಿಡಗಳ ಬುಡದಲ್ಲಿ ಮಣ್ಣು ಸ್ವಲ್ಪ ಸಡಿಲ ಮಾಡಿ ಮಣ್ಣನ್ನು ತೇವ ಮಾಡಿ ಅದಕ್ಕೆ ನೈಸರ್ಗಿಕ ಗೊಬ್ಬರ ಅಥವಾ ರಾಸಾಯಿನಿಕ ಗೊಬ್ಬರ ಬಳಸಬೇಕು.
ನಿಮ್ಮ ಕೈ ತೋಟವನ್ನು ಆರೈಕೆ ಮಾಡಲು ಇದು ತಕ್ಕ ಸಮಯವಾಗಿದೆ. ಆರೈಕೆಯಿಂದಾಗಿ ಕೈತೋಟದ ಅಂದ ಮತ್ತಷ್ಟು ಹೆಚ್ಚುವುದು.



Click it and Unblock the Notifications