ಕನ್ನಡ  » ವಿಷಯ

Rainy Season

ಮಳೆ, ಚಂಡಾಮಾರುತ: ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತೆ ಈ ಪಾನೀಯ
ದೇಶದ ಬಹುತೇಕ ಕಡೆಗಳಲ್ಲಿ ಚಂಡಾಮಾರುತ ಅಪ್ಪಳಿಸುತ್ತಿದೆ, ಚಂಡಾಮಾರುತದಿಂದಾಗ ಹಲವು ಕಡೆ ಮಳೆ ತುಂಬಾನೇ ಸುರಿಯುತ್ತಿದೆ. ಮಾನ್ಸೂನ್ ಶುರುವಾಗಿದೆ, ಅದರ ಜೊತೆ ಚಂಡಾಮಾರುತದ ಅಬ್ಬರ ...
ಮಳೆ, ಚಂಡಾಮಾರುತ: ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತೆ ಈ ಪಾನೀಯ

ಮಳೆಗಾಲದಲ್ಲಿ ಅಸ್ತಮಾ ತಡೆಗಟ್ಟಲು ಈಗಲೇ ಈ ರೀತಿ ಮುನ್ನೆಚ್ಚರಿಕೆವಹಿಸಿ
ಮಳೆಗಾಲ ಶುರುವಾಯ್ತೆಂದರೆ ಅಸ್ತಮಾ ಇರುವವರು ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಉಸಿರಾಟದ ಸಮಸ್ಯೆ ಮರುಕಳಿಸುವುದು. ಬೇಸಿಗೆಯಲ್ಲಿ ಅಸ್ತಮಾ ಸಮಸ್ಯೆ ಅಷ್ಟೇನು ಇರಲ್ಲ, ಅ...
ಆಷಾಢ ಪ್ರಾರಂಭ ಯಾವಾಗ? ಈ ತಿಂಗಳಿನಲ್ಲಿ ಈ ಮಹತ್ವದ ದಿನಗಳು
ಹಿಂದೂ ಕ್ಯಾಲೆಂಡರ್‌ನ 4ನೇ ತಿಂಗಳು ಆಷಾಢ ಮಾಸ. ಈ ತಿಂಗಳಿನಲ್ಲಿ ಕುಮಾರ ಷಷ್ಠಿ, ಶಮಿ ಗೌರಿ ವ್ರತ, ಭಾನು ಸಪ್ತಮಿ, ಚಾತುರ್ಮಾಸ ವ್ರತ, ಭೀಮನ ಅಮವಾಸ್ಯೆ ಹೀಗೆ ಪ್ರಮುಖ ಆಚರಣೆಗಳಿವೆ. 2023ರ...
ಆಷಾಢ ಪ್ರಾರಂಭ ಯಾವಾಗ? ಈ ತಿಂಗಳಿನಲ್ಲಿ ಈ ಮಹತ್ವದ ದಿನಗಳು
ಮಳೆಗಾಲದಲ್ಲಿ ಕಾಡುವ ಕಾಯಿಲೆಗೆ ಈ ಆಯುರ್ವೇದ ಮದ್ದು ಬೆಸ್ಟ್
ಮಳೆಗಾಲ ಬಂದರೆ ಸಾಕು ರೋಗ ರುಜಿನಗಳು ಮನುಷ್ಯನನ್ನು ಅಂಟಿಕೊಳ್ಳುತ್ತದೆ. ಮಳೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ, ಇದರಿಂದ ಜ್ವರ ಬರುತ್ತದೆ. ಶೀತಗಳಿಯಿಂದಾಗಿ ಕಫ, ಕೆಮ್ಮು...
ಮಳೆಗಾಲದ ಬೈಕ್ ರೈಡ್ ಬೆಸ್ಟ್‌ ಎನ್ನುವುದು ಇದೇ ಕಾರಣಕ್ಕೆ : ರೈಡ್‌ಗೂ ಮುನ್ನ ಇರಲಿ ಎಚ್ಚರ!
ಮಳೆ ಆರಂಭವಾದರೆ ಸಾಕು ಬೈಕರ್ಸ್ ಲಾಂಗ್ ರೈಡ್ ಗೆ ತಮ್ಮ ಬೈಕನ್ನು ತಯಾರು ಮಾಡಿಟ್ಟುಕೊಂಡು ಟ್ರಿಪ್ ಗೆ ಹೊರಡುತ್ತಾರೆ. ಬೇಸಿಗೆಕಾಲಕ್ಕಿಂತ ಮಳೆಗಾಲದಲ್ಲೇ ಬೈಕರ್ಸ್ ರೈಡ್ ಹೋಗುವುದನ...
