Just In
- 7 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 8 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 8 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 10 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Finance ಮುಂಬೈನ ಅಲಿಬಾಗ್ನಲ್ಲಿ 10,000 ಚದರ ಅಡಿ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
- News KS Eshwarappa V/s BJP: ಬಿಜೆಪಿಯಿಂದ ಆರು ವರ್ಷ ಉಚ್ಚಾಟನೆಗೊಂಡ ಈಶ್ವರಪ್ಪ ಹೇಳಿದ್ದೇನು?
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲ್ಲೇಶ್ವರಂ ದೋಬೀಘಾಟ್ ಹೈಟೆಕ್ ಸೇವೆಗೆ ಸಜ್ಜು
ಇಲ್ಲಿ 50 ಕೆ.ಜಿ, 100 ಕೆ.ಜಿ. ಮತ್ತು 200 ಕೆ.ಜಿ. ಸಾಮರ್ಥ್ಯದ ಮೂರು ವಾಷಿಂಗ್ ಮಶೀನ್ಗಳನ್ನು ಅಳವಡಿಸಲಾಗಿದೆ. ಒಂದು ಬಾರಿಗೆ 40-50 ಕೆ.ಜಿ. ಬಟ್ಟೆಗಳನ್ನು ತುಂಬಬಹುದಾಗಿದೆ. ಇದಕ್ಕೆ ಇಂಡಸ್ಟ್ರೀಯಲ್ ಇನ್ಸ್ಟಿಟ್ಯೂಷನಲ್ ಲಾಂಡ್ರಿ ಕೆಮಿಕಲ್ ಬಳಸಲಾಗುತ್ತಿದೆ.
ಹಳೆ ಮತ್ತು ಹೊಸ ದೋಬೀಘಾಟ್ ಸಂಘದ ಸದಸ್ಯರು ಮಾತ್ರ ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ಇದರ ಬಳಕೆಗೆ ತರಬೇತಿಯನ್ನೂ ಸಂಘವೇ ನೀಡುತ್ತಿದೆ. ಸದ್ಯ ಮಲ್ಲೇಶ್ವರಂ ಸುತ್ತಮುತ್ತಲಿನ ವೈಯಾಲಿಕಾವಲ್, ಗುಟ್ಟಹಳ್ಳಿ, ಶ್ರೀರಾಂಪುರ, ಶೇಷಾದ್ರಿಪುರಂನ ಮಡಿವಾಳರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಆರೋಗ್ಯ ಸುಧಾರಣೆ: ಗಂಟೆಗಟ್ಟಲೆ ಕಿಮಿಕಲ್ ಮತ್ತು ಡಿಟರ್ಜೆಂಟ್ ನೀರಿನಲ್ಲಿ ನಿಂತು ದೋಬೀಘಾಟ್ಗಳಲ್ಲಿ ಕೆಲಸ ಮಾಡುವ ಮಡಿವಾಳರು ಅನೇಕ ಕಾಯಿಲೆಗಳಿಂದ ನರಳುವಂತಾಗಿತ್ತು. ಚರ್ಮ ರೋಗ, ಅಸ್ತಮಾ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಾಡುತ್ತಿತ್ತು. ಆದರೆ ವಿದ್ಯುತ್ಚಾಲಿತ ಯಂತ್ರಗಳನ್ನು ಬಳಸುವುದರಿಂದ ಆರೋಗ್ಯ ಸುಧಾರಿಸಿದೆ. ಕಡಿಮೆ ಶ್ರಮ, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಹುದಾಗಿದೆ. ಆರೋಗ್ಯ ಕಾಪಾಡುವುದರ ಜೊತೆಗೆ ಹೈಜೆನಿಕ್ ವಾಷ್ ಕೂಡಾ ಮಾಡಲಾಗುತ್ತಿದೆ ಎಂಬುದು ಮಡಿವಾಳರ ಅಭಿಪ್ರಾಯ.
ಬೆಂಗಳೂರಿನಲ್ಲಿ ಸುಮಾರು 24 ದೋಬೀಘಾಟ್ಗಳಿವೆ. ರಾಜ್ಯ ಮಡಿವಾಳರ ಸಂಘ ರಾಜ್ಯದ ಎಲ್ಲಾ ದೋಬೀಘಾಟ್ಗಳನ್ನೂ ಹೈಟೆಕ್ಗೊಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಮಹಾಲಕ್ಷ್ಮಿ ಬಡಾವಣೆ, ಆಸ್ಟಿನ್ ಟೌನ್, ಸಿಂಗಾಪುರ ಮಾರ್ಕೆಟ್ ಮತ್ತು ಶ್ರೀನಗರದಲ್ಲಿ ಟೆಂಡರ್ ಸಹ ಕರೆಯಲಾಗಿದೆ.