Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಹೃದಯದ ಆರೋಗ್ಯಕ್ಕೆ ನೈಸರ್ಗಿಕ ಮದ್ದು, ತಪ್ಪದೇ ಅನುಸರಿಸಿ
ನಿಸರ್ಗ ನಮಗೆ ಕೆಲವು ಆಹಾರಗಳನ್ನು ಸೂಪರ್ಫುಡ್ ಅಥವಾ ಅತಿ ಹೆಚ್ಚಿನ ಶಕ್ತಿಯುಳ್ಳ ಆಹಾರಗಳ ರೂಪದಲ್ಲಿ ನೀಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ ದೇಹಕ್ಕೆ ಉತ್ತಮ ಪೋಷಣೆಗೂ ದೊರಕುತ್ತದೆ....
ನಮಗೆ ಯಾವ ಹೊತ್ತಿನಲ್ಲಿ ಯಾವ ಕಾಯಿಲೆ ಆವರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಾಯಿಲೆಗಳು ಜೀವಭಯವನ್ನೇ ಉಂಟುಮಾಡುತ್ತವೆ. ಇದರಲ್ಲಿ ಪ್ರಮುಖವಾದುದು ಹೃದಯದ ಕಾಯಿಲೆಗಳು. ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾದ ಹೃದಯ ಒಂದು ಘಳಿಗೆಯೂ ನಿಲ್ಲುವಂತಿಲ್ಲ. ನಾವು ಸೀನುವ ಒಂದು ಕ್ಷಣದ ನೂರಲ್ಲೊಂದು ಭಾಗದಷ್ಟು ಕಾಲ ಹೃದಯ ನಿಲ್ಲುತ್ತದೆ, ಇದನ್ನು ಬಿಟ್ಟರೆ ಹೃದಯ ಬಡಿಯುವುದು ನಿಂತರೆ ಸಾವೇ ಎಂದರ್ಥ. ಹೃದಯಾಘಾತ ಯಾವಾಗ ತುಂಬಾ ಅಪಾಯಕಾರಿ?
ದೀರ್ಘಾಯಸ್ಸು ಪಡೆಯಬೇಕಾದರೆ ಆರೋಗ್ಯ ಉತ್ತಮವಾಗಿರುವುದು ಅತಿ ಅಗತ್ಯ. ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಹಲವಾರು ಕಾಯಿಲೆಗಳನ್ನು ದೂರವಿಡುವ ಮೂಲಕ ಆಯಸ್ಸನ್ನು ವೃದ್ಧಿಸಬಹುದು. ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಇಂತಹ ಆಹಾರಗಳಲ್ಲಿದೆ!
ನಿಸರ್ಗ ನಮಗೆ ಕೆಲವು ಆಹಾರಗಳನ್ನು ಸೂಪರ್ಫುಡ್ ಅಥವಾ ಅತಿ ಹೆಚ್ಚಿನ ಶಕ್ತಿಯುಳ್ಳ ಆಹಾರಗಳ ರೂಪದಲ್ಲಿ ನೀಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ ದೇಹಕ್ಕೆ ಉತ್ತಮ ಪೋಷಣೆಗೂ ದೊರಕುತ್ತದೆ. ಹೃದಯದ ಕ್ಷಮತೆಯನ್ನು ಹೆಚ್ಚಿಸಿ ಹೃದಯಸಂಬಂಧಿ ರೋಗಗಳಿಂದ ರಕ್ಷಿಸಲು ಒಂದು ಸುಲಭವಾದ ವಿಧಾನವೊಂದಿಗೆ ಬನ್ನಿ, ಇದೇನು ಎಂದು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು
ತಾಜಾ ಎಲೆಕೋಸಿನ ರಸ: ½ ಕಪ್ ನಿತ್ಯ ಎಲೆಕೋಸಿನ ಜ್ಯೂಸ್ ಕುಡಿದು ಆರೋಗ್ಯವಾಗಿರಿ!

ಅಗತ್ಯವಿರುವ ಸಾಮಾಗ್ರಿಗಳು
ಶುಂಠಿ ರಸ - 2 ದೊಡ್ಡ ಚಮಚ ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಹೃದಯದ ಕಾಯಿಲೆಗೆ ರಾಮಬಾಣ
ನಿಯಮಿತವಾಗಿ ಈ ಸರಳ ಆಹಾರವನ್ನು ಸೇವಿಸುತ್ತಾ ಬಂದರೆ ಹೃದಯದ ಕಾಯಿಲೆಗಳನ್ನು ಯಶಸ್ವಿಯಾಗಿ ದೂರವಿರಿಸುತ್ತದೆ.

ತಯಾರಿಕಾ ವಿಧಾನ
*ಮೇಲೆ ವಿವರಿಸಿದ ಎರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಹಾಕಿ ಕಲಕಿ.
*ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೂ ಕೊಂಚ ಹೊತ್ತಿನ ಮುನ್ನ ಕುಡಿಯಿರಿ.
*ಸತತವಾಗಿ ಕನಿಷ್ಠ ಎರಡು ತಿಂಗಳಾದರೂ ಸೇವಿಸಿ.
*ಸಾಧ್ಯವಾದರೆ ಈ ಸೇವನೆಯನ್ನು ಮುಂದುವರೆಸಿ ನಿಮ್ಮ ಜೀವನದ ಒಂದು ಭಾಗವಾಗಿಸಿ, ಉತ್ತಮ ಆರೋಗ್ಯವನ್ನು ದೀರ್ಘಕಾಲಕ್ಕೆ ಕಾಪಾಡಿಕೊಂಡು ಹೋಗಿ.



Click it and Unblock the Notifications