Just In
Don't Miss
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇವು ಅಡುಗೆಮನೆ ಪಿಸುಮಾತಲ್ಲ.. ಕಿವಿ ಮಾತುಗಳು!
* ಲೀಲಾ ಚಂದ್ರಶೇಖರ. ಬೆಂಗಳೂರು.
ಅಡಿಗಡಿಗೆ ಉಪಯೋಗಕ್ಕೆ ಬರುವ ಸಲಹೆಗಳು :
1.
ಬಾಳೆ
ಹಣ್ಣಿನಚಿಪ್ಪನ್ನು
ಒಂದು
ದಾರದಲ್ಲಿ
ಕಟ್ಟಿ
ಗೋಡೆಯ
ಮೊಳೆ,
ಹುಕ್ಗೆ
ನೇತಾಕಿದರೆ,
ಹಣ್ಣಿನ
ಕೆಳಭಾಗ
ಕಪ್ಪಾಗದೆ
ಕೆಡದೆ
ಇರುತ್ತದೆ.
2.
ಮೆಣಸಿನಕಾಯಿ
ಹೆಚ್ಚಿದ
ಅಥವಾ
ತುಂಡರಿಸಿದ
ನಂತರ
ಕೈಗೆ
ಯಾವುದೇ
ಎಣ್ಣೆ
ಹಚ್ಚಿಕೊಂಡು
ಪೇಪರ್ನಿಂದ
ಒರೆಸಿ
ಸಾಬೂನಿನಿಂದ
ತೊಳೆದರೆ
ಕೈಲಿ
ಖಾರ
ಉಳಿಯುವುದಿಲ್ಲ.
3.
ಈರುಳ್ಳಿ
ಹೆಚ್ಚುವಾಗ
ಕಣ್ಣಲ್ಲಿ
ನೀರು
ಸುರಿಯುತ್ತದೆಯಲ್ಲವೇ?
ಕನ್ನಡಕ
ಧರಿಸಿ
ಹೆಚ್ಚಿ.
ಕಣ್ಣಲ್ಲಿ
ನೀರು
ಬರುವುದಿಲ್ಲ.
4.
ಟೀ
ಮಾಡುವಾಗ
ಕಿತ್ತಳೆ
ಸಿಪ್ಪೆ,
ಹಸಿ
ಶುಂಠಿ,
ತುಳಸಿ,
ಹೀಗೆ
ಒಂದೊಂದುಸಲ
ಒಂದೊಂದನ್ನು
ಹಾಕಿ
ಟೀ
ಮಾಡಿದರೆ
ಬಹಳ
ರುಚಿ
ಕೊಡುತ್ತೆ.
ಆರೋಗ್ಯಕ್ಕೂ
ಒಳ್ಳೆಯದು.
5.
ಅಡಿಗೆ
ಮನೆಯ
ಸಿಂಕ್
ಹತ್ತಿರ
ಒಂದು
ಹಳೆಯ
ಟೂತ್
ಬ್ರಷ್
ಇಡಿ,
ನಕಾಸೆ
ಇರುವ
ಪಾತ್ರೆ
ತಿಕ್ಕಲು
ಉಪಯೋಗವಾಗುತ್ತೆ.
6.
ಮನೆ
ಗುಡಿಸುವ
ಪೊರಕೆ,
ಬಾತ್ರೂಂ
ತೊಳೆಯುವ
ಪೊರೆಕೆಗೆ
ದಾರದ
ಕುಣಿಕೆ
ಹಾಕಿ
ಬಾಗಿಲ
ಹಿಂದೆ/ಮೂಲೆಯಲ್ಲಿ
ನೇತುಹಾಕಿ,
ಪೊರಕೆ
ಕಡ್ಡಿ
ಹಾಳಾಗುವುದಿಲ್ಲ.
7.
ಬಾಳೆ
ಹಣ್ಣಿನ
ರಸಾಯನ
ಮಾಡುವಾಗ
ಒಂದು
ಅರ್ಧ
ಚಮಚ
ಒಳ್ಳೆ
ತುಪ್ಪ
ಹಾಕಿದರೆ
ಬಾಳೆಹಣ್ಣು
ಕಪ್ಪಾಗುವುದಿಲ್ಲ,
ರುಚಿಯು
ಹೆಚ್ಚುತ್ತದೆ.
8.
ಒಂದುಪಾವು
ಗೋಧಿ
ಹಿಟ್ಟಿಗೆ
ಸ್ವಲ್ಪ
ಉಪ್ಪು
ಮತ್ತು
ಒಂದೆರಡು
ಬ್ರೆಡ್ಡಿನ
ಬಿಳಿಭಾಗದ
ಪುಡಿ
(ಮಿಕ್ಸಿಯಲ್ಲಿ
ಮಾಡಿ)
ಹಾಕಿ
ಕಲೆಸಿದರೆ
ಚಪಾತಿ
ತುಂಬಾ
ಮೃದುವಾಗಿ
ಆಗುತ್ತದೆ.
9.
ನಿಮ್ಮ
ಮನೆಯಲ್ಲಿ
ಮೂರು
ನಾಲ್ಕು
ಬೇಡವಾದ
ಗ್ಯಾಸ್
ಲೈಟರ್ಗಳಿದ್ದರೆ
ಅವುಗಳನ್ನು
ಆಗಾಗ್ಗೆ
ಬದಲಾಯಿಸುತ್ತಾ
ಉಪಯೋಗಿಸಿದರೆ,
ಎಲ್ಲಾ
ಲೈಟರ್ಗಳೂ
ಚೆನ್ನಾಗಿ
ಕೆಲಸ
ಮಾಡುತ್ತವೆ.
10.
ಕಬ್ಬಿಣದ
ಬಾಣಲೆ,
ರೊಟ್ಟಿ
ತವ
ಉಪಯೋಗಿಸಿ
ತೊಳೆದ
ನಂತರ
ಒರೆಸಿ
ಸ್ವಲ್ಪ
ಅಡಿಗೆ
ಎಣ್ಣೆ
ಹಚ್ಚಿಡಿ,
ಮತ್ತೊಮ್ಮೆ
ಉಪಯೋಗಿಸುವಾಗ
ಮೇಲಿಂದ
ತೊಳೆದು
(ಉಜ್ಜದೆ)
ಉಪಯೋಗಿಸಿ.
ಚಿಟಿಕೆ
ಉಪ್ಪು
ಹಾಕಿ
ತವ
ಮೇಲೆ
ಉಜ್ಜಿದರೆ
ರೊಟ್ಟಿ
ಅಥವಾ
ದೋಸೆ
ಸಲೀಸಾಗಿ
ಎದ್ದು
ಬರುತ್ತದೆ.
ನಿಮಗೂ ಇಂಥ ಟಿಪ್ಸ್ ಗಳು ಗೊತ್ತಿದ್ದರೆ ನಮಗೆ ತಿಳಿಸಿ