Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಹೂದೋಟ ಕಟ್ಟಿಂಗ್ ಮಾಡಲು ಸುಲಭ ಸರಳ ಸಲಹೆ

ಗಿಡಗಳನ್ನು ಕತ್ತರಿಸಲು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭ ಸೂಕ್ತ ಕಾಲ. ಆ ಸಮಯದಲ್ಲಿ ಬೇಡದ ಗಿಡ ಮತ್ತು ಒಣ ಕೊಂಬೆಗಳನ್ನು ತೆಗೆಯುವುದರಿಂದ ಗಿಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ರೀತಿ ಕತ್ತರಿಸಿದ ಗಿಡಗಳಲ್ಲಿ ಅಧಿಕವಾಗಿ ಹೂ ಬಿಡುತ್ತವೆ. ಗಿಡಗಳನ್ನು ಕತ್ತರಿಸುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಬೇಕು.
1. ಗಿಡಗಳನ್ನು ಕತ್ತರಿಸುವಾಗ ಬೇಡದ ಮತ್ತು ಒಣಗಿದ ರೆಂಬೆಗಳನ್ನು ಮತ್ತು ಕಾಯಿಲೆ ಹಿಡಿದ ಗಿಡಗಳನ್ನಷ್ಟೆ ಕತ್ತರಿಸಬೇಕು.
2. ಗಿಡಗಳ ಆರೈಕೆಯಲ್ಲಿ ಸೂರ್ಯನ ಕಿರಣಗಳು ಗಿಡದ ಮೇಲೆ ಬೀಳಬೇಕು. ಒಣ ಎಲೆಗಳಿದ್ದರೆ ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಬೀಳುವುದಿಲ್ಲ. ಆದ್ದರಿಂದ ಒಣ ಎಲೆಗಳನ್ನು ತೆಗೆಯಬೇಕು.
3. ಗಿಡಗಳು ಹೂ ಬಿಡುವ ಕಾಲದಲ್ಲಿ ಅವುಗಳನ್ನು ಅಧಿಕ ಆರೈಕೆ ಮಾಡಬೇಕು. ಸಾಕಷ್ಟು ಗಿಡಗಳು ಬೇಸಿಗೆ ಕಾಲದಲ್ಲಿ ಅಧಿಕ ಹೂ ಬಿಡುತ್ತದೆ.
4. ಮಣ್ಣಿನ ಆರೈಕೆ: ಮಣ್ಣು ಫಲವತ್ತಾಗಿರಬೇಕು. ವರ್ಷಕ್ಕೊಮ್ಮೆ ಗಿಡಗಳ ಬುಡದಲ್ಲಿ ಮಣ್ಣು ಸ್ವಲ್ಪ ಸಡಿಲ ಮಾಡಿ ಮಣ್ಣನ್ನು ತೇವ ಮಾಡಿ ಅದಕ್ಕೆ ನೈಸರ್ಗಿಕ ಗೊಬ್ಬರ ಅಥವಾ ರಾಸಾಯಿನಿಕ ಗೊಬ್ಬರ ಬಳಸಬೇಕು.
ನಿಮ್ಮ ಕೈ ತೋಟವನ್ನು ಆರೈಕೆ ಮಾಡಲು ಇದು ತಕ್ಕ ಸಮಯವಾಗಿದೆ. ಆರೈಕೆಯಿಂದಾಗಿ ಕೈತೋಟದ ಅಂದ ಮತ್ತಷ್ಟು ಹೆಚ್ಚುವುದು.



Click it and Unblock the Notifications