ಕನ್ನಡ  » ವಿಷಯ

Vitamins

ದೇಹದಲ್ಲಿ ಕಬ್ಬಿಣದಂಶದ ಕೊರತೆಯೇ? ಈ ಪಾನೀಯ ಕುಡಿಯಿರಿ
ನಾವು ಆರೋಗ್ಯವಾಗಿರಬೇಕಂದ್ರೆ, ಸದೃಢವಾದ ಮೈಕಟ್ಟು ಹೊಂದಿರಬೇಕಂದ್ರೂ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್‌ ಅಂಶ ಕನಿಷ್ಠಕ್ಕಿಂತ ಹೆಚ್ಚಾಗಿರಬೇಕು. ಹಿಮೋಗ್ಲೋಬಿನ್‌ ಕಡಿಮೆ ಆಯ್ತ...
ದೇಹದಲ್ಲಿ ಕಬ್ಬಿಣದಂಶದ ಕೊರತೆಯೇ? ಈ ಪಾನೀಯ ಕುಡಿಯಿರಿ

ವಿಟಮಿನ್‌ ಸಿಯಿಂದ ಇಂಥ ದೊಡ್ಡ ಕಾಯಿಲೆಗಳನ್ನೂ ತಡೆಗಟ್ಟಬಹುದು ನೋಡಿ
ನಮ್ಮ ದೇಹದ ರೋಗ - ನಿರೋಧಕ ಶಕ್ತಿ ಎಂದ ತಕ್ಷಣ ನೆನಪಿಗೆ ಬರುವುದು ವಿಟಮಿನ್ ಸಿ ಅಂಶ. ಈಗಿನ ಕೊರೋನಾ ಸಮಯದಲ್ಲಿ ಬಹುಶಃ ಇದಕ್ಕಿರುವ ಮಹತ್ವ ಜಗತ್ತಿನಲ್ಲಿ ಬೇರಾವುದಕ್ಕೂ ಇಲ್ಲ ಎನಿಸುತ...
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ
ಕಬ್ಬಿಣದಂಶ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ನಮ್ಮ ದೇಹದಲ್ಲಿ ಹೀಮೋಗ್ಲೋಬಿನ್ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಕಬ್ಬಿಣದಂಶ ಪ್ರಮುಖ ಪಾತ್ರವಹಿಸುತ್ತದೆ. ಕಬ್...
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ
ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಆಹಾರಕ್ರಮ ಹೀಗಿರಲಿ
ಬೆಳೆಯುತ್ತಿರುವ ಮಕ್ಕಳ ಆಹಾರ ಸಾಕಷ್ಟು ಪೌಷ್ಟಿಕವಾಗಿರಬೇಕು ಎಂಬ ಬಗ್ಗೆ ಎರಡು ಮಾತಿಲ್ಲ. ಪೋಷಕರಾಗಿ ನಮ್ಮ ಕರ್ತವ್ಯವೆಂದರೆ ನಮ್ಮ ಮಕ್ಕಳಿಗೆ ಅತ್ಯುತ್ತಮ ಪೋಷಣೆ ಮತ್ತು ಬೆಳವಣಿಗ...
ಮಧುಮೇಹದ ಜತೆ ಸಾಕಷ್ಟು ಕಾಯಿಲೆಗಳಿಗೆ ಆರೋಗ್ಯದ ಗಣಿ ಗೋಧಿಹುಲ್ಲು
ಧಾನ್ಯಗಳನ್ನು ಮೊಳಕೆ ಭರಿಸಿ ತಿಂದರೆ ಅದರಲ್ಲಿ ಅತ್ಯಧಿಕವಾದ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಗೋಧಿಯನ್ನು ಮೊಳಕೆ ಭರಿಸಿ ಅದರ ಹುಲ್ಲ...
ಮಧುಮೇಹದ ಜತೆ ಸಾಕಷ್ಟು ಕಾಯಿಲೆಗಳಿಗೆ ಆರೋಗ್ಯದ ಗಣಿ ಗೋಧಿಹುಲ್ಲು
ಮಕ್ಕಳು ಎತ್ತರವಾಗಿ ಬೆಳೆಯಬೇಕೆ? ಈ ವಿಟಮಿನ್ಸ್ ಆಹಾರ ನೀಡಲೇಬೇಕು
ತುಂಬಾ ಜನ ಪೋಷಕರಿಗೆ ಮಕ್ಕಳು ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎನ್ನುವುದೇ ಚಿಂತೆಯಾಗಿರುತ್ತೆ. ಬೆಳೆಯುವ ಪ್ರಾಯದಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಅದು ಬೆಳವಣಿಗೆ ಮೇಲೆ ಪರಿಣಾಮ ...
ವಿಟಮಿನ್ ಡಿ ಕೋವಿಡ್-19 ರೋಗಿಗಳನ್ನು ಸಾವಿನಿಂದ ಪಾರು ಮಾಡುತ್ತದೆಯೇ?
ಕೊರೊನಾವೈರಸ್‌ ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ, ಅದೇ ಈ ವೈರಸ್‌ನ ನಾಶ ಹೇಗೆ ಮಾಡಬೇಕೆಂದು ಜಗತ್ತಿಗೆ ಇನ್ನೂ ತಿಳಿದಿಲ್ಲ. ಚೀನಾದ ವುಹಾನ್‌ನ ...
ವಿಟಮಿನ್ ಡಿ ಕೋವಿಡ್-19 ರೋಗಿಗಳನ್ನು ಸಾವಿನಿಂದ ಪಾರು ಮಾಡುತ್ತದೆಯೇ?
