Just In
- 33 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಅಡುಗೆ ಸಲಹೆಗಳು ತಿಳಿದಿದ್ದರೆ ಒಳ್ಳೆಯದು!
ಅಡುಗೆ ಮಾಡುವುದು ಒಂದು ಕಲೆ. ಆ ಕಲೆ ಗೊತ್ತಿದ್ದರೆ ಮಾತ್ರ ಅಡುಗೆಯನ್ನು ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಲು ಸಾಧ್ಯ. ಆದರೆ ನಾವೆಲ್ಲಾ ಅಡುಗೆ ಹೇಗೆ ಮಾಡುತ್ತೇವೆ ಎಂದು ಕಲಿಯುತ್ತೇವೆ ಹೊರತು ಅಡುಗೆ ಕಲೆ ಬಗ್ಗೆ ಗಮನ ಕೊಡುವುದಿಲ್ಲ.
ಅಡುಗೆ ಮಾಡುವಾಗ ಕೆಲವೊಂದು ಉಪಾಯಗಳಿವೆ, ಆ ಉಪಾಯಗಳನ್ನು ಪಾಲಿಸಿದರೆ ಅಡುಗೆಯಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ರುಚಿಕರವಾದ ಅಡುಗೆಯನ್ನು ತಯಾರಿಸಬಹುದು. ಈ ಕೆಳಗೆ 10 ಅಡುಗೆ ಸಲಹೆಗಳನ್ನು ನೀಡಲಾಗಿದೆ. ಈ ಅಡುಗೆ ಸಲಹೆಗಳು ಅಡುಗೆಯಲ್ಲಿ ನಿಮ್ಮ ಸಹಾಯಕ್ಕೆ ಬರುತ್ತೆ.
ಸಲಹೆ 1
ಅನ್ನ ಒಂದಕ್ಕೊಂದು ಅಂಟದಿರಲು ಅಕ್ಕಿ ಬೇಯಿಸುವಾಗ ಒಂದು ಚಮಚ ಎಣ್ಣೆ ಮತ್ತು ಎರಡು ಹನಿ ನಿಂಬೆರಸ ಹಾಕಿ ಬೇಯಿಸಿದರೆ ಸಾಕು.
ಸಲಹೆ 2
ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ ನೆನೆ ಹಾಕಿದರೆ ಬೇಗನೆ ಬೇಯುತ್ತದೆ.
ಸಲಹೆ 3
ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಿಂದ ಸುತ್ತಿ ಫ್ರಿಜ್ ಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.
ಸಲಹೆ 4
ಆಲೂಗೆಡ್ಡೆ, ಬೀಟ್ ರೋಟ್, ಕ್ಯಾರೆಟ್ ಮುಂತಾದವುಗಳನ್ನು ಕತ್ತರಿಸಿ ತುಂಬಾ ಹೊತ್ತು ಇಟ್ಟರೆ ಅದರ ರುಚಿ ಕಡಿಮೆಯಾಗುವುದು.
ಸಲಹೆ 5
ತರಕಾರಿಗಳನ್ನು ಕತ್ತರಿಸಿತೊಳೆಯುವುದಕ್ಕಿಂತ, ತೊಳೆದು ಕತ್ತರಿಸಬೇಕು. ಇದರಿಂದ ತರಕಾರಿಯಲ್ಲಿರುವ ವಿಟಮಿನ್ ಗಳು ಹಾಳಾಗುವುದಿಲ್ಲ.
ಸಲಹೆ 6
ಬಾದಾಮಿಯನ್ನು 10 ನಿಮಿಷ ಬಿಸಿ ಬೀರಿನಲ್ಲಿ ನೆನೆ ಹಾಕಿದರೆ ಅದರ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.
ಸಲಹೆ 7
ಸೊಪ್ಪು ತರಕಾರಿಗಳು ತಾಜಾವಾಗಿ ಇರುವಾಗ ಉಪಯೋಗಿಸಿದರೆ ಅದರಲ್ಲಿ ಸತ್ವ ಅಧಿಕವಿರುತ್ತದೆ.
ಸಲಹೆ 8
ತರಕಾರಿ ಸಿಪ್ಪೆಯನ್ನು ತುಂಬಾ ತೆಳ್ಳಗೆ ಹೆಚ್ಚಬೇಕು. ಆಲೂಗೆಡ್ಡೆಯ ಸಿಪ್ಪೆ ತೆಗೆಯದೆ ಬಳಸುವುದು ಒಳ್ಳೆಯದು.
ಸಲಹೆ 9
ಕಡಲೆ ಅಥವಾ ರಾಜ್ಮಾ ಅನ್ನು ರಾತ್ರಿ ನೆನೆ ಹಾಕಲು ಮರೆತರೆ ಅಡುಗೆ ಮಾಡುವ ಒಂದು ಗಂಟೆಯ ಮೊದಲು ಬಿಸಿ ನೀರಿನಲ್ಲಿ ನೆನೆ ಹಾಕಿದರೆ ಸಾಕು.
1. ತರಕಾರಿಗಳನ್ನು ಕತ್ತರಿಸಿ ತೊಳೆಯುವುದಕ್ಕಿಂತ, ತೊಳೆದು ಕತ್ತರಿಸಬೇಕು. ಇದರಿಂದ ತರಕಾರಿಯಲ್ಲಿರುವ ವಿಟಮಿನ್ ಗಳು ಹಾಳಾಗುವುದಿಲ್ಲ.
2. ತರಕಾರಿ ಸಿಪ್ಪೆಯನ್ನು ತುಂಬಾ ತೆಳ್ಳಗೆ ಹೆಚ್ಚಬೇಕು. ಆಲೂಗೆಡ್ಡೆಯ ಸಿಪ್ಪೆ ತೆಗೆಯದೆ ಬಳಸುವುದು ಒಳ್ಳೆಯದು.
3. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಿಂದ ಸುತ್ತಿ ಫ್ರಿಜ್ ನಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.
4. ತರಕಾರಿಗಳನ್ನು ತಂದಂತೆಯೇ ಪ್ಲಾಸ್ಟಿಕ್ ಕವರ್ ನಲ್ಲಿ ಇಡುವುದಕ್ಕಿಂತ ಗಾಳಿಯಾಡುವಂತೆ ಎಲ್ಲಾದರು ಹರಡಿ ಇಡಬೇಕು. ಫ್ರಿಜ್ ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ನ್ಯೂಸ್ ಪೇಪರ್ ನಲ್ಲಿ ಸುತ್ತಿ ಇಡುವುದು ಒಳ್ಳೆಯದು.
5. ಬಾದಾಮಿಯನ್ನು 10 ನಿಮಿಷ ಬಿಸಿ ಬೀರಿನಲ್ಲಿ ನೆನೆ ಹಾಕಿದರೆ ಅದರ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.
6. ಸೊಪ್ಪು ತರಕಾರಿಗಳು ತಾಜಾವಾಗಿ ಇರುವಾಗ ಉಪಯೋಗಿಸಿದರೆ ಅದರಲ್ಲಿ ಸತ್ವ ಅಧಿಕವಿರುತ್ತದೆ.
7. ಆಲೂಗೆಡ್ಡೆ, ಬೀಟ್ ರೋಟ್, ಕ್ಯಾರೆಟ್ ಮುಂತಾದವುಗಳನ್ನು ಕತ್ತರಿಸಿ ತುಂಬಾ ಹೊತ್ತು ಇಟ್ಟರೆ ಅದರ ರುಚಿ ಕಡಿಮೆಯಾಗುವುದು.
8. ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ ನೆನೆ ಹಾಕಿದರೆ ಬೇಗನೆ ಬೇಯುತ್ತದೆ.
9. ಅನ್ನ ಒಂದಕ್ಕೊಂದು ಅಂಟದಿರಲು ಅಕ್ಕಿ ಬೇಯಿಸುವಾಗ ಒಂದು ಚಮಚ ಎಣ್ಣೆ ಮತ್ತು ಎರಡು ಹನಿ ನಿಂಬೆರಸ ಹಾಕಿ ಬೇಯಿಸಿದರೆ ಸಾಕು.
10. ಕಡಲೆ ಅಥವಾ ರಾಜ್ಮಾ ಅನ್ನು ರಾತ್ರಿ ನೆನೆ ಹಾಕಲು ಮರೆತರೆ ಅಡುಗೆ ಮಾಡುವ ಒಂದು ಗಂಟೆಯ ಮೊದಲು ಬಿಸಿ ನೀರಿನಲ್ಲಿ ನೆನೆ ಹಾಕಿದರೆ ಸಾಕು.