Just In
- 24 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಸಿ ಚಿಕನ್ ಮಸಾಲ ರೆಸಿಪಿ
ಮಾಂಸಾಹಾರಿಗಳ
ಪ್ರೀತಿಯ
ಆಹಾರ
ಚಿಕನ್.
ಚಿಕನ್
ಬಳಸಿ
ಹಲವು
ರೀತಿಯ
ತಿಂಡಿಗಳನ್ನು
ತಯಾರಿಸಬಹುದು.
ಆದರೆ
ಈಗ
ತೂಕ
ಕಳೆದುಕೊಳ್ಳಲು
ಬಯಸುವವರು
ಹೆಚ್ಚಾಗಿ
ಕಡಿಮೆಕೊಬ್ಬಿನಂಶವಿರುವ
ಚಿಕನ್
ಅಡುಗೆಗಳಿಗೆ
ಪ್ರಾಮುಖ್ಯತೆ
ನೀಡುತ್ತಾರೆ.
ಹೆಚ್ಚು
ಕ್ಯಾಲೋರಿಗಳಿರುವ
ಆಹಾರವನ್ನು
ಯಾರೂ
ತಿನ್ನಲು
ಇಷ್ಟಪಡುವುದಿಲ್ಲ.
ಇದನ್ನು
ಗಮನದಲ್ಲಿಟ್ಟುಕೊಂಡು
ನಾವು
ಈವತ್ತು
ನಿಮಗೊಂದು
ಸರಳವಾದ
ಚಿಕನ್
ಮಸಾಲ
ರೆಸಿಪಿಯನ್ನು
ಹೇಳಿಕೊಡುತ್ತೇವೆ.
ಇದರಲ್ಲಿ
ಹೆಚ್ಚಿನ
ಕ್ಯಾಲೋರಿಗಳಿರುವುದಿಲ್ಲ.
ಇದಕ್ಕೆ
ಮುಖ್ಯವಾಗಿ
ಬೇಕಿರುವುದು
ಕಡಿಮೆ
ಕೊಬ್ಬಿನಂಶವಿರುವ
ಯೋಗರ್ಟ್.
ಇದರ
ಗಮಗಮಿಸುವ
ಮಸಾಲೆ
ನಿಮ್ಮ
ಬಾಯಲ್ಲಿ
ಖಂಡಿತ
ನೀರೂರಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು
ಚಿಕನ್-
1
ಕೆ.ಜಿ(ಮೀಡಿಯಂ
ಗಾತ್ರಕ್ಕೆ
ಕತ್ತರಿಸಿಕೊಳ್ಳಿ)
ಕಡಿಮೆ
ಕೊಬ್ಬಿನ
ಯೋಗರ್ಟ್-
1ಕಪ್
ಈರುಳ್ಳಿ
ಪೇಸ್ಟ್-
1
ಟೀಚಮಚ
ಶುಂಠಿ-ಬೆಳ್ಳುಳ್ಳಿ
ಪೇಸ್ಟ್-
1
ಟೀಚಮಚ
ಹಸಿಮೆಣಸಿನಕಾಯಿ
ಪೇಸ್ಟ್-
1
ಟೀಚಮಚ
ಅರಿಶಿಣ
ಪುಡಿ-
1/2
ಟೀಚಮಚ
ಉಪ್ಪು-
ರುಚಿಗೆ
ತಕ್ಕಷ್ಟು
ಮಸಾಲೆ
ತಯಾರಿಸಲು
ಈರುಳ್ಳಿ-
4
ಶುಂಠಿ-
1
ಮಧ್ಯಮ
ಗಾತ್ರದ್ದು
ಬೆಳ್ಳುಳ್ಳಿ-
10
ಎಸಳು
ಅರಿಶಿಣ
ಪುಡಿ-
1
ಟೀಚಮಚ
ಕೆಂಪು
ಮೆಣಸಿನ
ಪುಡಿ-
1
ಟೀಚಮಚ
ಧನಿಯ
ಪುಡಿ-
1
ಟೀಚಮಚ
ಮೆಣಸು
ಪುಡಿ-
1
ಟೀಚಮಚ
ಗರಂಮಸಾಲ
ಪುಡಿ-
1
ಟೀಚಮಚ
ಜೀರಿಗೆ-
1
ಟೀಚಮಚ
ಬೇ
ಲೀವ್ಸ್-
1
ಟೀಚಮಚ
ಧನಿಯ-
2
ಟೀಚಮಚ
ಸಕ್ಕರೆ-
1/2
ಟೀಚಮಚ
ಉಪ್ಪು-
ರುಚಿಗೆ
ತಕ್ಕಷ್ಟು
ಎಣ್ಣೆ-
2
ಟೀಚಮಚ
ಬಿಸಿನೀರು-
11/2
ಕಪ್
ಕೊತ್ತಂಬರಿ
ಸೊಪ್ಪು-
ಸ್ವಲ್ಪ
(ಕತ್ತರಿಸಿದ್ದು)
ಮಾಡುವ
ವಿಧಾನ
1.
ಚಿಕನ್
ತುಂಡುಗಳನ್ನು
ನೀರಿನಲ್ಲಿ
ಚೆನ್ನಾಗಿ
ತೊಳೆಯಿರಿ
2.
ಅರಿಶಿನ
ಪುಡಿ,
ಹಸಿಮೆಣಸಿನಕಾಯಿ
ಪೇಸ್ಟ್,
ಯೋಗರ್ಟ್,
ಈರುಳ್ಳಿ
ಪೇಸ್ಟ್,
ಶುಂಠಿ-ಬೆಳ್ಳುಳ್ಳಿ
ಪೇಸ್ಟ್
ಅನ್ನು
ತುಂಡುಗಳಿಗೆ
ಹಚ್ಚಿ
30
ನಿಮಿಷ
ಇಡಿ.
3.
30
ನಿಮಿಷಗಳ
ನಂತರ
ಪ್ರೆಷರ್
ಕುಕ್ಕರಿನಲ್ಲಿ
ಎಣ್ಣೆ
ಹಾಕಿ
ಕಾಯಿಸಿ.
ಇದಕ್ಕೆ
ಜೀರಿಗೆ,
ಧನಿಯ
ಮತ್ತು
ಬೇ
ಎಲೆಗಳನ್ನು
ಹಾಕಿ
ಹುರಿಯಿರಿ.
4.
ನಂತರ
ಜಜ್ಜಿದ
ಈರುಳ್ಳಿಯನ್ನು
ಹಾಕಿ
ಕೆಂಪಾಗುವವರೆಗೆ
4-5
ನಿಮಿಷಗಳವರೆಗೆ
ಹುರಿಯಿರಿ.
5.
ನಂತರ
ಒಂದೊಂದಾಗಿ
ಶುಂಠಿ-ಬೆಳ್ಳುಳ್ಳಿ
ಪೇಸ್ಟ್,
ಅರಿಶಿಣ
ಪುಡಿ,
ಕೆಂಪು
ಮೆಣಸಿನ
ಪುಡಿ
ಇವೆಲ್ಲವನ್ನು
ಹಾಕಿ
2-3
ನಿಮಿಷ
ಬೇಯಿಸಿ.
6.
ಈಗ
ಮಸಾಲೆ
ಹಚ್ಚಿ
ನೆನೆಸಿಟ್ಟ
ಚಿಕನ್
ತುಂಡುಗಳನ್ನು
ಚೆನ್ನಾಗಿ
ಮಿಶ್ರಣ
ಮಾಡಿ.
7.
ಜೀರಿಗೆ
ಪುಡಿ,
ಧನಿಯ
ಪುಡಿ,
ಉಪ್ಪು,
ಸಕ್ಕರೆ,
ಮೆಣಸು
ಪುಡಿ
ಇವೆಲ್ಲವನ್ನು
ಸೇರಿಸಿ
7-8
ನಿಮಿಷಗಳವರೆಗೆ
ಯೋಗರ್ಟ್
ಹಾಕಿ
ಕುದಿಸಿ.
ಯೋಗರ್ಟ್
ನಲ್ಲಿರುವ
ನೀರಿನಂಶ
ಆವಿಯಾಗುವವರೆಗೆ
ಬೇಯಿಸಬೇಕು.
8.
ಇದಕ್ಕೆ
ನೀರನ್ನು
ಸೇರಿಸಿ
ಚೆನ್ನಾಗಿ
ಮಿಶ್ರಣ
ಮಾಡಿ.
9.
ಕುಕರ್
ಪಾತ್ರೆಯ
ಮುಚ್ಚಳ
ಮುಚ್ಚಿ
ಸಣ್ಣ
ಉರಿಯಲ್ಲಿ
ಮೂರು
ಕೂಗುವವರೆಗೆ
ಬೇಯಿಸಿ.
10.
ಇದಾದ
ನಂತರ
ಸ್ಟೌ
ಆರಿಸಿ
ಆವಿ
ಪೂರ್ತಿಯಾಗಿ
ಹೋಗುವವರೆಗೆ
ಕಾದಿದ್ದು
ನಂತರ
ಅದಕ್ಕೆ
ಗರಂಮಸಾಲ
ಪುಡಿ
ಹಾಕಿ
ಚೆನ್ನಾಗಿ
ಮಿಶ್ರ
ಮಾಡಿ.
ಅದರ
ಮೇಲೆ
ಕೊತ್ತಂಬರಿ
ಸೊಪ್ಪನ್ನು
ಹಾಕಿ.
ಚಿಕನ್
ಮಸಾಲ
ಈಗ
ಬಡಿಸಲು
ಸಿದ್ಧ.
ಇದನ್ನು
ರೋಟಿ
ಜೊತೆಗೆ
ತಿನ್ನಲು
ಚೆನ್ನಾಗಿರುತ್ತದೆ.