ಮಳೆಗಾಲದ ಬೈಕ್ ರೈಡ್ ಬೆಸ್ಟ್‌ ಎನ್ನುವುದು ಇದೇ ಕಾರಣಕ್ಕೆ : ರೈಡ್‌ಗೂ ಮುನ್ನ ಇರಲಿ ಎಚ್ಚರ!
ಮಳೆಗಾಲ ಜೋಡಿಗಳಿಗೆ ರೊಮ್ಯಾಂಟಿಕ್‌ ರೈಡ್‌ಗೆ ಬೆಸ್ಟ್‌, ಏಕೆ ಗೊತ್ತಾ?
ಜಿಟಿ ಜಿಟಿ ಮಳೆ, ಸುತ್ತ ಮುತ್ತ ಹಸಿರು ಹೊದಿಕೆಯ ಪರಿಸರ, ಮೈ ತಣ್ಣಗೆ ಮಾಡುವ ಶೀತ ಗಾಳಿ...ವಾವ್ ಮಳೆಯ ಈ ಫೀಲಿಂಗ್ಸ್ ಎಷ್ಟು ಮಜಾ ಮತ್ತು ರೊಮ್ಯಾಂಟಿಕ್ ಅಲ್ವಾ..?.ನೀವು ಎಷ್ಟೇ ಅನ್ ರೊಮ್ಯ...
ಸುಟ್ಟ ಜೋಳ ತಿಂದ ತಕ್ಷಣ ನೀರುಕುಡಿಯಲೇಬಾರದು, ಏಕೆ?
ಮಳೆಗಾಲ ಎಂದರೆ ಅದೇನೋ ಮಜಾ. ಅದೇನೋ ಖುಷಿ. ಅದರಲ್ಲೂ ಮಳೆಗಾಲದಲ್ಲಿ ಬಾಯಿ ಚಪ್ಪರಿಸೋದು ಜಾಸ್ತಿ. ಎಣ್ಣೆಯ ತಿಂಡಿಗಳು, ಬಿಸಿ ಬಿಸಿ ತಿನಿಸುಗಳ ಕಡೆ ಸಹಜವಾಗೇ ಮನಸು ಹೊರಳುತ್ತೆ. ಈ ಪೈಕಿ ...
ಸುಟ್ಟ ಜೋಳ ತಿಂದ ತಕ್ಷಣ ನೀರುಕುಡಿಯಲೇಬಾರದು, ಏಕೆ?
ಮಳೆಗಾಲದಲ್ಲಿ ಅಣಬೆ ತಿನ್ನಬಾರದೇ? ಏಕೆ?
ಮಳೆಗಾಲದಲ್ಲಿ ತೋಟದಲ್ಲಿ ಅಣಬೆಗಳು ಏಳುವುದು ಅಧಿಕ. ಏಕೆಂದರೆ ಮಣ್ಣು ಮಳೆಬಿದ್ದು ಮೆತ್ತಗಾಗಿರುತ್ತೆ, ಆಗ ಅಣಬೆಗಳು ಏಳಲಾರಂಭಿಸುತ್ತದೆ. ಬಗೆ-ಬಗೆಯ ಅಣಬೆಗಳು ಈ ಸಮಯದಲ್ಲಿ ಸಿಗುತ್...
ಪುರುಷರೇ, ಕೂದಲು ಉದುರುವುದು ತಡೆಗಟ್ಟಲು ಮಳೆಗಾಲದಲ್ಲಿ ಕೂದಲ ಆರೈಕೆ ಹೀಗಿರಲಿ
ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ. ಹೊರಗೆ ಮಳೆ ಬರುತ್ತಿದ್ದರೆ ಬೆಚ್ಚಗೆ ಒಳಗೆ ಕುಳಿತು ಬಿಡುವ ಅನಿಸುವ ಕಾಲ. ಮಳೆಗೆ ಬಾಯಿ ಚಪ್ಪರಿಸುವ ಕಾಲವೂ ಹೌದು. ರೊಮ್ಯಾಂಟಿಕ್ ಆಸೆಗಳು ಮೂಡುವ, ಹಾ...
ಪುರುಷರೇ, ಕೂದಲು ಉದುರುವುದು ತಡೆಗಟ್ಟಲು ಮಳೆಗಾಲದಲ್ಲಿ ಕೂದಲ ಆರೈಕೆ ಹೀಗಿರಲಿ
ಮಳೆಗಾಲದಲ್ಲಿ ಈ ಪ್ರಮುಖ ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಎಚ್ಚರ!
ಮಳೆಗಾಲ ಆರಂಭವಾದರೆ ಸಾಕು ಎಲ್ಲಾ ಕಡೆ ಕೆಮ್ಮು, ಶೀತ, ಜ್ವರ ಶುರುವಾಗಿಬಿಡುತ್ತೆ. ಸಣ್ಣ ಮಕ್ಕಳಿಂದ ಹಿಡಿದು ಮನೆ ಮಂದಿಗೆಲ್ಲಾ ಭಾದಿಸುವ ಸಮಸ್ಯೆಯೆಂದರೆ ಮಳೆಗಾಲದಲ್ಲಿ ಕಂಡುಬರುವ ಆ...
ನೇರಳೆ ಹಣ್ಣು ತಿಂದ ತಕ್ಷಣ ಈ ಆಹಾರಗಳನ್ನು ಸೇವಿಸಲೇಬಾರದು
ಇದೀಗ ನೇರಳೆ ಹಣ್ಣಿನ ಸಮಯ, ನೇರಳೆ ಹಣ್ಣು ನೋಡುವಾಗ ಬಾಯಲ್ಲಿ ನೀರೂತ್ತೆ, ಅದರ ಬಣ್ಣ-ಅದರ ರುಚಿ.. ಆಹಾ... ಮಕ್ಕಳನ್ನು ಇದನ್ನು ತಿಂದ ಮೇಲೆ ನಾಲಗೆಯ ಬಣ್ಣ ನೇರಳೆ ಬಣ್ಣಕ್ಕೆ ತಿರುಗಿರುವು...
ನೇರಳೆ ಹಣ್ಣು ತಿಂದ ತಕ್ಷಣ ಈ ಆಹಾರಗಳನ್ನು ಸೇವಿಸಲೇಬಾರದು
ಮಳೆಗಾಲದಲ್ಲಿ ಈ 5 ಹರ್ಬಲ್ ಟೀ ಬೆಸ್ಟ್: ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ನಾವು ಆರೋಗ್ಯವಾಗಿರಲು ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಈಗ ಮಳೆಗಾಲ, ಮಳೆಗಾಲದಲ್ಲಿ ಬೇಸಿಗೆಕಾಲಕ್ಕಿಂತ ಸಂಪೂರ್ಣ ಭಿನ್ನವಾದ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಚಕ್ಕೆ, ಲವಂಗ, ಕ...
ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಪಾಲಿಸಿ ಈ ಸರಳ ಆಯುರ್ವೇದ ಟಿಪ್ಸ್
ಮೇ ತಿಂಗಳಿನಲ್ಲಿಯೇ ಕೆಲವು ಕಡೆ ಪ್ರವಾಹದ ಭೀತಿ ಎದುರಾಗಿದೆ. ಧೋ ಎಂದು ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಜನರು ಕಂಗಲಾಗಿದ್ದಾರೆ. ಇನ್ನು ನಾಲ್ಕು ತಿಂಗಳು ಮಳೆಗಾಲ. ಮಳೆಗಾಲ ಎಂದರೆ...
ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಪಾಲಿಸಿ ಈ ಸರಳ ಆಯುರ್ವೇದ ಟಿಪ್ಸ್
ಮಳೆಗಾಲದಲ್ಲಿ ಕಾಯಿಲೆ ಬೀಳುವುದನ್ನು ತಪ್ಪಿಸುತ್ತೆ ವಿಟಮಿನ್ ಸಿ, ಇದರ ಸಪ್ಲಿಮೆಂಟ್‌ ತೆಗೆದುಕೊಳ್ಳಬಹುದಾ?
ಈ ವರ್ಷ ಮಳೆಗಾಲ ತುಸು ಬೇಗನೆ ಪ್ರಾರಂಭವಾಗಿದೆ. ಜೂನ್‌ ತಿಂಗಳಿನಲ್ಲಿ ಚಿರಿಪಿರಿ ಬರುತ್ತಿದ್ದ ಮಳೆ ಇದೀಗ ಮೇ ತಿಂಗಳಿನಲ್ಲಿಯೇ ಧೋ ಅಂತ ಸುರಿಯಲಾರಂಭಿಸಿದೆ. ಮಳೆಗಾಲ ಶುರುವಾಯ್ತು ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion