Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪೌಷ್ಟಿಕಾಂಶ ಭರಿತ ಪಿಟ್ಟು (ಖಾರಾರುಚಿ)
Palya
oi-Staff
By Super Admin

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ತೊಗರಿಬೇಳೆ - 1 ಲೋಟ
ಕಡಲೆಬೇಳೆ - 1 ಲೋಟ
ಹೆಸರುಬೇಳೆ - 1 ಲೋಟ
ತೆಂಗಿನಕಾಯಿ ತುರಿ - 2 ಚಮಚ
ನಿಂಬೆಹಣ್ಣು - 2
ಹಸಿರು ಮೆಣಸಿನಕಾಯಿ - 6ರಿಂದ 7
ಉಪ್ಪು - 1 1/2 ಚಮಚ
ಎಣ್ಣೆ - 4 ಚಮಚ
ಒಗ್ಗರಣೆಗೆ
ಗೋಡಂಬಿ - 1 ಚಮಚ
ಕಡಲೆಬೇಳೆ - 1/2 ಚಮಚ
ಕರಿಬೇವಿನಸೊಪ್ಪು - ಸ್ವಲ್ಪ
ತಯಾರಿಸುವ ವಿಧಾನ
* ಎಲ್ಲಾ ವಿಧವಾದ ಬೆಳೆಗಳನ್ನು ನೀರಿನಲ್ಲಿ ಒಂದೂವರೆಯಿಂದ ಎರಡು ಗಂಟೆಗಳ ಕಾಲ ನೆನೆಸಿಡಿ.
* ಸಣ್ಣ ರವೆಯಂತೆ ತರಿ ತರಿಯಾಗಿ ರುಬ್ಬಿಕೊಳ್ಳಿರಿ.
* ಇಡ್ಲಿಗಳಂತೆ ಹಬೆಯಲ್ಲಿ ಬೇಯಿಸಿರಿ.
* ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
* ಸ್ವಲ್ಪ ಬಿಸಿ ನೀರನ್ನು ಸಿಂಪಡಿಸಿ, ಚೆನ್ನಾಗಿ ಪುಡಿ ಮಾಡಿರಿ.
* ಎಣ್ಣೆಯನ್ನು ಬಿಸಿ ಮಾಡಿ ಒಗ್ಗರಣೆಯನ್ನು ಅರೆದ ಹಸಿರು ಮೆಣಸಿನಕಾಯಿ ಮತ್ತು ಪುಡಿ ಮಾಡಿದ ಬೇಳೆಗಳೊಂದಿಗೆ ಹಾಕಿರಿ.
* ಸುಮಾರಾದ ಉರಿಯಲ್ಲಿ ಮತ್ತೊಮ್ಮೆ ತಾಳಿಸಿರಿ.
* ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ ನಿಂಬೆರಸ ಹಿಂಡಿ, ತೆಂಗಿನಕಾಯಿ ತುರಿಯನ್ನು ಬೆರೆಸಿರಿ.
Comments
Read more about: ತೊಗರಿಬೇಳೆ ಕಡಲೆಬೇಳೆ ಹೆಸರುಬೇಳೆ ಹೊಸರುಚಿ ಪೌಷ್ಟಿಕಾಂಶ ಆರೋಗ್ಯಕರ ರೆಸಿಪಿ ತೆಂಗಿನಕಾಯಿ toor dal greengram coconut nutritious healthy recipe
Story first published: Thursday, December 3, 2009, 17:00 [IST]
Other articles published on Dec 3, 2009



Click it and Unblock the Notifications