Just In
- just now ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹಿಗಳಿಗೆ ಉತ್ತಮ ಈ ದಾಲ್ ಕಬಿಲ
ಮಧುಮೇಹ ನಿಮ್ಮನ್ನು ತಿನ್ನಬಯಸುವ ಆಹಾರಗಳಿಂದ ದೂರವಿಡುತ್ತದೆ. ಅದರರ್ಥ ನೀವು ನಿಮ್ಮಿಷ್ಟದ ಆಹಾರ ತಿನ್ನಲೇ ಬಾರದು ಎಂದಲ್ಲ. ನಾವಿಲ್ಲಿ ನಿಮ್ಮ ಆರೋಗ್ಯ ಮತ್ತು ರುಚಿ ಎರಡಕ್ಕೂ ಹೊಂದುವಂತಹ ಹೊಸ ರೆಸಿಪಿಯನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ.
ಮಧುಮೇಹಿಗಳಿಗಾಗಿಯೇ ಈ ವಿಶೇಷ ರೆಸಿಪಿ ದಾಲ್ ಕಬಿಲ. ಇದು ಮೊಘಲರ ಆಹಾರ ಶೈಲಿಗೆ ಸಂಬಂಧಿಸಿದ್ದು. ಇದನ್ನು ಮಧುಮೇಹಿಗಳ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಇದಕ್ಕೆ ಕಡಿಮೆ ಮಸಾಲೆ ಪದಾರ್ಥ ಮತ್ತು ಕಡಿಮೆ ಬೇಳೆಯನ್ನು ಬಳಸುವುದರಿಂದ ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ಸವಿಯಬಹುದು. ಹಾಗಿದ್ದರೆ ಒಮ್ಮೆ ಮಾಡಿ ರುಚಿ ನೋಡಿ.
ಬೇಕಾಗುವ
ಸಾಮಗ್ರಿಗಳು
1.
ಉದ್ದಿನ
ಬೇಳೆ-
1
ಕಪ್
2.
ದಾಲ್ಚಿನ್ನಿ-
1
3.
ಲವಂಗ-
2
4.
ಒಣಮೆಣಸಿನಕಾಯಿ-
1
5.
ಶುಂಠಿ-
ಬೆಳ್ಳುಳ್ಳಿ
ಪೇಸ್ಟ್-
1
ಟೀಚಮಚ
6.
ಟೊಮೊಟೊ-
2
(ಕತ್ತರಿಸಿಟ್ಟುಕೊಳ್ಳಿ)
7.
ಅರಿಶಿಣ
ಪುಡಿ-
1
ಟೀಚಮಚ
8.
ಅಚ್ಚಖಾರದ
ಪುಡಿ-
1/2
ಟೀಚಮಚ
9.
ಧನಿಯ
ಪುಡಿ-
2
ಟೀಚಮಚ
10.
ಗರಂ
ಮಸಾಲ
ಪುಡಿ-
1/2
ಟೀಚಮಚ
11.
ನಿಂಬೆ
ರಸ-
2
ಟೀಚಮಚ
12.
ಜೀರಿಗೆ-
1
ಟೀ
ಚಮಚ
13.
ಉಪ್ಪು-
ರುಚಿಗೆ
ತಕ್ಕಷ್ಟು
14.
ಎಣ್ಣೆ-
1
ಟೀ
ಚಮಚ
15.
ನೀರು-
2
ಕಪ್
16.
ಕೊತ್ತಂಬರಿಸೊಪ್ಪು-
ಸ್ವಲ್ಪ
(ಸಣ್ಣಗೆ
ಹೆಚ್ಚಿಕೊಳ್ಳಿ)
ಮಾಡುವ
ವಿಧಾನ
1.
ಉದ್ದಿನ
ಬೇಳೆಯನ್ನು
4
ಗಂಟೆಗಳ
ಕಾಲ
ನೀರಿನಲ್ಲಿ
ನೆನೆಸಿಡಿ.
2.
ನಂತರ
ನೀರನ್ನು
ಸೋಸಿ
ಕುಕ್ಕರಿನಲ್ಲಿ
ಹಾಕಿ
ನೀರು
ಮತ್ತು
ಉಪ್ಪಿನೊಂದಿಗೆ
ಬೇಯಲು
ಇಡಿ.
2
ಕೂಗಿಗೆ
ಕುಕ್ಕರ್
ಇಳಿಸಿ.
3.
ಬಾಣಲಿಯಲ್ಲಿ
ಎಣ್ಣೆ
ಹಾಕಿ
ಕಾಯಿಸಿಕೊಂಡು
ಅದಕ್ಕೆ
ದಾಲ್ಚಿನ್ನಿ,
ಲವಂಗ,
ಏಲಕ್ಕಿ,
ಜೀರಿಗೆ
ಹಾಕಿ
ಸ್ವಲ್ಪ
ಹುರಿದುಕೊಳ್ಳಿ.
4.
ಅದಕ್ಕೆ
ಒಣಮೆಣಸಿನಕಾಯಿ,
ಶುಂಠಿ-ಬೆಳ್ಳುಳ್ಳಿ
ಪೇಸ್ಟ್
ಹಾಕಿ
2
ನಿಮಿಷ
ಸಣ್ಣ
ಉರಿಯಲ್ಲಿ
ಬೇಯಲು
ಬಿಡಿ.
5.
ನಂತರ
ಹೆಚ್ಚಿದ
ಟೊಮೊಟೊ,
ಧನಿಯ
ಪುಡಿ,
ಅರಿಶಿಣ
ಪುಡಿ,
ಅಚ್ಚಖಾರದ
ಪುಡಿ,
ಗರಂ
ಮಸಾಲ
ಪುಡಿ,
ಉಪ್ಪು
ಹಾಕಿ
4-5
ನಿಮಿಷಗಳ
ಕಾಲ
ಬೇಯಿಸಿ.
6.
ಈಗ
ಅದಕ್ಕೆ
ಉದ್ದಿನ
ಬೇಳೆ
ಮತ್ತು
ನಿಂಬೆ
ರಸ
ಸೇರಿಸಿ
ಎಲ್ಲವನ್ನೂ
ಚೆನ್ನಾಗಿ
ಕಲಸಿ
5
ನಿಮಿಷಗಳವರೆಗೆ
ಸಣ್ಣ
ಉರಿಯಲ್ಲಿ
ಬೇಯಿಸಿ.
ನಂತರ
ಅದಕ್ಕೆ
ಕೊತ್ತಂಬರಿ
ಸೊಪ್ಪನ್ನು
ಸೇರಿಸಿ
ಬಡಿಸಿ.
ದಾಲ್ ಕಬಿಲವನ್ನು ರೋಟಿಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.