ಸುಖನಿದ್ರೆಗೆ ಈ ಪೋಷಕಾಂಶಗಳನ್ನು ತಪ್ಪದೇ ಸೇವಿಸಿ
ನಿದ್ದೆಯನ್ನು ಒಂದು ಭಾಗ್ಯ ಎಂದು ಪರಿಗಣಿಸಬಹುದು. ಮನಸ್ಸಿನ ನೆಮ್ಮದಿಗೂ ಸುಖಕರ ನಿದ್ದೆಗೂ ನಿಕಟ ಸಂಬಂಧವಿದೆ. ಇದನ್ನು ಕಂಡ ನಮ್ಮ ಹಿರಿಯರು 'ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್...
ದೇಹದಲ್ಲಿ ಈ ಅಪಾಯಕರ ಲಕ್ಷಣ ಕಂಡು ಬಂದರೆ ನಿಮ್ಮ ಆಹಾರಶೈಲಿಯೇ ಕಾರಣ
ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರಕ್ಕಿಂತಲೂ ಸಸ್ಯಾಹಾರವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅತಿಯಾಗಿ ಮಾಂಸಾಹಾರ ಸೇವಿಸುವ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನರು...
ದೇಹದಲ್ಲಿ ಈ ಅಪಾಯಕರ ಲಕ್ಷಣ ಕಂಡು ಬಂದರೆ ನಿಮ್ಮ ಆಹಾರಶೈಲಿಯೇ ಕಾರಣ
ಮಗು ಬಯಸುವ ಮಧುಮೇಹಿಗಳಿಗೆ ಕೆಲವು ಸಲಹೆಗಳು
ಇಂದಿನ ಪುರುಷರು ಹಾಗೂ ಮಹಿಳೆಯರು ತುಂಬಾ ಚಿಂತೆಗೀಡು ಮಾಡುವ ವಿಚಾರವೆಂದರೆ ಮಕ್ಕಳಿಲ್ಲದೆ ಇರುವುದು. ಸಂತಾನಭಾಗ್ಯ ಇಲ್ಲದೆ ಇರುವಂತಹವರ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಸಂತಾಹೀನತ...
ಅಧ್ಯಯನ ವರದಿ: ಶಬ್ದ ಮಾಲಿನ್ಯದಿಂದ ಪುರುಷರ ಫಲವತ್ತತೆಗೆ ಹಾನಿ!
ಇಂದಿನ ದಿನಗಳಲ್ಲಿ ಮದುವೆಯಾಗಿರುವ ಹೆಚ್ಚಿನ ಯುವಕರನ್ನು ಕೇಳಿದರ ಅವರಿಗೆ ಮಕ್ಕಳಿರುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಇಂದಿನ ಯುವಜನತೆಯನ್ನು ಕಾಡುವ ಪ್ರಮುಖ ...
ಅಧ್ಯಯನ ವರದಿ: ಶಬ್ದ ಮಾಲಿನ್ಯದಿಂದ ಪುರುಷರ ಫಲವತ್ತತೆಗೆ ಹಾನಿ!
ಪುರುಷರು ರಾತ್ರಿ ಬೇಗನೇ ಮಲಗಬೇಕಂತೆ! ಯಾಕೆ ಗೊತ್ತೇ?
ತಂದೆಯಾಗ ಬಯಸುವ ಪುರುಷರಿಗೆ ತಮ್ಮ ಪ್ರಯತ್ನಗಳು ಕೈ ಕೊಡುತ್ತಿದ್ದರೆ ಇವರ ತಡರಾತ್ರಿಯವರೆಗೆ ಎಚ್ಚರಾಗಿದ್ದು ತಡವಾಗಿ ಏಳುವ ಅಭ್ಯಾಸ ಪ್ರಮುಖ ಕಾರಣವಾಗಿರಬಹುದು. ಏಕೆಂದರೆ ಒಂದು ಸ...
ಪುರುಷರೇ ಕೇಳಿ ಇಲ್ಲಿ, ಈ ಸಂಗತಿಗಳು ನಿಮಗೂ ತಿಳಿದಿರಲಿ!
ಸಂತಾನ ಪ್ರಾಪ್ತಿಯಾಗಬೇಕಾದರೆ ಪುರುಷರಲ್ಲಿ ವೀರ್ಯವು ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪುರುಷರಲ್ಲಿ ವೀರ್ಯವು ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೆ ಇದ್ದರೆ ಅದರಿ...
ಪುರುಷರೇ ಕೇಳಿ ಇಲ್ಲಿ, ಈ ಸಂಗತಿಗಳು ನಿಮಗೂ ತಿಳಿದಿರಲಿ!
ಪುರುಷರಲ್ಲಿ ನಪುಂಸಕತ್ವ-ವೈದ್ಯರನ್ನು ಭೇಟಿ ಮಾಡಲು ತಡ ಮಾಡದಿರಿ!
ದಂಪತಿಗಳಲ್ಲಿ ಸಂತಾನದ ಫಲ ಕಾಣದೇ ಇರುವುದಕ್ಕೆ ಹಿಂದಿನಿಂದಲೂ ಮಹಿಳೆಯನ್ನೇ ದೂಷಿಸುತ್ತಾ ಬರಲಾಗಿದೆ. ಆದರೆ ಈ ಕಾರಣಕ್ಕೆ ಇಬ್ಬರೂ ಸಮಾನರಾಗಿ ಕಾರಣರಾಗಿದ್ದರೂ ಇಂದಿನ ದಿನಗಳಲ್ಲಿ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion